No Result
View All Result
11-Year-Old Mysuru Girl Writes Children's Ramayana in Just 15 Days
English Articles

11-Year-Old Mysuru Girl Writes Children’s Ramayana in Just 15 Days

by kalpa News
July 27, 2026
1

Kalpa Media House  |  Mysuru  | In a remarkable literary achievement, an 11-year-old girl from Mysuru has written a 36-page...

Read moreDetails
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
  • Advertise With Us
  • Grievances
  • About Us
  • Contact Us
Wednesday, July 29, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಮೋದಿಜಿ ರಾಜ್ಯಕ್ಕೆ ‘ನೀವ್_ಬಂದ್ರೆ_28ಕ್ಕೆ_28’: ಟ್ವಿಟರ್ ಟ್ರೆಂಡಿಂಗ್’ಗೆ ಸಿಕ್ಕಾಪಟ್ಟೆ ರೆಸ್ಪಾನ್ಸ್‌

kalpa News by kalpa News
March 24, 2019
in Special Articles
0
ಮೋದಿಜಿ ರಾಜ್ಯಕ್ಕೆ ‘ನೀವ್_ಬಂದ್ರೆ_28ಕ್ಕೆ_28’: ಟ್ವಿಟರ್ ಟ್ರೆಂಡಿಂಗ್’ಗೆ ಸಿಕ್ಕಾಪಟ್ಟೆ ರೆಸ್ಪಾನ್ಸ್‌
Share on FacebookShare on TwitterShare on WhatsApp

ಬೆಂಗಳೂರು: ಕೆಲವು ದಿನಗಳ ಹಿಂದೆ ರಾಜ್ಯಕ್ಕೆ ಬನ್ನಿ, ಒಂದು ಕೈ ನೋಡ್ಕೋತೀವಿ ಎಂದು ರಾಹುಲ್ ಗಾಂಧಿ ವಿರುದ್ಧ ಟ್ವಿಟರ್ ಅಭಿಯಾನ ನಡೆಸಿ ಯಶಸ್ವಿಯಾಗಿದ್ದ ಟೀಂ ಮೋದಿ, ಇಂದು ಮೋದಿಜಿ ರಾಜ್ಯದಿಂದ ಸ್ಪರ್ಧಿಸುವುದಾದರೆ ಬನ್ನಿ ಎಂದು ನೀವ್_ಬಂದ್ರೆ_28ಕ್ಕೆ_28 ಎಂಬ ಟ್ರೆಂಡಿಂಗ್ ಆರಂಭಿಸಿದ್ದು, ರಾಜ್ಯದಾದ್ಯಂತ ಭರ್ಜರಿ ವೈರಲ್ ಆಗಿದೆ.

ಟೀಂ ಮೋದಿಯ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದಲ್ಲಿ ಟ್ವಿಟರ್ ಟ್ರೆಂಡಿಂಗ್’ಗೆ ಇಂದು ಮಧ್ಯಾಹ್ನ ಚಾಲನೆ ನೀಡಲಾಗಿದ್ದು, ಇಲ್ಲಿ ಬಳಸಿರುವ ಹ್ಯಾಶ್ ಟ್ಯಾಗ್ ಭಾರೀ ಟ್ರೆಂಡ್ ಸೃಷ್ಠಿಸಿದ್ದು, ಮೋದಿಯವರು ರಾಜ್ಯದಿಂದ ಸ್ಪರ್ಧಿಸಲಿ ಎಂಬ ವಾದಕ್ಕೆ ಪುಷ್ಠಿ ದೊರಕುವಂತೆ ಮಾಡಿದೆ.

Dear @narendramodi ji
We would like to have you as our candidate for Bengaluru south. If that happens we promise you of 28 seats from Karnataka!
Please consider.#TeamModi #ನೀವ್_ಬಂದ್ರೆ_28ಕ್ಕೆ28

— Chakravarty Sulibele (@astitvam) March 24, 2019

ಈಗಾಗಲೇ ಬಿಜೆಪಿ ಪ್ರಕಟಿಸಿರುವ ಮೊದಲ ಪಟ್ಟಿಯಂತೆ ಪ್ರಧಾನಿ ಮೋದಿಯವರು ವಾರಣಾಸಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಹಾಗೆಯೇ, ಕಳೆದ ಬಾರಿ ವಾರಣಾಸಿಯೊಂದಿಗೆ ವಡೋದರಾ ಕ್ಷೇತ್ರದಿಂದಲೂ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಮೋದಿ ಈ ಬಾರಿಯೂ ಸಹ ಅಲ್ಲಿಂದಲೇ ಸ್ಪರ್ಧಿಸುವ ಸಾಧ್ಯತೆಯಿದೆ. ಆದರೆ, ಕರ್ನಾಟಕದಿಂದ ಮೋದಿ ಸ್ಪರ್ಧಿಸುವ ಸಾಧ್ಯತೆಯೂ ಸಹ ಇದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಅವರನ್ನು ರಾಜ್ಯದಿಂದ ಸ್ಪರ್ಧಿಸುವಂತೆ ಗೌರವ ಪೂರ್ವಕವಾಗಿ ಆಹ್ವಾನಿಸಲು ಈ ಟ್ವಿಟರ್ ಟ್ರೆಂಡಿಂಗ್ ಆರಂಭಿಸಲಾಗಿದೆ.

@Tej_AnanthKumar is definitely a great person to lead Bangalore south as she is more connected to people. But if @narendramodi choses this constituency then #TeamModi will work more hours in each constituency#ನೀವ್_ಬಂದ್ರೆ_28ಕ್ಕೆ28 Pakka!!

— Chakravarty Sulibele (@astitvam) March 24, 2019

ನರೇಂದ್ರ ಮೋದಿಯವರು ಎರಡನೇಯ ಕ್ಷೇತ್ರವನ್ನು ಕರ್ನಾಟಕದ ಒಂದು ಕ್ಷೇತ್ರವಾಗಿ ಆಯ್ಕೆ ಮಾಡಿಕೊಳ್ಳಲಿದ್ದಾರೆಂದು ದಟ್ಟವಾದ ಸುದ್ಧಿ ಹಬ್ಬಿದೆ. ಅದು ಸತ್ಯವೂ ಆಗುವ ನಿರೀಕ್ಷೆ ಇದೆ. ಅವರು ಕರ್ನಾಟಕಕ್ಕೆ ಬರಲಿ ಎಂದು ಟೀಮ್ ಮೋದಿ ಅಪೇಕ್ಷಿಸುತ್ತದೆ ಮತ್ತು ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಬರುವುದಾದರೆ 28 ಕ್ಕೆ 28 ಕ್ಷೇತ್ರಗಳನ್ನು ನಾವು ಗೆಲ್ಲುತ್ತೇವೆ ಎನ್ನುವ ವಿಶ್ವಾಸ ಅವರಿಗೆ ಟೀಮ್ ಮೋದಿ ನೀಡಲು ಇಚ್ಛಿಸುತ್ತದೆ ಎಂದು ಟೀಂ ಮೋದಿ ತಂಡ ತಿಳಿಸಿದೆ.

ಅಲ್ಲದೇ, ಮೋದಿಯವರು ಕರ್ನಾಟಕಕ್ಕೆ ಯಾಕೆ ಬರಬೇಕು ಎನ್ನುವ ವಿಚಾರವನ್ನು ಹೇಳುವುದರ ಜೊತೆಗೆ ಅವರು ಬಂದರೆ ನಮ್ಮ ಕ್ಷೇತ್ರಗಳಲ್ಲಿ ನಾವು ಎಷ್ಟು ಕೆಲಸ ಮಾಡಬಲ್ಲೆವು ಎನ್ನುವುದನ್ನು ನಾವು ಅವರಿಗೆ ವಿವರಿಸಿ ಕೊಟ್ಟರೆ ಅದು ಇನ್ನೂ ವಿಶೇಷವಾದ ಸಂಗತಿಯಾಗಿರುತ್ತದೆ. ಹೀಗಾಗಿ, ಈ ಟ್ವಿಟರ್ ಟ್ರೆಂಡಿಂಗನ್ನು ತಂಡ ಆರಂಭಿಸಿದೆ.

ಟ್ವಿಟರ್ ಟ್ರೆಂಡಿಂಗೆ ಚಾಲನೆ ನೀಡಿರುವ ಚಕ್ರವರ್ತಿ ಸೂಲಿಬೆಲೆ, ದಿವಂಗತ ಅನಂತ್ ಕುಮಾರ್ ಅವರು ಸಂಸದರಾಗಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಕೋರಿದ್ದಾರೆ.

ಇನ್ನು, ಈ ಟ್ವೀಟರ್ ಟ್ರೆಂಡಿಂಗ್’ಗೆ ಭಾರೀ ಪ್ರತಿಕ್ರಿಯೆ ವ್ಯಕ್ತಿವಾಗಿದ್ದು, ಇದರಿಂದಾಗಿ ಮೋದಿಯವರು ರಾಜ್ಯದಿಂದಲೇ ಎರಡನೆಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲಿ ಎಂಬ ಕೂಗು ಹೆಚ್ಚಾಗಿದೆ.

ಈ ಟ್ರೆಂಡಿಂಗ್’ನಲ್ಲಿ ಕಂಡುಬಂದ ಕೆಲವು ಟ್ವೀಟ್‌ಗಳು ಹೀಗಿವೆ…

 

@narendramodi ji love of Kannadigas is immense towards you. Starting from BIdar to Charlmaraj Nagar they respect you as their own. If you chose to contest from Karnataka definitely that would end the game of ghatbandhan here!#TeamModi#ನೀವ್_ಬಂದ್ರೆ_28ಕ್ಕೆ28

— Chakravarty Sulibele (@astitvam) March 24, 2019

If you chose Karnataka definitely it’s 28/28
If you agree share..#ನೀವ್_ಬಂದ್ರೆ_28ಕ್ಕೆ28 pic.twitter.com/30nJ8zr98h

— Chakravarty Sulibele (@astitvam) March 24, 2019

#ನೀವ್_ಬಂದ್ರೆ_28ಕ್ಕೆ28
Please come @narendramodi ji pic.twitter.com/icjvqxUIse

— Chakravarty Sulibele (@astitvam) March 24, 2019

ನೈಸರ್ಗಿಕವಾಗಿ ಶ್ರೀಮಂತವಾಗಿರುವ ಕರ್ನಾಟಕದ ಪ್ರವಾಸೋಧ್ಯಮವನ್ನು ಅಭಿವೃಧ್ಧಿ ಮಾಡಲು ನೀವೇ ಬರಬೇಕು ಮೋದಿ ಜಿ.#ನೀವ್_ಬಂದ್ರೆ_28ಕ್ಕೆ28

— Rajesh Shenoy (@rshenoy87) March 24, 2019

#ನೀವ್_ಬಂದ್ರೆ_28ಕ್ಕೆ28
Swachh Bharat (Gramin): More than 9 crore household toilets have been built. There are more than 3.75 lakh open-defecation free villages now.

— Chowkidar Karthik Kashyap (@KashyapKarthik) March 24, 2019

Dear @narendramodi ji
We would like to have you as our candidate for Bengaluru south. If that happens we promise you of 28 seats from Karnataka!
Please consider.#TeamModi #ನೀವ್_ಬಂದ್ರೆ_28ಕ್ಕೆ28

— Satish Naik Chowkidar (@satisnc1947) March 24, 2019

Dfntly the slander slogan will luxate its defame this time for Blor.
“Ee Sala Cup Namde”.
For all 28 matches. #ನೀವ್_ಬಂದ್ರೆ_28ಕ್ಕೆ28

— Niranjan Tallur (@TallurNiranjan) March 24, 2019

#ನೀವ್_ಬಂದ್ರೆ_28ಕ್ಕೆ28
Narendra Modi led central govt has allocated Rs.789 Crore to development of railways in Karnataka. The double track between Bengaluru and Mysore is completed & the trains are already operating in this track

— Chowkidar Vardhaman Tyagi (@VardhamanYB) March 24, 2019

Dear sir many anti elements are trying to divide #India as South and North. We welcome you to Karnataka to answer for all these anti elements. #ನೀವ್_ಬಂದ್ರೆ_28ಕ್ಕೆ28

— Chowkidar Amar (@AmarWalishettar) March 24, 2019

ಶ್ರೀನಗರದಲ್ಲಿ ಸುಮಾರು 30 ವರ್ಷಗಳಿಂದ ಉಗ್ರರ ಅಟ್ಟಾಹಾಸಕ್ಕೆ ಹೆದರಿ ಬೀಗ ಜಡಿದಿದ್ದ ಚಿತ್ರಮಂದಿರಗಳಿಗೆ ಈಗ ಸ್ವತಂತ್ರ ದೊರಕಿಸಿಕೊಟ್ಟ ಭಾರತೀಯ ಸೇನೆ.
ಕರ್ನಾಟಕಕ್ಕೆ ಸ್ವಾತಂತ್ರ್ಯ ಸಿಕ್ತು#ನೀವ್_ಬಂದ್ರೆ_28ಕ್ಕೆ28

— Rajesh Shenoy (@rshenoy87) March 24, 2019

ಅಧಿಕಾರ ಎನ್ನುವುದು ಸೇವೆ ಮಾಡಲಿಕ್ಕೆ ಇರುವುದೆ ಹೊರತು ವ್ಯಾಪಾರ ಮಾಡಲಿಕ್ಕೆ ಅಲ್ಲ ಎನ್ನುವುದನ್ನು ರಾಜ್ಯದ ನಾಯಕರಿಗೆ ಮನವರಿಕೆ ಮಾಡಿಕೊಡಲು ನೀವೇ ಬರಬೇಕು ಮೋದಿ ಜಿ#ನೀವ್_ಬಂದ್ರೆ_28ಕ್ಕೆ28

— Chowkidar Abhilash Somenahalli (@abhilashsg7) March 24, 2019

#ನೀವ್_ಬಂದ್ರೆ_28ಕ್ಕೆ28
Atal ji had a dream of building Railway lines between Bidar and Kalburgi . Due to sheer neglect from UPA govt, it got stalled. Modi ji completed this project within 2 years and ensured to build Karnataka for common man.

