ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ತ್ಯಾವರೆಚಟ್ನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೆûಮಾಸಿಕ ದುರಸ್ಥಿ ಕಾರ್ಯ ಹಮ್ಮಿಕೊಂಡಿರುವುದರಿಂದ ನವೆಂಬರ್ 7ರಂದು ಬೆಳ್ಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಗ್ರಾಹಕರು ಸಹಕರಿಸಲು ವಿನಂತಿಸಿದೆ.
ಶಿವಮೊಗ್ಗ ನಗರ ವ್ಯಾಪ್ತಿಯ ಜೆಎನ್’ಎನ್’ಸಿಇ ಕಾಲೇಜು ಮುಂಭಾಗದ ಪ್ರದೇಶ, ಕುವೆಂಪು ಬಡಾವಣೆ, ರೆಡ್ಡಿ ಲೇಔಟ್, ಪರ್ಫೆಕ್ಟ್ ಅಲಾಯ್ಸ್, ಇಂಜಿನಿಯರಿಂಗ್ ಕಾಲೇಜ್, ನವಿಲೆ, ಬೊಮ್ಮನಕಟ್ಟೆ ಎ ರಿಂದ ಎಚ್ ಬ್ಲಾಕ್ಗಳು, ಕುವೆಂಪು ನಗರ, ಜ್ಯೋತಿನಗರ, ಡಾಲರ್ರ್ಸ್ ಕಾಲೋನಿ, ಎಲ್ಬಿ.ಎಸ್ ನಗರ, ಅಶ್ವಥ್ ನಗರ, ಬಸವೇಶ್ವರ ನಗರ, ಕೃಷಿನಗರ, ಕೀರ್ತಿನಗರ, ಪವನಶ್ರೀ ಲೇಔಟ್, ಶಾಂತಿನಗರ, ತ್ಯಾವರೆ ಚಟ್ನಹಳ್ಳಿ, ಸವಳಂಗ ರಸ್ತೆ, ಶಿವಬಸವನಗರ, ಶಂಕರಮಠ ರಸ್ತೆ (ವೆಹಿಕಲ್ ಶೋರೂಂ, ರೈಸ್ ಮಿಲ್ ಏರಿಯಾ), ಗುಂಡಪ್ಪ ಶೆಡ್, ಶೇಷಾದ್ರಿಪುರಂ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಾದ ಅಬ್ಬಲಗೆರೆ, ಹುಣಸೋಡು, ಕಲ್ಲಗಂಗೂರು, ಚನ್ನಮುಂಬಾಪುರ, ಮತ್ತೋಡು, ರತ್ನಗಿರಿ ನಗರ, ರತ್ನಾಕರ ಲೇಔಟ್, ಇಂಜಿನಿಯರಿಂಗ್ ಹಾಗೂ ಕೃಷಿ ಕಾಲೇಜು, ಗೋಂಧಿಚಟ್ನಹಳ್ಳಿ, ಹೊಳೆಹನಸವಾಡಿ, ಕುಂಚೇನಹಳ್ಳಿ, ಬೀರನಕೆರೆ, ಬಿಕೋನಹಳ್ಳಿ, ಕಲ್ಲಾಪುರ, ಬಸವನಗಂಗೂರು, ಮೇಲಿನ ಹನಸವಾಡಿ, ಬೆಳಲಕಟ್ಟೆ, ಮೋಜಪ್ಪ ಹೊಸೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post