Tuesday, July 1, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಹೊಗಳುಭಟ್ಟರಿಂದಲೇ ಧೀಮಂತ(?) ರಾಜಕಾರಣಿ ಎನಿಸಿಕೊಂಡ ತೂತು ಜೋಬುವಾಲ

September 19, 2019
in Special Articles
0 0
0
Image Courtesy: Internet

Image Courtesy: Internet

Share on facebookShare on TwitterWhatsapp
Read - 2 minutes

ಕೆಲವು ಮಾತುಗಳು ಹಾಗೆ, ಮರೆಯಲು ಸಾಧ್ಯವೇ ಇಲ್ಲ. ಅದೆಷ್ಟೋ ವರ್ಷಗಳು ಕಳೆದರೂ ಅವರ ಆ ಸಾಲುಗಳು ಮಾರ್ದನಿಸುತ್ತಲೇ ಇವೆ. ‘ಯಾರು ಸನಾತನ ಹಿಂದೂ ಧರ್ಮವನ್ನು ತುಳಿಯಲು ಪ್ರಯತ್ನ ಮಾಡುತ್ತಿದ್ದರೋ, ಅವರೇ ಮುಂದೆ ಕೋಟುಗಳ ಮೇಲೆ ಜನಿವಾರ ಧರಿಸುತ್ತಾರೆ’. ಆ ವೀರನ ಮಾತುಗಳು ಅಕ್ಷರಶಃ ಸತ್ಯವಾದವು. ಇದೇ ಯುವ ನಾಯಕ ಜುಲೈ 20, 2009 ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸಮ್ಮುಖದಲ್ಲಿ ಅಮೆರಿಕಾದ ರಾಯಭಾರಿಗೆ ‘ಲಷ್ಕರ್-ಎ-ತೋಯ್ಬಾಗಿಂತಲೂ ಹಿಂದೂ ಭಯೋತ್ಪಾದನೆ ಹೆಚ್ಚು ಅಪಾಯಕಾರಿ’ ಎಂದಿದ್ದ.

ಬದಲಾದ ಪರಿಸ್ಥಿತಿಯಲ್ಲಿ ಸಂಸ್ಕೃತಿಯ ಸಹ ಕೂಡ ಗೊತ್ತಿರದ ಆತ ತಾನೊಬ್ಬ ದತ್ತಾತ್ರೇಯ ಗೋತ್ರದ ಕೌಲ ಬ್ರಾಹ್ಮಣ ಎಂದು ಘೋಷಿಸಿಕೊಂಡ, ಕೈಲಾಸ-ಮಾನಸ ಸರೋವರ ತಿರುಗಿ ಬಂದ, ಸಾಲು ಸಾಲು ದೇವಾಲಯಗಳಲ್ಲಿ ಪಂಚೆ ತೊಟ್ಟುಕೊಂಡು ತೊಡರುಗಾಲು ಹಾಕಿದ. ಅದೇನೇ ಮಾಡಿದರೂ ಸರಿ ಮತ್ತೆ ಬಂದು ನಿಂತದ್ದು ಅದೇ ತಲೆ ಬುಡವಿಲ್ಲದ ಪ್ರಲಾಪಕ್ಕೆ.

ಹೊಗಳುಭಟ್ಟರಿಂದಲೇ ಧೀಮಂತ ರಾಜಕಾರಣಿ ಆದ ಆ ವ್ಯಕ್ತಿ, ಇಂದು ತಾನೊಬ್ಬ ಶ್ರೀಮಂತ ಹಿನ್ನೆಲೆಯ ಸಾಮಾನ್ಯ ಎಂದು ತೋರಿಸಿಕೊಂಡಿದ್ದಾನೆ. ತಾನೊಬ್ಬ ವಿದ್ವತ್ಪೂರ್ಣ ರಾಜಕಾರಣಿ ಎನಿಸಿಕೊಳ್ಳಲು ಮಾಡದ ಪ್ರಯತ್ನಗಳೇ ಇಲ್ಲ. ಒಂದು ಸುಳ್ಳನ್ನು ಪದೇ ಪದೇ ಹೇಳುವುದರಿಂದ ಸತ್ಯ ಮಾಡಬಹುದು ಎನ್ನುವಂತಿತ್ತು ಆ ನಡುವಳಿಕೆ. ಹಾಗೆ ಅಂದುಕೊಂಡದ್ದು ತಪ್ಪೇನಿಲ್ಲ ಬಿಡಿ. ಅಟಲ್ ಬಿಹಾರಿ ವಾಜಪೇಯಿಯವರ ವಿರುದ್ಧ ಅವರು ಪ್ರಯೋಗಿಸಿದ್ದು ಇದೇ ಅಸ್ತ್ರವನ್ನೇ ಅಲ್ಲವೇ?

