Sunday, June 1, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಸಚಿನ್ ಪಾರ್ಶ್ವನಾಥ್

Gifted: ಪ್ರತಿ ಮಗುವಿನ ತಂದೆ ನೋಡಲೇಬೇಕಾದ ಚಿತ್ರ

ಒಂದು ಅದ್ಭುತವಾದ ಚಿತ್ರ Gifted.

March 17, 2022
in ಸಚಿನ್ ಪಾರ್ಶ್ವನಾಥ್
0 0
0
Gifted: ಪ್ರತಿ ಮಗುವಿನ ತಂದೆ ನೋಡಲೇಬೇಕಾದ ಚಿತ್ರ

Gifted: ಪ್ರತಿ ಮಗುವಿನ ತಂದೆ ನೋಡಲೇಬೇಕಾದ ಚಿತ್ರ

Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್  

ಯೇ ದೌಲತ್ ಭೀ ಲೇ ಲೋ, ಯೇ ಶೋಹರತ್ ಭೀ ಲೇ ಲೋ
ಭಲೇ ಚೀನ್ ಲೋ ಮುಝಸೆ ಮೇರಿ ಜವಾನಿ
ಮಗರ್ ಮುಝಕೋ ಲೌಟ ದೊ ಬಚಪನ್ ಕಾ ಸಾವನ್
ವೊ ಕಾಗಜ್ ಕೀ ಕಸ್ತಿ ವೊ ಬಾರೀಶ್ ಕಾ ಪಾನಿ

ಸುದರ್ಶನ್ ಅವರ ಕೆಲವು ಸಾಲುಗಳು ನೆನಪಾದವು.

ಈ ಸಿರಿವಂತಿಕೆಯ ತಗೋ, ಈ ಕೀರ್ತಿಯ ತಗೋ,
ಇನ್ನೂ ಬೇಕೆಂದರೆ ನನ್ನ ಯೌವ್ವನ ಎಲ್ಲವನ್ನು ಕಿತ್ತುಕೊ
ಆದರೆ, ನನ್ನ ಬಾಲ್ಯವ ಮರಳಿ ಕೊಟ್ಟುಬಿಡು,
ಅದೇ ಕಾಗದದ ದೋಣಿ, ಮಳೆ ನೀರಿನ ಓಣಿ,

ಎಷ್ಟು ಚಂದದ ಸಾಲುಗಳು. ಅವಿಸ್ಮರಣೀಯ ರೀತಿಯ ಸವಿಯುವ ಕ್ಷಣಗಳಲ್ಲಿ ಬಾಲ್ಯವು ಒಂದು. ಬಹುಷಃ ಆ ಬೆರಳೆಣಿಕೆಯ ವರ್ಷಗಳನ್ನು ನಾವು ಇರುವ ಕೊನೆ ನಿಮಿಷದ ತನಕ ಮೆಲುಕು ಹಾಕುತ್ತಲೇ ಇರುತ್ತೇವೆ. ಇಲ್ಲಿ ಕವಿ ಹೇಳುವುದು ಅದನ್ನೇ, ದೇವರು ಏನಾದರೂ ಮರಳಿ ತೆಗೆದುಕೊಂಡು, ಮತ್ತೆ ಏನಾದರೂ ಕೊಡೊ ಹಾಗಿದ್ದರೆ ಈ ಹಣ, ಐಶ್ವರ್ಯ, ಕೀರ್ತಿ ಎಲ್ಲವನ್ನು ಕೊಂಡು ಹೋಗಲಿ. ಆದರೆ ಬಾಲ್ಯವನ್ನು ಕೊಡಲಿ ಅಂತ.

ಈ ಸಲ ಮತ್ತೊಂದು ಚಂದದ ಚಿತ್ರದ ಜೊತೆ ಸ್ವಲ್ಪ ಸಮಯ. ಸಧ್ಯ ನೋಡಿಲ್ಲ, ಆದರೆ ಒಂದಿಷ್ಟು ವರ್ಷಗಳ ಹಿಂದೆಲ್ಲ ಐಕ್ಯೂ ಟೆಸ್ಟ್ ಅಂತೆಲ್ಲ ಮಕ್ಕಳಿಗೆ ಮಾಡ್ತಾ ಇದ್ದರು. ಅಂದರೆ ಇನ್ನೂ ಏನೂ ಅರಿಯದ ಕಂದಮ್ಮಗಳ ಎಳೆದು ತಂದು ಅವರ ಬುದ್ದಿಮತ್ತೆಯ ಪರೀಕ್ಷಿಸುವ ಒಂದಿಷ್ಟು ವಿಧಾನಗಳು. ಇವನು ಆಲ್ಬರ್ಟ್ ಐನ್ಸ್ಟೈನ್ ಮೀರಿಸಿದವ, ಇವನು ನ್ಯೂಟನ್ ಮೀರಿಸಿದವ ಅಂತೆಲ್ಲ ಹೇಳಿಕೊಂಡು ತಮ್ಮ ಬೆನ್ನು ತಾವೇ ತಟ್ಟಿಕೊಂಡು ಹೊರಡುತ್ತಿದ್ದ ಒಂದಿಷ್ಟು ಪೋಷಕರು ಇದ್ದರು. ಹಾಗಾದರೆ ಎಲ್ಲಿ ಹೋದರು ಆ ಬುದ್ದಿವಂತರು? ಈ ವಿಷಯ ಹೊತ್ತ ಅನೇಕ ಲೇಖನಗಳು ಬಂದಿವೆ, ಚರ್ಚೆಗಳು ನಡೆದಿವೆ ಹಾಗೂ ನಡೆಯುತ್ತಲೇ ಇವೆ. ಅಂತಹುದೆ ವಿಷಯ ಒಂದು ಅದ್ಭುತವಾದ ಚಿತ್ರ Gifted. ಇದೊಂದು 2017 ರಲ್ಲಿ ತೆರೆ ಕಂಡ ಇಂಗ್ಲಿಷ್ ಸಿನಿಮಾ. ಹೆಸರೇ ಹೇಳುವಂತೆ ವಿಶೇಷ ವಿಷಯ ಒಂದರ ಕುರಿತು ಹೇಳುವ ಕಥೆ. Gifted ಪದ ಕೆಲವೊಮ್ಮೆ ದೇವರಿಂದ ಆಶೀರ್ವದಿತ ಎಂಬರ್ಥವನ್ನು ಕೊಡುತ್ತದೆ. ಮೇರಿ ಚಿತ್ರದ ಕೇಂದ್ರ ಬಿಂದು. ಅವಳು ಇನ್ನೂ ಏಳರ ಹರೆಯದ ಪುಟ್ಟ ಬಾಲೆ. ಅವಳಿಗೆ ಗಣಿತದಲ್ಲಿ ಅದೆಂಥಹ ಆಸಕ್ತಿ ಎಂದರೆ ಸ್ನಾತಕೋತ್ತರ ಸಾಲಿನ ಗಣಿತವನ್ನು ಸುಲಭವಾಗಿ ಪರಿಹರಿಸಬಲ್ಲ ಪರಿಣಿತೆ.

