Sunday, June 1, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಅಮ್ಮನ ಕನಸುಗಳನ್ನು ನನಸು ಮಾಡುವ ಪುತ್ರಿ | ಬಹುಮುಖ ಪ್ರತಿಭೆ ಸ್ತುತಿ ಹೆಗಡೆ

ಡಿ. 6ರಂದು ಮೈಸೂರಿನಲ್ಲಿ ರಂಗಾರೋಹಣ | ಹಿರಿಯ ವಿದುಷಿ ಡಾ. ಕೃಪಾ ಫಡ್ಕೆ ಸಾರಥ್ಯ | ನೃತ್ಯಗಿರಿ ಪ್ರದರ್ಶನ ಕಲೆಗಳ ಸಂಶೋಧನಾ ಕೇಂದ್ರ ಆಯೋಜನೆ

December 4, 2024
in Special Articles, ಮೈಸೂರು
0 0
0
Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್  |  ಲೇಖನ: ಕೌಸಲ್ಯಾ ರಾಮ  |

ಮೈಸೂರಿನ ನೃತ್ಯ ಗಿರಿ ಕೇಂದ್ರದ ಪ್ರಖ್ಯಾತ ನೃತ್ಯಗುರು, ವಿದುಷಿ ಕೃಪಾ ಫಡ್ಕೆ ಅವರ ಶಿಷ್ಯೆ ಸ್ತುತಿ ಹೆಗಡೆ ರಂಗಾರೋಹಣಕ್ಕೆ ಈಗ ಸಿದ್ಧ.

ಸಾಂಸ್ಕೃತಿಕ ರಾಜಧಾನಿ ಮೈಸೂರು ನಗರದ ಗಾನಭಾರತೀ ಆವರಣದ ರಮಾ ಗೋವಿಂದ ಕಲಾವೇದಿಕೆಯಲ್ಲಿ ಡಿ. 6ರ ಸಂಜೆ 6ಕ್ಕೆ ಸ್ತುತಿ ಹೆಗಡೆ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮ ಆಯೋಜನೆಗೊಂಡಿದೆ.

ಈ ಸಂದರ್ಭಕ್ಕೆ ನಿವೃತ್ತ ಸೇನಾಧಿಕಾರಿ ಮಹಾಬಲೇಶ್ವರ ಹೆಗಡೆ, ಖ್ಯಾತ ಪ್ಲಾಸ್ಟಿಕ್ ಸರ್ಜನ್ ಡಾ.  ನಾರಾಯಣ ಹೆಗಡೆ ಮತ್ತು ಹಿರಿಯ ನೃತ್ಯ ನಿರ್ದೇಶಕಿ , ಗುರು ಬೃಂದಾ ಅಯ್ಯಂಗಾರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ನಾಗೇಂದ್ರ ಹೆಗಡೆ ಹಾಗೂ ರೂಪಾ ಹೆಗಡೆ ಹಾಜರಿರುತ್ತಾರೆ.
ತಾಯಿಯ ಕಲ್ಪನೆಗಳನ್ನು ಸಂಪನ್ನಗೊಳಿಸುವ ಸ್ತುತಿ
ಬಾಲ್ಯದಲ್ಲಿ ತಕ್ಕಮಟ್ಟಿಗೆ ಸಂಗೀತ ಮತ್ತು ನೃತ್ಯವನ್ನು ಕಲಿತುಕೊಂಡ ಅಮ್ಮ ಉನ್ನತ ಸಾಧನೆಯನ್ನು ಮಾಡಲಾಗಲಿಲ್ಲ. ಅದರೆ ಅದು ಮಗಳ ಮೂಲಕ ಈಗ ಸಂಪನ್ನಗೊಳ್ಳುವ ಕಾಲ ಕೂಡಿ ಬರುತ್ತಿದೆ. ಕಲಾರಂಗದ ಬಗ್ಗೆ ಅಮ್ಮನಿಗೆ ಇದ್ದ ಕನಸು,  ಕಲ್ಪನೆ, ಭಾವ ಮತ್ತು ಉತ್ಕಟ ಆಕಾಂಕ್ಷೆಗಳೆಲ್ಲವೂ ಪುತ್ರಿಯ ಸ್ವರೂಪದಲ್ಲಿ ಪಡಮೂಡುವ ಸಂದರ್ಭವೇ ಇಡೀ ಕುಟುಂಬಕ್ಕೆ ಒಂದು ವಸಂತೋತ್ಸವವಾಗಿದೆ.