ಆ ಕಾಲದಲ್ಲೇ ಅಂತಹ ಅಣು ಪರೀಕ್ಷೆಯಂಥ ಜಗತ್ತು ನಿಬ್ಬೆರಗಾಗಿ ನೋಡುವ ಕಾರ್ಯಗಳನ್ನು ಮಾಡಿದ ವ್ಯಕ್ತಿಯ ಸುಳ್ಳು ಆಪಾದನೆಗಳ ಹೊರಿಸಿ ಹಿನ್ನೆಲೆಗೆ ತಳ್ಳಿಬಿಟ್ಟರು. ಈಗಲೂ ಅದೇ ಕಥೆ. ರಫೇಲ್ ಎಂಬ ಸುಳ್ಳು ಹಗರಣ ಸೃಷ್ಟಿಸಿ, ಜನಮಾನಸದಲ್ಲಿ ಏನೋ ಬಿತ್ತಲು ಪ್ರಯತ್ನಿಸಲಾಯಿತು. ಏನು ಮಾಡುವುದು? ಹತ್ತು ಭಾಷಣಗಳಲ್ಲಿ ಹತ್ತು ಅಂಕಿ ಅಂಶಗಳು ಆ ವ್ಯಕ್ತಿಯ ಬಾಯಿಂದ ಉದುರಿದವು! ಜನ ನಂಬಲೇ ಇಲ್ಲ. ಸ್ವತಃ ಭಾರತದ ಸರ್ವೋಚ್ಚ ನ್ಯಾಯಾಲಯ ಬಂದು ಛೀಮಾರಿ ಹಾಕಿತು.

ಪ್ರಧಾನಿಯನ್ನು ಒಬ್ಬ ಕಳ್ಳ ಎಂದು ವಿದೇಶಗಳಲ್ಲಿ ಸಾರಿ ಬಂದ ವ್ಯಕ್ತಿ ಇವನೇ ಇರಬೇಕು. ಎಷ್ಟು ನಿಕೃಷ್ಟ ರಾಜಕಾರಣ ಅಲ್ಲವೇ? ವಿದೇಶಿ ಸಂಸ್ಥೆಗಳ, ರಾಜಕಾರಣಿಗಳ, ಮಾಧ್ಯಮಗಳ ಸಹಾಯ ಪಡೆದದ್ದು ಆಯಿತು. ಚುನಾವಣೆಯಲ್ಲಿಯೇ ಪ್ರಧಾನಿ ಅವರನ್ನು ಒಡೆದು ಆಳುವ ಸರ್ವಾಧಿಕಾರಿ ಎಂದು ಪತ್ರಿಕೆ ಘೋಷಿಸಿತು. ಜನರ ಮನಸ್ಸಿನಲ್ಲಿ ನಿಂತ ಆ ಪ್ರಧಾನ ಸೇವಕ ಮತ್ತೆ ಗೆದ್ದು ಬಂದಾಗ ಆ ಪತ್ರಿಕೆ ಹೊಗಳಿದ ಪರಿ ನೋಡಿಯೇ ಆನಂದಿಸಬೇಕು. ಈಗಲೂ ಆ ವ್ಯಕ್ತಿಗೆ ತಾನೇಕೆ ಸೋತೆ ಎಂದು ಅರ್ಥವಾಗುತ್ತಲೇ ಇಲ್ಲ.

ತನ್ನ ರಾಜೀನಾಮೆ ನಂತರದ ಭಾಷಣದಲ್ಲೂ ತನ್ನ ಪಕ್ಷದ ದುಸ್ಥಿತಿಗೆ ಎದುರು ಪಾಳೆಯವೇ ಕಾರಣ ಎಂದ. ನಾಯಕತ್ವದ ಗುರುತರ ಜವಾಬ್ದಾರಿ ಮೊದಲು ಹೇಳಿ ಕೊಡುವುದೇ ಗೆಲುವನ್ನು ಹಂಚಿ, ಸೋಲನ್ನು ಸ್ವೀಕರಿಸಬೇಕು ಎಂಬುದು. ಅಂತಹ ಗುಣ ಒಮ್ಮೆಯಾದರೂ ಕಂಡಿತೇ? ಯಾವಾಗೆಲ್ಲಾ ಪಕ್ಷ ಮುಗ್ಗರಿಸಿದೆಯೋ ಆಗ ಈ ನಾಯಕ ನಾಪತ್ತೆ ಆಗಿದ್ದೇ ಜಾಸ್ತಿ. ಧ್ಯಾನಕ್ಕೆ ತೆರಳುವವರ ಬೆನ್ನಟ್ಟುವ ಮಾಧ್ಯಮಗಳು ಇವರೊಡನೆ ವಿದೇಶಗಳಿಗೆ ಹಿಂಬಾಲಿಸಿದ್ದು ಎಲ್ಲೂ ಇಲ್ಲ.

