ಕಲ್ಪ ಮೀಡಿಯಾ ಹೌಸ್ | ವಿಜಯಪುರ/ಶಿವಮೊಗ್ಗ |
ಅನಾರೋಗ್ಯಕ್ಕೆ ಒಳಗಾಗಿರುವ ಸಿದ್ದೇಶ್ವರ ಸ್ವಾಮಿಗಳು ಶೀಘ್ರ ಗುಣಮುಖರಾಗಿ, ಇನ್ನು ಹಲವಾರು ವರ್ಷಗಳ ಕಾಲ ಸಮಾಜಕ್ಕೆ ಮಾರ್ಗದರ್ಶನ ಮಾಡಲಿ ಎಂದು ಶಾಸಕ ಕೆ.ಎಸ್. ಈಶ್ವರಪ್ಪ MLA Eshwarappa ಪ್ರಾರ್ಥಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಸಿದ್ಧೇಶ್ವರ ಸ್ವಾಮಿಗಳು ಸಿದ್ಧಾಂತದ ಗಣಿಯಾಗಿದ್ದು, ಶಿಸ್ತಿನ ಸಿಪಾಯಿಯಾಗಿದ್ಧಾರೆ. ಅವರಿಂದ ನಾವೂ ಸೇರಿದಂತೆ ಸಮಾಜ ಬಹಳಷ್ಟು ಕಲಿತಿದೆ. ಅವರ ಮಾತು ಕೇಳುತ್ತಿದ್ದರೆ ಶ್ರೀಕೃಷ್ಣನೇ ಮಾತನಾಡುತ್ತಿದ್ದಾನೆ ಎಂದು ಭಾಸವಾಗುತ್ತದೆ ಎಂದಿದ್ದಾರೆ.
ಸ್ವಾಮಿಗಳಿಗಾಗಿ ಲಕ್ಷಾಂತರ ಭಕ್ತರು ಕಾಯುತ್ತಿದ್ದಾರೆ. ಅವರು ಆದಷ್ಟು ಶೀಘ್ರ ಗುಣಮುಖರಾಗಿ ಇನ್ನು ಬಹಳಷ್ಟು ಕಾಲ ನಮ್ಮನ್ನೆಲ್ಲಾ ಅನುಗ್ರಹಿಸಿ, ಮಾರ್ಗದರ್ಶನ ಮಾಡಲಿ ಎಂದರು.
Also read: ಕಣಿವೆ ರಾಜ್ಯದ ಮನೆಗಳ ಮೇಲೆ ಗುಂಡಿನ ದಾಳಿ: ಮೃತರ ಸಂಖ್ಯೆ 4ಕ್ಕೆ ಏರಿಕೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post