ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದಲ್ಲಿ ಮುಂಗಾರು ಮಳೆ ಮುಂದುವರೆದಿದ್ದು, ಈ ನಡುವೆ ನಗರದ ಹೊರವಲಯ ಪುರಲೆಯಲ್ಲಿ ನಾಲ್ಕು ಮನೆಗಳ ಗೋಡೆಗಳು ಇಂದು ಮುಂಜಾನೆ ಮನೆ ಕುಸಿದು ಬಿದ್ದ ಘಟನೆ ನಡೆದಿದೆ.
ಅವಿನಾಶ್, ಚೌಡೇಶ, ರೂಪ ಚಂದ್ರಪ್ಪ, ರಘು ಎಂಬುವರಿಗೆ ಮನೆಗಳು ಸೇರಿz್ದÁಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಮನೆಗಳಲ್ಲಿದ್ದವರಿಗೆ ಯಾರಿಗೂ ತೊಂದರೆಯಾಗಿಲ್ಲ.
Also read: ಚಾಲೆಂಜಿಂಗ್ ಸ್ಟಾರ್’ಗೆ ಮತ್ತೆ ಜೈಲೇ ಗತಿ | ನಟ ದರ್ಶನ್ ಕಸ್ಟಡಿ ಅವಧಿ ವಿಸ್ತರಣೆ | ಎಷ್ಟು ದಿನ?
ರಾಷ್ಟ್ರಭಕ್ತ ಬಳಗದಿಂದ ಹಾನಿಯಾದ ಮನೆಗಳಿಗೆ ಭೇಟಿ ನೀಡಿ ಅಧಿಕಾರಿಗಳಿಗೆ ಸ್ಥಳಕ್ಕೆ ಭೇಟಿ ನೀಡಲು ತಿಳಿಸಿದ್ದರು.
ಈ ಸಂದರ್ಭದಲ್ಲಿ ರಾಷ್ಟçಭಕ್ತ ಬಳಗದ ಕೆ.ಈ. ಕಾಂತೇಶ್, ಪ್ರಮಖರಾದ ತಿಮ್ಮೇಗೌಡ, ಶೋಭರಾಜ್, ಅವಿನಾಶ ರವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post