— Sangamesh kembhavi Chowkidar (@Sangameshkembh5) March 24, 2019

#ನೀವ್_ಬಂದ್ರೆ_28ಕ್ಕೆ28
Please come @narendramodi ji pic.twitter.com/61cRUTsE64

— Panchakshari India (@Panchakshari424) March 24, 2019

ನಿಮ್ಮ ಕೆಲಸವಲ್ಲ, ಸಂಸತ್ತಿನ ಕೆಲಸ ಎಂದು ಹಿಂದಿನ ಎಲ್ಲಾ ಸರ್ಕಾರಗಳಿಗಿಂತ ಗಟ್ಟಿಧ್ವನಿಯಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಹೇಳಿ ಕಾವೇರಿ ಉಳಿಸಿದ ಮೋದಿ ಜೀ ರಾಜ್ಯದಿಂದ ಸ್ಪರ್ಧಿಸಿದರೆ 28 ಕ್ಷೇತ್ರಗಳನ್ನು ಗೆಲ್ಲಿಸುತ್ತೆವೆ.#ನೀವ್_ಬಂದ್ರೆ_28ಕ್ಕೆ28 @narendramodi @AmitShah
@teammodikarnata@astitvam pic.twitter.com/t74zQvOLQX

— ShivaPrakash (@sprakashgn1991) March 24, 2019

ನೀವ್_ಬಂದ್ರೆ_28ಕ್ಕೆ_28 ಟ್ವೀಟರ್ ಟ್ರೆಂಡಿಂಗ್’ನಲ್ಲಿ ಬಳಸಲಾದ ಹ್ಯಾಶ್’ಟ್ಯಾಗ್’ಗಳು ಹೀಗಿವೆ.
@narendramodi
@PMOIndia
@AmitShah
@rajnathsingh
@JPNadda
@BJP4India
@BJP4Karnataka
@astitvam
@blsanthosh
@BSYBJP

#TeamModi #Digital
#ModiAgain #400for2019

Tags: Bengaluru SouthChakravarty SulibeleKannada NewsLoksabha election 2019Modi AgainnarendramodiPM Narendra ModiPMOIndiaTeam ModiTwitter Trendingಚಕ್ರವರ್ತಿ ಸೂಲಿಬೆಲೆಟ್ವೀಟರ್ ಟ್ರೆಂಡಿಂಗ್ನರೇಂದ್ರ ಮೋದಿನೀವ್_ಬಂದ್ರೆ_28ಕ್ಕೆ_28ಲೋಕಸಭಾ ಚುನಾವಣೆ-2019
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಬಿಜೆಪಿಗಾಗಿ ತೋಡಿದ ಡೈರಿ ಗುಂಡಿಯಲ್ಲಿ ತಾನೇ ಬೀಳುತ್ತಿದೆ ಕಾಂಗ್ರೆಸ್?

Next Post

ಸಾಗರ-ನಮ್ಮ ನಡೆ ಅಭಿವೃದ್ಧಿ ಕಡೆ: ರಾಘವೇಂದ್ರ ಭರ್ಜರಿ ಪ್ರಚಾರ

kalpa News

kalpa News

Next Post
ಸಾಗರ-ನಮ್ಮ ನಡೆ ಅಭಿವೃದ್ಧಿ ಕಡೆ: ರಾಘವೇಂದ್ರ ಭರ್ಜರಿ ಪ್ರಚಾರ

ಸಾಗರ-ನಮ್ಮ ನಡೆ ಅಭಿವೃದ್ಧಿ ಕಡೆ: ರಾಘವೇಂದ್ರ ಭರ್ಜರಿ ಪ್ರಚಾರ

Leave a Reply Cancel reply

Your email address will not be published. Required fields are marked *

No Result
View All Result
11-Year-Old Mysuru Girl Writes Children's Ramayana in Just 15 Days
English Articles

11-Year-Old Mysuru Girl Writes Children’s Ramayana in Just 15 Days

by kalpa News
July 27, 2026
1

Kalpa Media House  |  Mysuru  | In a remarkable literary achievement, an 11-year-old girl from Mysuru has written a 36-page...

Read moreDetails
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL