No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
  • Advertise With Us
  • Grievances
  • About Us
  • Contact Us
Sunday, August 23, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಉಡುಪಿ

ವೇದ ಪಾರಾಯಣ ಪರಂಪರೆ ಉಳಿಸಲು ಶ್ರಮಿಸಿ | ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಸಲಹೆ

ಭಂಡಾರಕೇರಿ ಮಠ | ಯಜುರ್ವೇದ ವಿದ್ವಾಂಸರಿಗೆ ಗೌರವ ಸಮರ್ಪಣೆ

kalpa News by kalpa News
August 23, 2026
in ಉಡುಪಿ
0
Udupi Preserve Veda Recitation Tradition Vidyesha Thirtharu
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬಾರಕೂರು/ಉಡುಪಿ  |

ವೇದದ ಪ್ರತಿಯೊಂದು ಅಕ್ಷರವೂ ಪರಮಾತ್ಮನ ಗುಣಗಾನವನ್ನು ಮಾಡುತ್ತದೆ. ಆದ್ದರಿಂದ ವೇದಗಳ ಪಾರಾಯಣವು (Veda Chanting) ಮಹಾಪುಣ್ಯಪ್ರದವಾಗಿದೆ ಎಂದು (Udupi) ಉಡುಪಿ ಭಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಹೇಳಿದರು.

ಬಾರಕೂರಿನ ಶ್ರೀ ಮಠದಲ್ಲಿ 47 ನೇ ಚಾತುರ್ಮಾಸ್ಯದ ಸಂದರ್ಭ ಯಜುರ್ವೇದ ಅಧ್ಯಯನ ಮಾಡಿದ 12 ವಿದ್ವಾಂಸರಿಗೆ ಮಾಧ್ವರಾದ್ಧಾಂತ ಸಂವರ್ಧಕ ಸಭಾ ವತಿಯಿಂದ ಶನಿವಾರ ಸಂಜೆ ಪ್ರಶಸ್ತಿ ಸಹಿತ ಸನ್ಮಾನ ನೆರವೇರಿಸಿ ಅವರು ಅನುಗ್ರಹ ಸಂದೇಶ ನೀಡಿದರು.

Also Read>> ಸೊರಬ | ಗಣೇಶೋತ್ಸವ ಈದ್ ಮಿಲಾದ್ ಹಿನ್ನೆಲೆಯಲ್ಲಿ ಪೊಲೀಸ್ ರೂಟ್ ಮಾರ್ಚ್

ವೇದ, ಶಾಸ್ತ್ರಗಳನ್ನು ಅಧ್ಯಯನ ಮಾಡುವವರು, ಅದಕ್ಕಾಗಿ ತಮ್ಮ ಮಕ್ಕಳನ್ನು ಸಂಸ್ಕೃತ ಪಾಠಶಾಲೆಗಳಿಗೆ ಕಳಿಸುವವರು ಇಂದು ಬಹು ಅಪರೂಪವಾಗುತ್ತಿದ್ದಾರೆ. ಇಂಥ ಕಾಲಘಟ್ಟದಲ್ಲಿ ಸನಾತನವಾದ ವೇದ ಪರಂಪರೆಯನ್ನು ಉಳಿಸಲು ಎಲ್ಲ ವೇದ ವಿದ್ವಾಂಸರೂ ಕನಿಷ್ಠ ಒಬ್ಬ ವಿದ್ಯಾರ್ಥಿಗಾದರೂ ವೇದವಿದ್ಯೆಯನ್ನು ಧಾರೆ ಎರೆಯುವ ಸಂಕಲ್ಪವನ್ನು ಮಾಡಬೇಕು ಎಂದು ಸಲಹೆ ನೀಡಿದರು.PES Shivamogga

ವರ್ತಮಾನದಲ್ಲಿ ಅನೇಕ ವೇದ ವಿದ್ವಾಂಸರು ವೇದಪಾಠ ಮತ್ತು ಪಾರಾಯಣಗಳನ್ನು ಬಿಟ್ಟು ಪೌರೋಹಿತ್ಯ, ಹೋಮ ಮತ್ತು ಮಂಗಳ ಕಾರ್ಯ ಮುಂತಾದವುಗಳಲ್ಲೇ ಜೀವನ ನಡೆಸುತ್ತಾರೆ. ಬಹು ಮುಖ್ಯವಾಗಿ ವೇದ ಪಾರಾಯಣ ಮಾಡುವವರನ್ನು ಬೆಮಬಲಿಸಬೇಕು. ಅವರಿಗೆ ಸೂಕ್ತ ಸಂಭಾವನೆ ನೀಡಿ ನಮ್ಮ ಪರಂಪರೆ ಉಳಿಯಲು ಪ್ರೋತ್ಸಾಹಿಸಬೇಕು ಎಂದು ಸ್ವಾಮೀಜಿ ಸಂದೇಶ ನೀಡಿದರು.Udupi Preserve Veda Recitation Tradition Vidyesha Thirtharu 1

ಸಾವಿರಾರು ವರ್ಷಗಳಿಂದ ಪರಂಪರೆ ರಕ್ಷಣೆ

ಶ್ರೀ ಕ್ಷೇತ್ರ ಹೊರನಾಡು ಶ್ರೀ ಅನ್ನಪೂಣೇಶ್ವರಿ ದೇವಾಲಯದ ಧರ್ಮದರ್ಶಿ ಡಾ. ಜಿ ಭೀಮೇಶ್ವರ ಜೋಷಿ ಮಾತನಾಡಿ, ಭಾರತವು ಸಾವಿರಾರು ವರ್ಷಗಳಿಂದ ವೇದ ವಿದ್ಯೆಯನ್ನು ಕಾಪಾಡಿಕೊಂಡು ಬಂದಿದೆ. ಯಾವುದೇ ಪುಸ್ತಕ, ಲೇಖನಿ ಮತ್ತು ಮುದ್ರಣ ವ್ಯವಸ್ಥೆ ಇಲ್ಲದ ಕಾಲದಲ್ಲೂ ವೇದಾಧ್ಯಯನ ವಿದ್ವಾಂಸರಿಂದಲೇ ಮೌಖಿಕವಾಗಿ ವೇದ, ಶಾಸ್ತ್ರ ಮತ್ತು ಪುರಾಣಗಳು ಉಳಿದು ಬಂದಿರುವ ಕಾರಣ ನಮ್ಮ ನಾಡು ಪುಣ್ಯಭೂಮಿ ಎಂದು ವಿಶ್ವಖ್ಯಾತಿ ಪಡೆದಿದೆ ಎಂದರು.

ಶ್ರೀ ವಿದ್ಯೇಶ ತೀರ್ಥರು ಸ್ವಯಂ ವೇದ ಪಾರಾಯಣನ ಸೇವೆಯನ್ನು ಮಾಡುತ್ತಾ, ದೇಶದ ವಿವಿಧೆಡೆ ಇರುವ ಚತುರ್ವೇದ ವಿದ್ವಾಂಸರನ್ನು ಹುಡುಕಿ ಕರೆತಂದು ಗೌರವಾದರ ನೀಡುತ್ತಿರುವುದು ಮತ್ತು ಅವರಿಂದ ಪಾರಾಯಣ ಸಪ್ತಾಹ ಆಯೋಜನೆ ಮಾಡಿ ಚಾತುರ್ಮಾಸ್ಯಕ್ಕೆ ಹೊಸ ಭಾಷ್ಯ ಬರೆಯುತ್ತಿರುವುದು ಮಹೋನ್ನತ ಸೇವೆ ಎಂದರು.

Udupi – Sirsi : ಬಿರುದು- ಪ್ರಶಸ್ತಿ ಪ್ರದಾನ

ಶಿರಸಿ ಸಮೀಪದ ಸೋದೆ ವಾದಿರಾಜ ಮಠದ ಗುರುಕುಲದಲ್ಲಿ ಅಧ್ಯಾಪಕರಾಗಿರುವ ಯುವವಿದ್ವಾಂಸ ಶ್ರೀನಿಧಿ ಘನಪಾಠಿ ಅವರಿಗೆ ಯಜುರ್ನಿಗದಗೀಷ್ಪತಿ ಎಂಬ ಬಿರುದು ನೀಡಿ ಗೌರವಿಸಲಾಯಿತು. ವಿದ್ವಾಂಸರಾದ ಹರಿಪ್ರಸಾದ, ವೆಂಕಟೇಶ, ರಂಗನಾಥ, ಶ್ರೀ ಘನಪಾಠಿ ಎಂಬ ವಿದ್ವಾಂಸರಿಗೆ ಯಜುರುದ್ಗಾರದೇಶಿಕ ಎಂಬ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪಂಡಿತರಾದ ಅನಂತಪದ್ಮನಾಭ ಕ್ರಮಪಾಠಿ, ರಘುಪ್ರೇಮಾಚಾರ್ಯ, ಗುರುಪ್ರಸಾದ ಶರ್ಮಾ, ನಂದಳಿಕೆ ವಿಠ್ಠಲಾಚಾರ್ಯ, ಕಾರ್ತಿಕಾಚಾರ್ಯ, ಹರೀಶಾಚಾರ್ಯ ಸರಳಾಯ, ವಿಶ್ವ ವಿಜಯಾಚಾರ್ಯರಿಗೆ ‘ ಯಜುಃ ಪಾಠದೃಢವ್ರತ’ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಲ್ಲ ವಿದ್ವಾಂಸರಿಗೂ ಶ್ರೀ ವಿದ್ಯೇಶ ತೀರ್ಥರು ಸನ್ಮಾನ ಪತ್ರ, ಸ್ಮರಣಿಕೆ, ಫಲಕ, ಹಾರ, ಸಂಭಾವನೆ ಸಹಿತ ಸನ್ಮಾನ ಮಾಡಿದ್ದು ಗಮನ ಸೆಳೆಯಿತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   Kumadvathi College Shikariura

Kalpa News Advertising DisclaimerKalahamsa Infotech private limited

Tags: Bandarakeri MuttBarakuruChaturmasyaUdupiಉಡುಪಿಚಾತುರ್ಮಾಸ್ಯಬಾರಕೂರುಭಂಡಾರಕೇರಿ ಮಠವೇದ ಪಾರಾಯಣಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಸೊರಬ | ಗಣೇಶೋತ್ಸವ ಈದ್ ಮಿಲಾದ್ ಹಿನ್ನೆಲೆಯಲ್ಲಿ ಪೊಲೀಸ್ ರೂಟ್ ಮಾರ್ಚ್

Next Post

ಶಿರಾಳಕೊಪ್ಪದಲ್ಲಿ ಅಗ್ನಿ ದುರಂತ | ಈದ್ ಹಬ್ಬದ ಹೊಸ ಬಟ್ಟೆ ಸ್ಟಾಕ್ ಭಸ್ಮ, ₹2 ಕೋಟಿ ನಷ್ಟ!

kalpa News

kalpa News

Next Post
Shikaripura Fire Eid Clothing Stock Gutted 2 Crore Loos

ಶಿರಾಳಕೊಪ್ಪದಲ್ಲಿ ಅಗ್ನಿ ದುರಂತ | ಈದ್ ಹಬ್ಬದ ಹೊಸ ಬಟ್ಟೆ ಸ್ಟಾಕ್ ಭಸ್ಮ, ₹2 ಕೋಟಿ ನಷ್ಟ!

No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL