Sunday, June 8, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಮೋದಿಗೆ ದೈವತ್ವ ನಿಶ್ಚಿತ ಎಂಬ ಅಮ್ಮಣ್ಣಾಯರ ವಿಮರ್ಷೆ ಸತ್ಯ: ಸಮ್ಮೋಹಿನಿ ತಜ್ಞ ವೇಣುಗೋಪಾಲ್

April 20, 2019
in Special Articles
0 0
0
Share on facebookShare on TwitterWhatsapp
Read - 2 minutes

ಶ್ರೀಯುತ ಪ್ರಕಾಶ್ ಅಮ್ಮಣ್ಣಾಯ ಅವರ ‘ಮೋದಿ ಅವತಾರದ ಸಮಾಪ್ತಿ ನಂತರ ದೈವತ್ವ ಪಡೆಯುವುದು ನಿಶ್ಚಿತ’ ಲೇಖನ ಓದಿದೆ. ಕಲ್ಪ ನ್ಯೂಸ್’ಗೆ ಧನ್ಯವಾದಗಳು.

ನಾನು ಜ್ಯೋತಿಷಿಯಲ್ಲ. ಗ್ರಹ, ಕುಜ, ಕೇತು ಸ್ಥಾನ ಮುಂತಾದವುಗಳು ನನಗೆ ಖಂಡಿತವಾಗಿಯೂ ಅರ್ಥವಾಗುವುದಿಲ್ಲ. ಆದರೆ, ನಾನೊಬ್ಬ ಸಮ್ಮೋಹಿನಿ ತಜ್ಞ. ಒಬ್ಬ ವ್ಯಕ್ತಿಯನ್ನು ಸಮ್ಮೋಹನಕ್ಕೆ ಒಳಪಡಿಸಿ, ಸುಪ್ತ ಮನಸ್ಸಿನ ಮುಖಾಂತರ ಜಗತ್ತಿನ ಯಾರದ್ದೇ, ಯಾವುದೇ ವಿಷಯವನ್ನು ಕಲೆಹಾಕಬಲ್ಲ ಅಪರೂಪದ ವಿದ್ಯೆಯನ್ನು ನನ್ನ ಗುರುಗಳಾದ ಶ್ರೀಶ್ರೀ ರಾಮಚಂದ್ರ ಗುರೂಜಿಯವರು ನನಗೆ ಕಲಿಸಿಕೊಟ್ಟಿದ್ದಾರೆ.

ಶ್ರೀಶ್ರೀ ರಾಮಚಂದ್ರ ಗುರೂಜಿ

ಕೆಲವು ತಿಂಗಳ ಹಿಂದೆ ನನಗೆ ಆದ ಅನುಭವಕ್ಕೂ, ಪ್ರಕಾಶ್ ಅಮ್ಮಣ್ಣಾಯ ಅವರ ಲೇಖನದ ಉಲ್ಲೇಖಕ್ಕೂ ನೇರಾನೇರ ಸಂಬಂಧ ಇರುವುದರಿಂದ ನಾನು ಇದನ್ನು ಹೇಳಲೇಬೇಕು.

Also Read: ಜಾತಕ ವಿಮರ್ಷೆ: ಮೋದಿ ಅವತಾರದ ಸಮಾಪ್ತಿ ನಂತರ ದೈವತ್ವ ಪಡೆಯುವುದು ನಿಶ್ಚಿತ
https://kalpa.news/horoscope-analysis-particularly-divinatory-after-modis-demise-is-certain-prakash-ammannaya-article/

ಸಂಭವಾಮಿ ಯುಗೇ ಯುಗೇ ಎನ್ನುವ ವಾಸುದೇವ ಕೃಷ್ಣನ ಮಾತುಗಳು ನಿಜಕ್ಕೂ ಸತ್ಯ. ಅಮ್ಮಣ್ಣಾಯ ಅವರು ಮೋದಿಯ ಈ ಜನುಮ ಮುಗಿದ ನಂತರ ಪರಮಾತ್ಮನ ಸಾಯುಜ್ಯವನ್ನು ಪಡೆಯುತ್ತಾರೆ ಎಂದು ತಮ್ಮದೇ ಆದ ರೀತಿಯಲ್ಲಿ ವಿವರಿಸಿದ್ದಾರೆ. ಅಲ್ಲಿಗೆ, ಮೋದಿ ಒಬ್ಬ ಮಹಾಪುರುಷನೇ ಸರಿ. ಯಾಕೆಂದರೆ ಮಹಾಪುರುಷರು, ಸಾಧಕರು ಮಾತ್ರ ಮೋಕ್ಷವನ್ನು ಪಡೆಯಬಲ್ಲರು.

ಈಗ ನನ್ನ ಅನುಭವಕ್ಕೆ ಬರೋಣ. ಸಮ್ಮೋಹಿನಿ ವಿದ್ಯೆಯಲ್ಲಿ ಆತ್ಮ ಸಂಭಾಷಣೆ ಸಾಧ್ಯವಿದೆ. ಹೀಗಾಗಿ, ಕೆಲವು ತಿಂಗಳ ಹಿಂದೆ ಸಮ್ಮೋಹಿನಿಯಲ್ಲಿ ವಿಜಯನಗರದ ಸಾಮ್ರಾಟ ದೊರೆ ಶ್ರೀಕೃಷ್ಣದೇವರಾಯರ ಆತ್ಮವನ್ನು ಕುತೂಹಲಕ್ಕಾಗಿ ಕರೆಸಿದೆನು. ಅವರ ಆತ್ಮ ಅತ್ಯಂತ ಪ್ರಖರವಾಗಿದ್ದು, ಉನ್ನತ ದೈವೀ ಲೋಕದಲ್ಲಿದ್ದಾರೆ.

ಶ್ರೀಕೃಷ್ಣದೇವರಾಯ

ಅವರನ್ನು ಕೇಳಿದಾಗ ಗುರುಗಳ ಅಪ್ಪಣೆಯಂತೆ ಧರ್ಮ ರಕ್ಷಣೆಗಾಗಿ ಅವತಾರವೆತ್ತಿ ಕೃಷ್ಣದೇವರಾಯರಾಗಿ ಸಾಮ್ರಾಜ್ಯವನ್ನು ನಿರ್ಮಿಸಿ, ವೈಭವೋಪೇತವಾಗಿ ಆಡಳಿತ ನಡೆಸಿ, ಹಿಂದೂ ಧರ್ಮವನ್ನು, ದೇಶವನ್ನು ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ದು, ಮರಣದ ನಂತರ ಅವರ ಆತ್ಮ ನೇರವಾಗಿ ಮುಕ್ತಿ ಪಡೆದಿದೆ. ಮತ್ತೆ ಅವರು ಹುಟ್ಟಿಲ್ಲ. ಬದಲಾಗಿ ಉನ್ನತ ಲೋಕದಲ್ಲಿಯೇ ಇದ್ದಾರೆ.

ಅಲ್ಲಿ ನನಗೆ ಅರ್ಥವಾಗಿದ್ದು ಏನೆಂದರೆ, ದೈವೀ ಪುರುಷರು ಮನುಕುಲದ ಉದ್ದಾರಕ್ಕಾಗಿ, ಧರ್ಮಕ್ಕೆ ಧಕ್ಕೆಯಾದಾಗ ಆಗಾಗ್ಗೆ ಭೂಮಿಯ ಮೇಲೆ ಅವತರಿಸುವರು.


ಮುಖ್ಯವಾದ ವಿಷಯವೇನೆಂದರೆ, ಹೀಗೆ ಅವತರಿಸುವವರು ಸನ್ಯಾಸಿಗಳೋ, ಸ್ವಾಮಿಗಳೋ, ಮಠಾಧಿಪತಿಗಳೋ, ಆಧ್ಯಾತ್ಮ ಗುರುಗಳೋ ಆಗಬೇಕೆಂದೇನಿಲ್ಲ. ಅವರು ರಾಜ್ಯ-ದೇಶವನ್ನಾಳುವ ರಾಜಕಾರಣಿಗಳೂ ಸಹ ಆಗಿ ಜನಿಸಬಹುದು, ರಾಜನಾಗಿ ಜನಿಸಬಹುದು. ಹಾಗೆ ಬಂದವರು ತಮ್ಮ ಕೆಲಸವಾದೊಡನೆ ಮತ್ತೊಂದು ಜನ್ಮದ ಗೊಡವೆಯಿಲ್ಲದೇ, ಎಲ್ಲಿಂದ ಬಂದರೋ ಅಲ್ಲಿಗೇ ಹೋಗುವರು.

