ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ನಗರದ ಸಹ್ಯಾದ್ರಿ ಲಯನ್ಸ್ ಕ್ಲಬ್ ವತಿಯಿಂದ ಹುಲಿ ಮತ್ತು ಸಿಂಹಧಾಮದಲ್ಲಿರುವ ನವಿಲನ್ನು ಒಂದು ವರ್ಷದ ಅವಧಿಗೆ ದತ್ತು ಪಡೆಯಲಾಯಿತು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಈ ಸಂದರ್ಭದಲ್ಲಿ ಕ್ಲಬ್ನ ಅಧ್ಯಕ್ಷ ಪ್ರವೀಣ್, ಕಾರ್ಯದರ್ಶಿ ಶ್ರೀನಿಧಿ, ಖಜಾಂಜಿ ರೋಹಿತ್ ರಂಗಸ್ವಾಮಿ, ಸದಸ್ಯರಾದ ಸುಮನ್, ಸುಬ್ಬರಾವ್, ವಿರುಪಾಕ್ಷ್, ಮೋಹನ್ ಕುಮಾರ್ ಹಾಗೂ ಸಿಂಹಧಾಮದ ಮುಖ್ಯಸ್ಥರಾದ ಮುಖುಲ್ ಚಂದ್, ನಾಗೇಶ್ ಬಳೆಗಾರ್, ಸಮೀನಾ, ದಿನೇಶ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