ರಾಜಕೀಯದಿಂದ ತನ್ನ ಕುಟುಂಬಸ್ಥರ ಕಳೆದುಕೊಂಡ ಇವರು, ರಾಜಕೀಯಕ್ಕೆ ಬರಲು ಬಯಸಿರಲಿಲ್ಲವೇನೋ? ಆದರೂ ದೇಶದ ಪ್ರತಿಷ್ಠಿತ ಪಕ್ಷದ ನಾಯಕನಾಗಿ, ಯುವ ಶಕ್ತಿಯಂತೆ ಬಿಂಬಿಸಿಕೊಂಡು ಸೋತಾಗಿದೆ. ಪ್ರತಿ ಯುವಕನಲ್ಲೂ ಪ್ರತಿಭೆ ಇರುತ್ತದೆ ಎನ್ನಲಾಗದು. ಅವರ ಆಯ್ಕೆಯ ಕ್ಷೇತ್ರ ಬೇರೆಯದೇ ಇರಬಹುದು. ಆದರೆ ಒಂದಂತೂ ನಿಜ, ಅವರ ಪಕ್ಷವನ್ನು ಈಗಲೂ ಮನಸಾರೆ ಆಧರಿಸುವ ಜನರಿದ್ದಾರೆ. ನೋಟು ಅಮಾನ್ಯೀಕರಣದಲ್ಲಿ ತೂತು ಜೇಬು ತೋರಿಸಿ ಅಪಹಾಸ್ಯ ಮಾಡಿದ, ವಿದೇಶಗಳಲ್ಲಿ ಭಾರತವನ್ನು ಹಳಿದ ಮತ್ತು ಘನ ಸಂಸತ್ತಿನಲ್ಲಿ ಕಣ್ಣು ಮಿಟುಕಿಸಿ ಅಗೌರವ ತೋರಿದ ವ್ಯಕ್ತಿ ಇನ್ನಾದರೂ ತಮ್ಮ ಪರಿಮಿತಿ ಅರಿಯಲಿ.

Tags: DictatorIndian PoliticsKannada ArticleLashkar-e-TaibaManmohan SinghpoliticsSachin Parshwanathಪ್ರಧಾನಿ ಮನಮೋಹನ್ ಸಿಂಗ್ರಾಜಕೀಯಲಷ್ಕರ್-ಎ-ತೋಯ್ಬಾಸಚಿನ್ ಪಾರ್ಶ್ವನಾಥ್ಸರ್ವಾಧಿಕಾರಿಹೊಗಳುಭಟ್ಟ
Previous Post

ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿದರೆ ಈ ಪ್ರವಾಸಿ ತಾಣ ನೋಡಲು ಮರೆಯದಿರಿ

Next Post

ಡಿಕೆಶಿಗೆ ಮತ್ತೆ ತಿಹಾರ್ ಜೈಲೇ ಗತಿ: ಜಾಮೀನು ಅರ್ಜಿ ವಿಚಾರಣೆ ಶನಿವಾರಕ್ಕೆ ಮುಂದೂಡಿಕೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಡಿಕೆಶಿಗೆ ಮತ್ತೆ ತಿಹಾರ್ ಜೈಲೇ ಗತಿ: ಜಾಮೀನು ಅರ್ಜಿ ವಿಚಾರಣೆ ಶನಿವಾರಕ್ಕೆ ಮುಂದೂಡಿಕೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ರೈಲ್ವೆ ಪ್ರಯಾಣಿಕರೇ ಗಮನಿಸಿ! ರಿಸರ್ವೇಷನ್ ಟೈಮ್ ಕುರಿತಾಗಿ ಇಲಾಖೆ ಕೊಟ್ಟಿದೆ ಬಿಗ್ ಅಪ್ಡೇಟ್

July 1, 2025

ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕಿಚ್ಚ ಸುದೀಪ್ | ಫ್ಯಾನ್ಸ್ ಫುಲ್ ಖುಷ್

June 30, 2025

ಕೆಲವು ಹಿರಿಯರ ಜೊತೆ ಚರ್ಚಿಸಿ, ನಂತರ ಬಿಜೆಪಿ ಸೇರ್ಪಡೆಗೆ ನಿರ್ಧಾರ | ಕೆ.ಎಸ್. ಈಶ್ವರಪ್ಪ

June 30, 2025

ಗಮನಿಸಿ | ಈ ಮೂರು ದಿನ ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್ ರೈಲಿನ ಕುರಿತು ಮಹತ್ವದ ಅಪ್ಡೇಟ್

June 30, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ರೈಲ್ವೆ ಪ್ರಯಾಣಿಕರೇ ಗಮನಿಸಿ! ರಿಸರ್ವೇಷನ್ ಟೈಮ್ ಕುರಿತಾಗಿ ಇಲಾಖೆ ಕೊಟ್ಟಿದೆ ಬಿಗ್ ಅಪ್ಡೇಟ್

July 1, 2025

ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕಿಚ್ಚ ಸುದೀಪ್ | ಫ್ಯಾನ್ಸ್ ಫುಲ್ ಖುಷ್

June 30, 2025

ಕೆಲವು ಹಿರಿಯರ ಜೊತೆ ಚರ್ಚಿಸಿ, ನಂತರ ಬಿಜೆಪಿ ಸೇರ್ಪಡೆಗೆ ನಿರ್ಧಾರ | ಕೆ.ಎಸ್. ಈಶ್ವರಪ್ಪ

June 30, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!