No Result
View All Result
11-Year-Old Mysuru Girl Writes Children's Ramayana in Just 15 Days
English Articles

11-Year-Old Mysuru Girl Writes Children’s Ramayana in Just 15 Days

by kalpa News
July 27, 2026
1

Kalpa Media House  |  Mysuru  | In a remarkable literary achievement, an 11-year-old girl from Mysuru has written a 36-page...

Read moreDetails
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
  • Advertise With Us
  • Grievances
  • About Us
  • Contact Us
Monday, July 27, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಗುರು ಇಲ್ಲದೇ ಗುರಿ ತಲುಪುತ್ತಿರುವ 10 ವರ್ಷದ ಈ ‘ಯಶಸ್ವಿ’ ಡಬ್ಸ್‌’ಮ್ಯಾಶ್ ಕ್ವೀನ್

kalpa News by kalpa News
April 2, 2019
in Special Articles
0
ಗುರು ಇಲ್ಲದೇ ಗುರಿ ತಲುಪುತ್ತಿರುವ 10 ವರ್ಷದ ಈ ‘ಯಶಸ್ವಿ’ ಡಬ್ಸ್‌’ಮ್ಯಾಶ್ ಕ್ವೀನ್
Share on FacebookShare on TwitterShare on WhatsApp

‘ಮನಸಿದ್ದರೆ ಮಾರ್ಗ’ ಅಂತಾರೆ ಎಲ್ಲರೂ. ಈ ಮಾತು ಯಾಕೆ ಹೇಳುತ್ತಿದ್ದೇನೆ ಎಂದರೆ, ಸ್ವಯಂ ಉತ್ತೇಜನೆ, ಸ್ಪಷ್ಟ ಗುರಿ ಅದಕ್ಕೆ ತಕ್ಕಂತೆ ಕಾರ್ಯ ಯೋಜನೆ ಮತ್ತು ಪರಿಶ್ರಮ ಇದ್ದರೆ ಏನಾದರೂ ಸಾಧಿಸಬಹುದು ಎಂಬುದಕ್ಕೆ ಕರಾವಳಿಯ ಬೇಬಿ ಯಶಸ್ವಿ ಉತ್ತಮ ನಿದರ್ಶನ.
ಸಾಮಾನ್ಯವಾಗಿ ಒಂದು ಮಾತಿದೆ: ಹಿಂದೆ ಗುರು ಮುಂದೆ ಗುರಿ ಇದ್ದರೆ ಏನನ್ನು ಬೇಕಾದರೆ ಸಾಧನೆ ಮಾಡಿ ತೋರಿಸಬಹುದು ಎಂದು. ಆದರೆ ಇತ್ತೀಚಿಗೆ ಈ ಮಾತು ಅರ್ಥ ಕಳೆದುಕೊಳ್ತಾ ಇದೆ ಅನ್ನಿಸ್ತಿದೆ. ಇದಕ್ಕೆ ಕಾರಣ ಸಾಮಾಜಿಕ ಜಾಲತಾಣಗಳು ಹೌದು ಇತ್ತೀಚಿನ ಯುವಕ ಯುವತಿಯರು ಸಾಮಾಜಿಕ ಜಾಲತಾಣಗಳನ್ನು ತಮ್ಮ ಸಾಧನೆಯ ಪಯಣಕ್ಕೆ ಒಂದು ಹೆಜ್ಜೆಯ ರೀತಿ ಬಳಸಿಕೊಂಡು ತಮ್ಮ ಪ್ರತಿಭೆಯನ್ನು ಜನರ ಮುಂದೆ ತೆರೆದಿಡುವ ಯತ್ನ ಮಾಡಿ ಯಾರ ನೆರವು ಇಲ್ಲದೆ ಸ್ವಂತ ಬಲದಿಂದ ತಮ್ಮ ಹೆಸರು ಮಾಡುವ ಕೆಲಸ ಮಾಡುತ್ತಾರೆ. ಅಂಥವರ ಸಾಲಿಗೆ ಸೇರುವ ಬಾಲ ಪ್ರೆತಿಭೆಯೇ ಬೇಬಿ ಯಶಸ್ವಿ.

ಹತ್ತನೆ ವಯಸ್ಸಿನ ಈ ಬಾಲೆಯ ಸಾಧನೆಯ ಪಟ್ಟಿ ಬಹುದೊಡ್ಡದು. ತನ್ನ ಎರಡನೆಯ ವರ್ಷಕ್ಕೆ ನೃತ್ಯ ಪ್ರದರ್ಶನ ನೀಡಲಾರಂಭಿಸಿದ ಈ ಬಾಲೆ, ನಂತರ ಬಳಿಕ ತಾಯಿಯ ಮಾರ್ಗದರ್ಶನದಲ್ಲಿ ನಟನೆಯ ಅಭ್ಯಾಸ ಮುಂದುವರೆಸಿದಳು.


ಎಲ್’ಕೆಜಿ ಕಲಿಯುವ ಹೊತ್ತಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್’ರ ಮತ್ತು ಯುಕೆಜಿ ಕಲಿಯುವಾಗ ಭಗತ್ ಸಿಂಗ್’ರ ವೇಷ ಧರಿಸಿ ಕಲಾಭಿಮಾನಿಗಳ ಮೆಚ್ಚುಗೆ ಪಡೆದಳು.

ಕೆಲವು ಜಾಹೀರಾತುಗಳಲ್ಲಿ ಸಹ ರಾಯಭಾರಿಯಾಗಿದ್ದು ಜನರಿಗೆ ಹತ್ತಿರವಾಗಿದ್ದಳು. ಬಳಿಕ ಕಲರ್ಸ್ ಸೂಪರ್ ಚಾನಲ್’ನ ಬಿಗ್’ಬಾಸ್ ಮಜಾ ಟಾಕೀಸ್ ಮತ್ತು ಝೀ ಕನ್ನಡದ ಡಿಕೆಡಿ ಶೋಗಳಲ್ಲಿ ಸಹಾಯಕ ನೃತ್ಯಗಾರ್ತಿಯಾಗಿ ಪ್ರಶಂಸೆ ಪಡೆದಿದ್ದಾಳೆ.


ಅದರ ಜೊತೆಗೆ 250ಕ್ಕೂ ಹೆಚ್ಚು ವೇದಿಕೆ ಪ್ರದರ್ಶನ ನೀಡಿದ್ದು ಮಾತ್ರವಲ್ಲದೆ ಇದರೊಂದಿಗೆ 2 ಕಿರುಚಿತ್ರಗಳಲ್ಲಿ ಸಹ ನಟನೆ ಮಾಡಿದ್ದಾಳೆ. ಮತ್ತು ಕಲರ್ಸ್ ಸೂಪರ್ ಚಾನೆಲ್’ನ ಶಾಂತಂಪಾಪಂ ಮತ್ತು ಇವಳೇ ವೀಣಾಪಾಣಿ ಎಂಬ ಎರಡು ಧಾರಾವಾಹಿಗಳಲ್ಲಿ ಸಹ ನಟಿಸಿದ್ದಳು.

ತನ್ನ ನಟನೆಯ ಸಾಧನೆಗೆ ಡಬ್ ಮ್ಯಾಶ್ ಆಪ್ ಅನ್ನು ಸಮರ್ಪಕವಾಗಿ ಬಳಸಿದ ಈಕೆಯ ಪರಿಶ್ರಮಕ್ಕೆ ಪ್ರತಿಫಲ ಎಂಬಂತೆ ದಿಗ್ವಿಜಯ ಚಾನೆಲ್ ನಡೆಸಿದ ಡಬ್ ಮ್ಯಾಶ್ ಚಾಲೆಂಜ್ ಎಂಬ ರಿಯಾಲಿಟಿ ಶೋನಲ್ಲಿ ಅವಕಾಶ ಕೊಟ್ಟರು. ಅದರಲ್ಲಿ ಅಂತಿಮ ಸುತ್ತಿಗೆ ತಲುಪಿ ವಿ. ಮನೋಹರ್ ಅವರಿಂದ ಮೆಚ್ಚುಗೆ ಪಡೆದಳು. ಅಲ್ಲದೆ ಕರವೇಯವರು ನಡೆಸಿದ ರಾಜ್ಯ ಮಟ್ಟದ ಡಬ್ ಮ್ಯಾಶ್ ಸ್ಪರ್ಧೆಯಲ್ಲಿ ನಾಗೇಂದ್ರ ಪ್ರಸಾದ್ ಅವರಿಂದ ಮೊದಲ ಸ್ಥಾನ ಪಡೆದಳು.


ಬೇಬಿ ಯಶ್ವಸಿ ಪ್ರತಿಭೆಯನ್ನು ಗಮನಿಸಿದ ಹಲವು ಸಂಸ್ಥೆಗಳು ಈಕೆಯನ್ನು ಪ್ರೀತಿ ಆದರದಿಂದ ಗೌರವಿಸಿವೆ. ಹಾಗೆ ನಮ್ಮ ಚಂದನ ವಾಹಿನಿಯ ಹಾಸ್ಯ ಭರಿತ ಧಾರವಾಹಿ ಸೂಪರ್ ಅತ್ತೆ ಪಾಪರ್ ಅಳಿಯ ಇದರಲ್ಲಿ ನಟಿಸುವ ಮೂಲಕ ಕರುನಾಡ ಜನತೆಯ ಮನಗೆದ್ದಳು.

ತಾಯಿಯೆ ಪ್ರತಿಯೊಬ್ಬರ ಬಾಳಿನ ಗುರು ಎಂಬ ಮಾತು ಈಕೆಯ ಬದುಕಿನಲ್ಲಿ ನಿಜವಾಯಿತು. ಯಾವುದೇ ಗುರುವಿಲ್ಲದಿದ್ದರೂ ಸ್ವಂತ ಬಲದಿಂದ ಪ್ರತಿಭೆಯಿಂದ ತಾಯಿಯ ಶ್ರಮದಿಂದ ಮುಂದೆ ಬಂದ ಈಕೆಯ ಪ್ರತಿಭೆಗೆ ನಮ್ಮದೊಂದು ನಮನ.

ಜನ ಹೆಸರನ್ನು ಮರೆಯಬಹುದು. ಆದರೆ ಬೇಬಿ ಯಶಸ್ವಿ ಬೆಳಗಿಸಿದ ಕಲಾ ಜ್ಯೋತಿ ಮಾತ್ರ ನೋಡಿದವರ ಮನದಂಗಳದಲ್ಲಿ ಅಚ್ಚಳಿಯದೆ ಇರುತ್ತದೆ. ಮನಸ್ಸಿದ್ದರೆ ಮಾರ್ಗ ಅಲ್ಲವೇ?

ಬಡವ ಶ್ರೀಮಂತ ಎನ್ನದೆ ನಿಜವಾದ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ವಿಶಾಲವಾದ ಹೃದಯ ಶ್ರೀಮಂತಿಕೆ ಇರುವ ನಮ್ಮ ಕನ್ನಡಿಗರ ಆಶೀರ್ವಾದ ಪಡೆದ ಬೇಬಿ ಯಶ್ವಸಿ ನಿಜಕ್ಕೂ ಧನ್ಯ.

ಲೇಖನ/ಚಿತ್ರಕೃಪೆ/ವೀಡಿಯೋ: ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ
ಸಹಕಾರ: ರೋಹನ್ ಪಿಂಟೋ ಗೇರುಸೊಪ್ಪ,
ಕಿಶೋರ್ ರಾವ್ ಕೆ ಮೂಡುಬಿದಿರೆ ಕಾಶಿಪಟ್ಟಣ
ಶಶಿಧರ್ ಗುಜ್ಜಾಡಿ

Tags: Baby YashaswiDubsmashDubsmash in KannadaKalpa NewsKannada NewsSpecial Articleಡಬ್ಸ್‌'ಮ್ಯಾಶ್ಬೇಬಿ ಯಶ್ವಸಿಮನಸಿದ್ದರೆ ಮಾರ್ಗಸುಭಾಷ್ ಚಂದ್ರ ಬೋಸ್
Share202Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಮುಖಂಡರಂತೆ ಬಿಜೆಪಿ ಕಾರ್ಯಕರ್ತರೂ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿ: ಅವಿನಾಶ್ ಕರೆ

Next Post

ಮೋದಿ ಸರ್ಕಾರ ರೈತರನ್ನು ಕಡೆಗಣಿಸಿದೆ: ತೀರ್ಥಹಳ್ಳಿ ಪ್ರಚಾರದಲ್ಲಿ ಮಧು ಬಂಗಾರಪ್ಪ ವಾಗ್ದಾಳಿ

kalpa News

kalpa News

Next Post
ಮೋದಿ ಸರ್ಕಾರ ರೈತರನ್ನು ಕಡೆಗಣಿಸಿದೆ: ತೀರ್ಥಹಳ್ಳಿ ಪ್ರಚಾರದಲ್ಲಿ ಮಧು ಬಂಗಾರಪ್ಪ ವಾಗ್ದಾಳಿ

ಮೋದಿ ಸರ್ಕಾರ ರೈತರನ್ನು ಕಡೆಗಣಿಸಿದೆ: ತೀರ್ಥಹಳ್ಳಿ ಪ್ರಚಾರದಲ್ಲಿ ಮಧು ಬಂಗಾರಪ್ಪ ವಾಗ್ದಾಳಿ

Leave a Reply Cancel reply

Your email address will not be published. Required fields are marked *

No Result
View All Result
11-Year-Old Mysuru Girl Writes Children's Ramayana in Just 15 Days
English Articles

11-Year-Old Mysuru Girl Writes Children’s Ramayana in Just 15 Days

by kalpa News
July 27, 2026
1

Kalpa Media House  |  Mysuru  | In a remarkable literary achievement, an 11-year-old girl from Mysuru has written a 36-page...

Read moreDetails
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL