Friday, July 4, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಮಳೆ ಮತ್ತು ನಾನು ಕಥಾ ಸಂಗಮ…

February 2, 2022
in Special Articles
0 0
0
Share on facebookShare on TwitterWhatsapp
Read - 2 minutes

ಕಲ್ಪ ಮೀಡಿಯಾ ಹೌಸ್ 

ಜೀವನವು ಕೇವಲ ನಿಂತ ನೀರಲ್ಲ ಮಳೆ ಬಂದ ಮೇಲೆ ಹೇಗೆ ಪ್ರಶಾಂತ ವಾತಾವರಣ ಇರುವುದೋ ಹಾಗೆಯೇ ಬದುಕಿನ ನೆಮ್ಮದಿಯು ಸಹಾ ಅಷ್ಟೇ ತಂಗಳಿಯ ಸ್ಪರ್ಶ ದ ಹಾಗೆ ಚರ್ಮಕ್ಕೆ ಮುದ ನೀಡುತ್ತದೆ.

ಮಳೆ ಬರಬೇಕಾದರೆ ಗುಡುಗು ಸಿಡಿಲುಗಳು ಬರದೆ ಇದ್ದರೆ ಹೇಗೆ ಮಳೆ ಅನ್ನಿಸಿಕೊಳ್ಳೋದಿಲ್ಲವೋ ಹಾಗೆಯೇ ಜೀವನದಲ್ಲಿ ಕಷ್ಟಗಳು ಬರದೆ ಇದ್ದರೆ ಜೀವನ ಪರಿಪೂರ್ಣ ಎನ್ನಿಸಿಕೊಳ್ಳುವುದಿಲ್ಲ.

ಜೀವನದುದ್ದಕ್ಕೂ ನೀರಿನಲ್ಲಿ ಇಜಾಡಲು ಸಾಧ್ಯವಿಲ್ಲ ಆದರೂ ಕೆಲವೊಮ್ಮೆ ಸಂದರ್ಭ ಗಳು ಇಜಾಡಿಸುತ್ತದೆ ಕಾರಣ ಕಷ್ಟಗಳು ಕೆಲವೊಮ್ಮೆ ಹುಟ್ಟುತ್ತಲೇ ಜೊತೆಯಲ್ಲಿ ಇದ್ದಿಬಿಡುತ್ತದೆ.

ತುಂತುರು ಮಳೆ ಹನಿಗಳ ಸ್ಪರ್ಶತೆ ಹೇಗೆ ಹಿತಕರವೋ ಹಾಗೆಯೇ ಮನುಷ್ಯನ ಬಾಳಲ್ಲಿ ಭಾವನೆ ತುಂಬಿಕೊಂಡಿರುವ ಜೋಡಿ ಹೃದಯಗಳ ಪರಿಶುದ್ದ ಮಿಲನವು ಕೂಡ ಅಷ್ಟೇ ಜೀವನದಲ್ಲಿ ಮುಖ್ಯವಾಗಿ ಮುದವನ್ನು ನೀಡಿ ಹೃದಯ ದ ಇಚ್ಚಾ ಶಕ್ತಿಯನ್ನು ದುಪ್ಪಟ್ಟು ಮಾಡುತ್ತದೆ.

ದಿನ ಕಳೆದಂತೆ ವರ್ಷಗಳು ಉರುಳಿದಂತೆ ಮಳೆಯು ಸಹ ತನ್ನ ಚಲನೆಯನ್ನು ಬದಲಿಸಿ ಕೊಳ್ಳುತ್ತಾ ಹೋಗುತ್ತದೆ ಅರಣ್ಯವು ನಾಶವಾಗುತ್ತಾ ಹೋದರೆ ಹೇಗೆ ಮಳೆಯು ತನ್ನ ವೈಭವವನ್ನು ತೋರಿಸಲು ಸಾಧ್ಯ ಆಗುವುದಿಲ್ಲವೋ ಅದೇ ಮನುಷ್ಯನ ಜೀವಕ್ಕೆ ಭಾವನೆ ಗಳೇ ಕೊಲೆ ಆಗಿ ಹೋದರೆ ಮೊದಲಿನ ಚೈತನ್ಯ ಆತ್ಮ ಶಕ್ತಿ ಸೌಲ್ಪ ಮಟ್ಟಿಗೂ ಅವರಲ್ಲಿ ಇರಲು ಸಾಧ್ಯವಿಲ್ಲ.

ಪ್ರಕೃತಿ ಯಲ್ಲಿ ಮಳೆ ಹೇಗೆ ತನ್ನ ನಿತ್ಯ ಚಲನೆಯಲ್ಲಿ ಹೇಗೆ ತೊಂದರೆ ಊಟದರೆ ಭೂಮಿಯ ಮೇಲೆ ಪರಿಣಾಮ ಉಂಟಾಗುವುದೋ ಹಾಗೆಯೇ ಎರಡು ಹೃದಯಗಳ ಭಾವನೆಗಳು ಯಾವಾಗಲೂ ಒಂದೇ ರೀತಿ ಯೋಚಿಸಿದ್ದಲ್ಲಿ ಮಾತ್ರ ತನ್ನ ಕೊನೆಯ ದಿನಗಳ ಒರೆಗೂ ಗಟ್ಟಿತನದ ಜೀವನ ನೆಡೆಸಲು ಸಾಧ್ಯ.

ಮಳೆಯ ನೀರಿಗೆ ಹೇಗೆ ಕಣ್ಣೀರು ತನ್ನ ನಂಬಿರೋ ಹೃದಯಕ್ಕೆ ಕಾಣುವುದಿಲ್ಲವೋ ಹಾಗೆಯೇ ಮನುಷ್ಯ ನ ನಿತ್ಯದ ಜೀವನದಲ್ಲೂ ಕಾಣದಂತೆ ಮಾಡಿರುವ ಎಷ್ಟೋ ತ್ಯಾಗಗಳು ತನ್ನ ಮತ್ತೊಂದು ಹೃದಯಕ್ಕೆ ಅರಿವಾಗುವುದಿಲ್ಲ ಕೆಲವೊಮ್ಮೆ ಇದೆ ಭಾವನೆಗಳು ತನ್ನವರನ್ನ ತಮ್ಮನ್ನು ಬಿಟ್ಟು ದೂರದಲ್ಲಿ ನಿಲ್ಲಿಸಿಬಿಡುತ್ತದೆ ಪರಸ್ಪರ ಮಾತುಗಳು ಸಹ ನಿಲ್ಲುತ್ತವೆ. ತೋರ್ಪಡಿಕೆಯು ಬೇಡವೆನಿಸಿದರು ಸಹಾ ತನ್ನ ಆತ್ಮ ಶ್ರದ್ಧೆ ಇಂದ ಮಾಡುವ ಕೆಲಸಗಳು, ತ್ಯಾಗಗಳು ತೋರಿಕೆ ಆದರಷ್ಟೇ ತನ್ನ ನಂಬಿರುವ ಮತ್ತೊಂದ್ದು ಜೀವಕ್ಕೆ ತನ್ನ ಅನಿವಾರ್ಯತೆ ತಿಳಿದಿಬಿಡುತ್ತದೆ, ಆ ಕ್ಷಣ ತಮ್ಮನ್ನ ಬಿಟ್ಟು ಆ ಒಂದು ಜೀವ ಬೇರೆ ಒಂದು ಜಗತ್ತು ಇದೆ ಎನ್ನುವುದೇ ತನ್ನ ಮನದಲ್ಲಿ ಬರುವುದಿಲ್ಲ.

ಪ್ರಕೃತಿಯ ಸುಂದರ ಮಡಿಲಿನಲ್ಲಿ ಸಣ್ಣ ಸಣ್ಣ ತುಂತುರು ಮಳೆಗಳು ಪ್ರಕೃತಿಯ ಸೌಂದರ್ಯಕ್ಕೆ ಎಷ್ಟು ಚಲುವನ್ನು ಕೊಡುವುದೋ ಅದೇ ತುಂತುರು ಮಳೆಯು ತನ್ನ ಬಾಳೆಂಬ ಮನದ ಮೇಲೆ ಸ್ಪರ್ಶವಾದರೆ ತನ್ನ ಅಂತರಾತ್ಮವೂ ಕೂಡ ಜಾಗೃತಗೊಂಡು ನಂಬಿಕೆಯ ದೋಣಿಯಲ್ಲಿ ಹತ್ತಿ ತನ್ನವರ ಜೊತೆಯಲ್ಲಿ ಬಾಳೆಂಬ ಪಯಣದಲ್ಲಿ ಸುಂದರವಾಗಿ ಸಾಗುತ್ತಾರೆ.

