Tuesday, August 11, 2026
Advertisement
ADVERTISEMENT

Tag: Malnad News

ಭದ್ರಾವತಿ: ಹೊಸಮನೆ ರಸ್ತೆ ಕಾಮಗಾರಿ ವಿಳಂಬ ಸ್ಥಳೀಯರ ಆಕ್ರೋಶ

ಭದ್ರಾವತಿ: ಹೊಸಮನೆ ಸುಭಾಶ್ ನಗರದ ಅಕ್ಕಮಹಾದೇವಿ ಶಾಲೆ ಮಾರ್ಗ ಮಧ್ಯದ ರಸ್ತೆ ಕಾಮಗಾರಿ ವಿಳಂಬಗೊಂಡಿದ್ದರಿಂದ ಆಕ್ರೋಶಗೊಂಡ ನಿವಾಸಿಗಳು ಪ್ರತಿಭಟಿಸಿದರು. ಸ್ಥಳಕ್ಕೆ ಪೌರಾಯುಕ್ತ ಮನೋಹರ್ ದೌಡಾಯಿಸಿ ನೀಡಿದ ಭರವಸೆಯಿಂದಾಗಿ ನಿವಾಸಿಗಳು ಪ್ರತಿಭಟನೆ ಕೈ ಬಿಟ್ಟ ಘಟನೆ ಮಂಗಳವಾರ ನಡೆಯಿತು. ಅಕ್ಕಮಹಾದೇವಿ ಶಾಲಾ ರಸ್ತೆಯಲ್ಲಿ ...

ಶಿವಮೊಗ್ಗ: ಕ್ರಿಯಾಶೀಲ ಪತ್ರಕರ್ತ ರಿಪ್ಪನ್’ಪೇಟೆ ಖುರೇಶಿ ನಿಧನ

ಶಿವಮೊಗ್ಗ: ಕ್ರಿಯಾಶೀಲ ಪತ್ರಕರ್ತ ರಿಪ್ಪನ್’ಪೇಟೆ ಖುರೇಶಿ ನಿಧನ

ರಿಪ್ಪನ್'ಪೇಟೆ: ಜಿಲ್ಲಾ ಪತ್ರಿಕೋದ್ಯಮದಲ್ಲಿ ಕ್ರಿಯಾಶೀಲ ಪತ್ರಕರ್ತ ಎಂದು ಹೆಸರು ಗಳಿಸಿದ್ದ ಆರ್.ಎಸ್. ಖುರೇಶಿ (48) ನಿಧನರಾಗಿದ್ದಾರೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ತಡರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ. ರಿಪ್ಪನ್'ಪೇಟೆ ನಿವಾಸಿಯಾಗಿದ್ದ ಖುರೇಶಿ ...

Page 708 of 708 1 707 708
  • Trending
  • Latest
error: Content is protected by Kalpa News!!