ಕಲ್ಪ ಮೀಡಿಯಾ ಹೌಸ್ | ಸೊರಬ |
ಬಡ ವಿದ್ಯಾರ್ಥಿ ಆನವಟ್ಟಿ ಅಮಿತಗೌಡ ಅವರಿಗೆ ಸೊರಬ ತಾಲ್ಲೂಕು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ಪ್ರೋತ್ಸಾಹದಾಯಕ ಹಣದ ಚೆಕ್ ನೀಡಲಾಯಿತು.
ಪಟ್ಟಣ ಮುರುಘಾಮಠದ ಆವರಣದಲ್ಲಿ ವಿದ್ಯಾರ್ಥಿಯ ಪೋಷಕರ ಮೂಲಕ ಸಂದಾಯ ಮಾಡಿದರು. ಈ ವೇಳೆ
ಡಾ. ಮಹಂತ ಶ್ರೀಗಳು ವೇದಿಕೆಯ ಜಿಲ್ಲಾಧ್ಯಕ್ಷ ಸಿ.ಪಿ.ಈರೇಶಗೌಡ, ತಾಲ್ಲೂಕು ಅಧ್ಯಕ್ಷ ಸಂದೀಪ್ ಯಲವಳ್ಳಿ, ಉಪಾಧ್ಯಕ್ಷ ನಾಗರಾಜಗುತ್ತಿ, ನಿರ್ದೇಶಕರ ಸಚಿನ್ ಜಯಂತ್ ಮೊದಲಾದವರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post