ಅಂತಹ ಪರಿಣಿತೆ ಪುಟಾಣಿ ಮುಂಗೋಪಿ, ತನ್ನ ತಂದೆಯ ಜೊತೆ ಇರುತ್ತಾಳೆ. ಆ ತಂದೆಗೆ ಅವಳಿಗೆ ಒಂದು ಸಾಮಾನ್ಯ ಜೀವನ ಕೊಡುವ ಆಸೆ. ನಿಮಗೆ ಕೇಳಿಯೇ ವಿಶೇಷ ಅನ್ನಿಸಬಹುದು, ಅಂತಹ ಮಗಳಿಗೆ ಅವಕಾಶ ಕೊಡಿಸಿ ದೊಡ್ಡ ವ್ಯಕ್ತಿ ಮಾಡುವ ಬದಲು ಇದೆಂಥ ಆಸೆ ಎಂದು. ಆದರೆ ಕಥೆ ನಿಮಗೆ ಎಲ್ಲವನ್ನೂ ವಿವರಿಸುತ್ತದೆ. ಅವನು ಅವಳ ತಂದೆಯೇ ಆಗಿರುವುದಿಲ್ಲ, ಬದಲಾಗಿ ಸೋದರ ಮಾವ ಆಗಿರುತ್ತಾನೆ. ಆ ಮಗುವಿನ ತಾಯಿ, ಅಜ್ಜಿ ಎಲ್ಲರೂ ಗಣಿತದ ಅದ್ಭುತ ಪಂಡಿತರೇ ಆಗಿರುತ್ತಾರೆ. ಯಾಕೆ ಅವಳಿಗೆ ಸಹಜ ಬದುಕು ಕೊಡಿಸುವ ಆಸೆ, ಅವಳ ಪಾತ್ರ ತಾಯಿ, ಅಜ್ಜಿ, ಸೋದರ ಮಾವನ ಆಸೆಗಳಿಗೆ ಹೇಗೆ ಪ್ರತಿ ಸ್ಪಂದನೆ ಮಾಡುತ್ತದೆ? ಇಂತಹ ಹಲವು ನೈತಿಕ ಪ್ರಶ್ನೆಗಳಿಗೆ ಸಮಂಜಸ ರೀತಿಯ ಉತ್ತರ ಚಿತ್ರ ಖಂಡಿತವಾಗಿ ಕೊಟ್ಟಿದೆ ಎನ್ನಿಸುತ್ತದೆ. ಪ್ರಮುಖ ಪಾತ್ರಗಳಲ್ಲಿ ಮೆಕೆನ್ನಾ ಗ್ರೇಸ್, ಕ್ರಿಸ್ ಇವನ್ಸ್, ಜೇನ್ನಿ ಸ್ಟೇಟ್, ಒಕ್ಟೆವಿಯ, ಲಿಂಡ್ಸೆ ಡಂಕನ್ ಇದ್ದಾರೆ. 2017ರಲ್ಲಿ ತೆರೆ ಕಂಡ ಮಾರ್ಕ್ ವೆಬ್ ರ ಈ ಚಿತ್ರ ಅತಿ ಸರಳವಾಗಿ, ಅತ್ಯಾವಶ್ಯಕ ವಿಷಯವನ್ನು ತಲುಪುತ್ತದೆ. ಒಮ್ಮೆ ಆದರೂ ಚಿತ್ರ ನೋಡಿ ಆನಂದಿಸಿ.

ಒಂದೇ ಒಂದು ಜನ್ಮದಲಿ
ಒಂದೇ ಬಾಲ್ಯ, ಒಂದೇ ಹರೆಯ
ನಮಗದಷ್ಟೇ ಏತಕೋ…


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: GiftedKannada NewsKannada News LiveKannada News OnlineKannada News WebsiteKannada WebsiteLatest News KannadaNews in KannadaNews KannadaSpecial Article by Sachin
Previous Post

PM Modi lauds 75 lakh Surya Namaskar Challenge

Next Post

ಹಾಸ್ಟೆಲ್ ವಿದ್ಯಾರ್ಥಿನಿಯರ ಎಲ್ಲಾ ಸಮಸ್ಯೆಗಳನ್ನೂ ಶೀಘ್ರದಲ್ಲಿ ಸರಿಪಡಿಸಲಾಗುವುದು: ಶಾಸಕ ಹಾಲಪ್ಪ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಹಾಸ್ಟೆಲ್ ವಿದ್ಯಾರ್ಥಿನಿಯರ ಎಲ್ಲಾ ಸಮಸ್ಯೆಗಳನ್ನೂ ಶೀಘ್ರದಲ್ಲಿ ಸರಿಪಡಿಸಲಾಗುವುದು: ಶಾಸಕ ಹಾಲಪ್ಪ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025

ಜೂನ್ 1ರಿಂದ 4 | ಮೈಸೂರು-ತಾಳಗುಪ್ಪ ಇಂಟರ್’ಸಿಟಿ ಸೇರಿ ಹಲವು ರೈಲುಗಳ ಬಗ್ಗೆ ಮಹತ್ವದ ಪ್ರಕಟಣೆ

May 31, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!