ಮಳೆ ಮತ್ತು ಮನುಷ್ಯನ ಜೀವನಕ್ಕೆ ಅದ್ಬುತ ಸಂಬಂಧಗಳು ಪ್ರಕೃತಿಯ ಅವಿಭಾಜ್ಯ ಅಂಗವಾಗಿ ಜೊತೆಯಲ್ಲಿಯೇ ಬಂದಿದೆ ಅಂತೆಯೇ ಅದಕ್ಕೆ ಅನುಗುಣವಾಗಿ ಜೀವನದ ಮುಖ್ಯ ಕ್ಷಣ ವನ್ನು ಸಹ ಕಳೆದುಕೊಳ್ಳದೆ ಮುಂಜಾನೆಯ ತುಂತುರು ಮಳೆಯಲ್ಲಿ ಕೈ ಹಿಡುದು ಆತ್ಮ ವಿಶ್ವಾಸ ದಿಂದ ಹೆಜ್ಜೆಯನ್ನು ಇಟ್ಟಲ್ಲಿ ಮಾತ್ರ ಜೋಡಿ ಹೃದಯಗಳ ಭಾವನೆಗಳು ಗಟ್ಟಿಯಾಗಿ ನಂಬಿಕೆ ಎಂಬ ದೋಣಿಯ ಮೇಲೆ ಚಲಿಸುತ್ತಾ ಇರುತ್ತದೆ.

ಭಾವನೆಗಳು ನಿರಂತರ, ನಂಬಿಕೆಯ ತಳಹದಿಯನ್ನು ಕಳಚದೆ ಕಾಪಾಡಿ ಕಾಪಾಡಿಕೊಳ್ಳುವುದು ಮುಖ್ಯ ಕರ್ತವ್ಯ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Kannada NewsKannada News LiveKannada News OnlineKannada News WebsiteKannada WebsiteLatest News KannadaNews in KannadaNews KannadaSpecial Article by Bhanu Prakash Acharyaಮಳೆ ಮತ್ತು ನಾನು
Previous Post

ಅಕ್ರಮವಾಗಿ ಪಡಿತರ ಅಕ್ಕಿ ಮಾರಾಟಕ್ಕೆ ಯತ್ನ : ತಹಸೀಲ್ದಾರ್ ನೇತೃತ್ವದ ತಂಡ ದಾಳಿ

Next Post

ಭಾರತೀಯ ಸೇನೆಯಲ್ಲಿ 20 ವರ್ಷ ಸೇವೆ ಸಲ್ಲಿಸಿ ಶಿವಮೊಗ್ಗಕ್ಕೆ ಆಗಮಿಸಿದ ವೀರಯೋಧ ಚಂದ್ರನಾಯಕ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಭಾರತೀಯ ಸೇನೆಯಲ್ಲಿ 20 ವರ್ಷ ಸೇವೆ ಸಲ್ಲಿಸಿ ಶಿವಮೊಗ್ಗಕ್ಕೆ ಆಗಮಿಸಿದ ವೀರಯೋಧ ಚಂದ್ರನಾಯಕ್

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

President Droupadi Murmu Flags Off 134th Durand Cup Trophies

July 4, 2025

ಚಿಲ್ಲರೆ ರಾಜಕಾರಣದ ಅಗತ್ಯ ನನಗಿಲ್ಲ… ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೀಗೆ ಬರೆದಿದ್ದೇಕೆ?

July 4, 2025

ಶಿವಮೊಗ್ಗ | ತುಂಬಿದ ತುಂಗೆಗೆ ಬಾಗಿನ ಅರ್ಪಣೆ

July 4, 2025

ಭದ್ರಾ ಜಲಾಶಯ ಭರ್ತಿ ಸಾಧ್ಯತೆ | ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ

July 4, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

President Droupadi Murmu Flags Off 134th Durand Cup Trophies

July 4, 2025

ಚಿಲ್ಲರೆ ರಾಜಕಾರಣದ ಅಗತ್ಯ ನನಗಿಲ್ಲ… ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೀಗೆ ಬರೆದಿದ್ದೇಕೆ?

July 4, 2025

ಶಿವಮೊಗ್ಗ | ತುಂಬಿದ ತುಂಗೆಗೆ ಬಾಗಿನ ಅರ್ಪಣೆ

July 4, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!