ಎಚ್.ಎಸ್. ವೇಣುಗೋಪಾಲ್

ಹಾಗಾಗಿ, ಅಮ್ಮಣ್ಣಾಯ ಅವರು ಬರೆದ ವಿಚಾರ ನಿಜವಾಗಿಯೂ ಸತ್ಯ. ಅದನ್ನು ಅನೇಕ ಪ್ರಯೋಗಗಳ ಮೂಲಕ ನಾನು ಮನಗಂಡಿದ್ದೇನೆ. ನಮ್ಮಿಬ್ಬರ ವಿದ್ಯೆಗಳು ಬೇರೆಯದೇ ಆಗಿರಬಹುದು. ಆದರೆ, ಅದರ ನಿರ್ಧಿಷ್ಠ ಗುರಿ ಒಂದೇ ಆಗಿದೆ ಎಂಬುದು ಮಾತ್ರ ಸತ್ಯ.

ಲೇಖನ: ಎಚ್.ಎಸ್. ವೇಣುಗೋಪಾಲ್
ಸಮ್ಮೋಹಿನಿ ತಜ್ಞ ಹಾಗೂ ಪೂರ್ವಜನ್ಮ ಚಿಕಿತ್ಸಕರು
ಬೆಂಗಳೂರು

Tags: H S VenugopalKannada ArticlePM Narendra ModiPrakash AmmannayaSpecial Articleಎಚ್.ಎಸ್. ವೇಣುಗೋಪಾಲ್ಪ್ರಕಾಶ್ ಅಮ್ಮಣ್ಣಾಯವಿಜಯನಗರಶ್ರೀಕೃಷ್ಣದೇವರಾಯಸಮ್ಮೋಹಿನಿ ತಜ್ಞ
Previous Post

ಭದ್ರಾವತಿ: ಮತದಾನ ಜಾಗೃತಿಗೆ ಲಿಮ್ಕಾ ದಾಖಲೆ ಕಲಾವಿದನ ಗೋಡೆಬರಹಕ್ಕೆ ವ್ಯಾಪಕ ಪ್ರಶಂಸೆ

Next Post

ನಿತ್ಯಾನಂದ ವಿವೇಕವಂಶಿ ಬರೆಯುತ್ತಾರೆ: ಪ್ರಾಣಿಯಾಗಿ ಹುಟ್ಟಿದ್ದರೆ ಬಾಂಧವ್ಯದ ಬಂಧನವಿರುತ್ತಿರಲಿಲ್ಲ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
Photo Courtesy: ISKCON Times

ನಿತ್ಯಾನಂದ ವಿವೇಕವಂಶಿ ಬರೆಯುತ್ತಾರೆ: ಪ್ರಾಣಿಯಾಗಿ ಹುಟ್ಟಿದ್ದರೆ ಬಾಂಧವ್ಯದ ಬಂಧನವಿರುತ್ತಿರಲಿಲ್ಲ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮ್ಯೂಸಿಯಂ ಆಫ್ ಆರ್ಟ್ & ಫೋಟೋಗ್ರಫಿಯ ಪ್ರದರ್ಶನ

June 7, 2025

ಕಾಲ್ತುಳಿತ ಪ್ರಕರಣ | ಸಿಎಂ, ಡಿಸಿಎಂ ವಿರುದ್ಧ ದೂರು ದಾಖಲು

June 7, 2025

VISL ಪುನಶ್ಚೇತನ ಕಾರ್ಯ ಆರಂಭ? ಕುತೂಹಲ ಮೂಡಿಸಿದ SAIL ಅಧಿಕಾರಿಗಳ ಭೇಟಿ | ಏನೆಲ್ಲಾ ಆಯ್ತು?

June 7, 2025

ಶಿವಮೊಗ್ಗ | ಬೆಳ್ಳಂಬೆಳಗ್ಗೆ ಬೈಕ್ – ಆಟೋ ಡಿಕ್ಕಿ | ಆಟೋ ಚಾಲಕ ಸಾವು

June 7, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮ್ಯೂಸಿಯಂ ಆಫ್ ಆರ್ಟ್ & ಫೋಟೋಗ್ರಫಿಯ ಪ್ರದರ್ಶನ

June 7, 2025

ಕಾಲ್ತುಳಿತ ಪ್ರಕರಣ | ಸಿಎಂ, ಡಿಸಿಎಂ ವಿರುದ್ಧ ದೂರು ದಾಖಲು

June 7, 2025

VISL ಪುನಶ್ಚೇತನ ಕಾರ್ಯ ಆರಂಭ? ಕುತೂಹಲ ಮೂಡಿಸಿದ SAIL ಅಧಿಕಾರಿಗಳ ಭೇಟಿ | ಏನೆಲ್ಲಾ ಆಯ್ತು?

June 7, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!