ಹೌದು. ಶಿರಸಿ ಮೂಲದ ರೂಪಾಹೆಗಡೆ ಪ್ರತೀಕವೇ ಅವರ ಪ್ರತಿಭಾನ್ವಿತ ಪುತ್ರಿ ಸ್ತುತಿ ಆಗಿರುವುದು ಒಂದು ಮಹಾ ಸುಕೃತ. ರೂಪಾ ಅವರ  ತಾಯಿ ಮತ್ತು ದೊಡ್ಡಮ್ಮಂದಿರೆಲ್ಲರೂ ಹಿಂದುಸ್ತಾನಿ ಸಂಗೀತದಲ್ಲಿ ಸಾಕಷ್ಟು ಅಭ್ಯಾಸ, ಸಾಧನೆ ಮಾಡಿ ಆಗಿನ ಕಾಲದಲ್ಲೇ ಆಕಾಶವಾಣಿಯ ಕಲಾವಿದರಾಗಿದ್ದರು.

ರೂಪಾಗೂ ಅದೇ ಸಂಸ್ಕೃತಿ ಬಳವಳಿಯಾಗಿ ಬಂತು. ಪದವಿ ಮುಗಿಸುವ ಹೊತ್ತಿಗೆ ಒಂದಷ್ಟು ಸಂಗೀತ- ನರ್ತನ ಕಲಿತರೂ ಅದರಲ್ಲಿ ಔನ್ನತ್ಯ ಸಾಧಿಸಬೇಕು ಎಂಬ ಆಸೆ ಆಗ ಸಾಧ್ಯವಾಗಲಿಲ್ಲ. ‘ನಾನು ಏನೇನು ಕಲಾರಂಗದಲ್ಲಿ ಮಾಡಬೇಕು ಎಂದುಕೊಂಡಿದ್ದೆನೋ ಅವೆಲ್ಲವನ್ನೂ ಮಾಡುವಂತಹ ಮಗಳನ್ನು ಭಗವಂತ ನನಗೆ ಕೊಟ್ಟಿದ್ದು ಒಂದು ಯೋಗವೇ ಆಗಿದೆ. ನಾಲ್ಕು ಜನ ಸಾತ್ವಿಕರು, ವಿದ್ವಾಂಸರಿಂದ ಸ್ತುತಿಗೆ ಅರ್ಹವಾಗುವ ಮಗುವನ್ನು ಕೊಡು ಎಂದು ನಾನು ಮಾಡಿದ ಪ್ರಾರ್ಥನೆ ಫಲ ಪ್ರಾಪ್ತಿ ಆಗುವ ಹಂತದಲ್ಲಿರುವುದಕ್ಕೆ ನಾನು ಧನ್ಯ’ ಎನ್ನುತ್ತಾರೆ ರೂಪಾ.
ಮಗಳು ಸ್ತುತಿ ನನ್ನ ಇಷ್ಟಾರ್ಥಗಳನ್ನು ಈಡೇರಿಸುವ ಭರವಸೆಯ ಪ್ರತೀಕವಾಗಿ ರೂಪುಗೊಂಡಿರುವುದು, ನರ್ತನ ಕಲಿತು ರಂಗ ಪ್ರವೇಶದ ಹಂತಕ್ಕೆ ಬಂದಿರುವುದು ನಮಗೆಲ್ಲಾ ಹಬ್ಬದ ವಾತಾವರಣವನ್ನೇ ರೂಪಿಸಿಕೊಟ್ಟಿದೆ ಎಂದು ಖುಷಿಯಿಂದಲೇ ಹೇಳುತ್ತಾರೆ ರೂಪಾ.

ಗುರುವಂದನೆ
ರಂಗ ಪ್ರವೇಶ ಸಂದರ್ಭ ಭರತನಾಟ್ಯ ಗುರು ಡಾ. ಕೃಪಾ ಫಡ್ಕೆ ಅವರಿಗೆ ರೂಪಾ- ನಾಗೇಂದ್ರ ಹೆಗಡೆ ಕುಟುಂಬದವರು ಗುರುವಂದನೆ ಸಮರ್ಪಣೆ ಮಾಡಿ ಗೌರವಾದರ ಸಮರ್ಪಣೆ ಮಾಡಲಿರುವುದು ಮಾದರಿ ಕಾರ್ಯವಾಗಲಿದೆ.

ಸಂಗೀತ ಸಹಕಾರ
ಸ್ತುತಿ ಹೆಗಡೆ ರಂಗ ಪ್ರವೇಶಕ್ಕೆ ನಟವಾಂಗದಲ್ಲಿ ಪೂಜಾಸುಗಮ್, ಹಾಡುಗಾರಿಕೆಯಲ್ಲಿ ವಿದ್ವಾನ್ ದೀಪು ಕರುಣಾಕರನ್, ಮೃದಂಗದಲ್ಲಿ ವಿದ್ವಾನ್ ಶಿವ ಪ್ರಸಾದ್ ಮತ್ತು ಕೊಳಲು ವಾದನದಲ್ಲಿ ವಿದ್ವಾನ್ ಎ.ಪಿ. ಕೃಷ್ಣ ಪ್ರಸಾದ್ ಸಹಕಾರ ನೀಡಿ ರಂಗಪ್ರವೇಶ ಇನ್ನಷ್ಟು ಕಳೆಗಟ್ಟುವಂತೆ ಮಾಡಲು ಅಣಿಯಾಗಿದ್ದಾರೆ.

ಸ್ತುತಿ ಒಬ್ಬ ಪ್ರತಿಭಾನ್ವಿತ ವಿದ್ಯಾರ್ಥಿನಿ. ಅದಕ್ಕಿಂತಲೂ ಮಿಗಿಲಾಗಿ ಅವಳಲ್ಲಿ ಇರುವ ವಿನಯವಂತಿಕೆ ಮತ್ತು ಕಲಾಸಕ್ತಿಗಳು ಕಲಿಕೆಯನ್ನು ಸರಾಗ ಗೊಳಿಸಿವೆ. ಹೆತ್ತವರ ಸಹಕಾರ ಮತ್ತು ಕುಟುಂಬದ ಸಂಸ್ಕೃತಿ, ಮಗುವಿನಲ್ಲಿರುವ ಅದಮ್ಯ ಕಲಾಕಾಂಕ್ಷೆಗಳೇ ಆಕೆಯನ್ನು ಕಲಾ ರಂಗಕ್ಕೆ ಹೆಚ್ಚು ಹೆಚ್ಚು ಒಗ್ಗಿಸಿಕೊಳ್ಳುವಂತೆ ಮಾಡಿವೆ. ನಿರಂತರ ಕಲಿಕೆ ಮತ್ತು ಅಭ್ಯಾಸಗಳೇ ಒಬ್ಬ ಕಲಾವಿದರನ್ನು ಕ್ರಿಯಾಶೀಲವಾಗಿ ಇಡುತ್ತದೆ. ಈ ನಿಟ್ಟಿನಲ್ಲಿ ಸ್ತುತಿ ಸಾಧನೆ ಸಾವಿರ ಪಟ್ಟು ಹೆಚ್ಚಾಗಲಿ ಎಂದು ಶುಭ ಹಾರೈಸುವೆ.
-ವಿದುಷಿ ಕೃಪಾ ಫಡ್ಕೆ, ನೃತ್ಯಗಿರಿ ಸಂಸ್ಥೆ ನಿರ್ದೇಶಕಿ

ಬಹುಮುಖೀ ಚಟುವಟಿಕೆ
ಪ್ರತಿಭಾನ್ವಿತ ಕಲಾವಿದೆ ಸ್ತುತಿ ಹೆಗಡೆ ಮೂಲತಃ ಉತ್ತರ ಕನ್ನಡ ಜಿಲ್ಲೆ ಶಿರಸಿ ನಾಗೇಂದ್ರ ಹೆಗಡೆ (ಕಮರ್ಷಿಯಲ್ ಮೇನೇಜರ್ )- ರೂಪಾ ಹೆಗಡೆ ಪುತ್ರಿ. ಮೈಸೂರಿನ ಪ್ರಮತಿ ಹಿಲ್ ವ್ಯೆ ಅಕಾಡೆಮಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ನಂಬರ್ 1. ಎಳವೆಯಿಂದಲೇ ನರ್ತನ ಕಲಿಯುವ ವಿಶೇಷ ಆಸಕ್ತಿ ರೂಢಿಸಿಕೊಂಡ ಸ್ತುತಿಗೆ  6ನೇ ವಯಸ್ಸಿನಲ್ಲಿ ವಿದುಷಿ ಕೃಪಾ ಫಡ್ಕೆ ಶಿಷ್ಯತ್ವ ದೊರಕಿದ್ದು ಸುಯೋಗವೇ ಆಯಿತು. ಅವರ ಸಮರ್ಥ ಗರಡಿಯಲ್ಲಿ ಪಳಗುತ್ತ ಇರುವ ಸ್ತುತಿಗೆ ನೃತ್ಯ ಅಭ್ಯಾಸಗಳು ಎಂದೂ ಕಷ್ಟಕರವಾಗಿಲ್ಲ. ಮನೆಯ ಸುಸಂಸ್ಕೃತ ವಾತಾವರಣ, ಮಾತೆಯ ನಿರಂತರ ಪ್ರೋತ್ಸಾಹ, ತಂದೆಯ ಬೆಂಬಲಗಳು ವರವಾಗಿವೆ.
Kalahamsa Infotech private limitedಗಾಯನದಲ್ಲೂ ಆಸಕ್ತಿ
ಭರತನಾಟ್ಯದಲ್ಲಿ ಜೂನಿಯರ್ ಪರೀಕ್ಷೆಯನ್ನು ಮುಗಿಸಿ, ಸದ್ಯ ಸೀನಿಯರ್ ಹಂತದ ಅಭ್ಯಾಸ ಸಾಗಿದೆ.

ಹಾಡುಗಾರಿಕೆಯಲ್ಲೂ ಆಸಕ್ತಿ
ನರ್ತನ ಕಲೆಯೊಂದಿಗೆ ಸ್ತುತಿಗೆ ಹಾಡುವ ಹವ್ಯಾಸವೂ ಇದೆ. ಉಭಯ ಗಾನ ಕಲೆ ಸಿದ್ಧಿ ಮಾಡಿಕೊಳ್ಳಲು ತಾಲೀಮು ಸಾಗುತ್ತಿದೆ. ಹಿಂದುಸ್ತಾನಿ ಸಂಗೀತವನ್ನು ಗುರು ಗೀತಾ ಹೆಬ್ಬಾರ್ ಅವರಲ್ಲಿ, ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಗುರು ಉಮಾ ನಾಗಭೂಷಣ ಅವರಲ್ಲಿ ಕಲಿಯುತ್ತಿದ್ದಾಳೆ. ಇಲ್ಲಿಯೂ ಜೂನಿಯರ್ ಹಂತದ ಪರೀಕ್ಷೆ ಪೂರ್ಣಗೊಂಡಿದೆ. ಕರಾಟೆ ಪಟ್ಟುಗಳೂ ಕಗತವಾಗಿದೆ.

ಬೆಳೆಯುವ ಸಿರಿ
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಸ್ತುತಿ ಸ್ಪರ್ಧಿಸಿದ ಅನೇಕ ಸಂಗೀತ- ನೃತ್ಯ ಸ್ಪರ್ಧೆಗಳಲ್ಲಿ ಬಹುಮಾನವನ್ನು ತನ್ನದಾಗಿಸಿಕೊಂಡಿದ್ದಾಳೆ. ರಾಷ್ಟ್ರೀಯ ಮಟ್ಟದ ರಂಗೋತ್ಸವ ಸೇರಿದಂತೆ ವಿವಿಧ ನೃತ್ಯ ಸ್ಪರ್ಧೆಯಲ್ಲಿ ಬಹುಮಾನ ಅಲಂಕೃತವಾಗಿವೆ. ಚಿತ್ರಕಲೆಯಲ್ಲಿಯೂ ವಿಶೇಷ ಆಸಕ್ತಿ ಹೊಂದಿರುವ ಸ್ತುತಿಗೆ ಚಿತ್ರಕಲಾ ಸ್ಪರ್ಧೆಯ ಬಹುಮಾನಗಳೂ ದೊರಕಿರುವುದು ಗಮನಾರ್ಹ ಸಂಗತಿ. ವಿದುಷಿ ಕೃಪಾ ಅವರ ಅಭಿಮಾನ, ವಿಶ್ವಾಸ ಮತ್ತು ಅನುಗ್ರಹ ಗಳಿಸಿರುವ ಸ್ತುತಿಗೆ ರಂಗಾರೋಹಣವು ನೃತ್ಯ ಕಲಾರಂಗದಲ್ಲಿ ಹೊಸ ಭರವಸೆಗಳನ್ನು ತುಂಬಲಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: BharatanatyamCarnatic musicCultural CapitalKannada News WebsiteLatest News KannadaMusicmysoreSirsiUttara Kannadaಗಾನಭಾರತೀನೃತ್ಯಭರತನಾಟ್ಯಮೈಸೂರುಶಿರಸಿಸಂಗೀತಸಾಂಸ್ಕೃತಿಕ ರಾಜಧಾನಿಸ್ತುತಿ ಹೆಗಡೆ
Previous Post

ಗಮನಿಸಿ! ಡಿ.5ರಂದು ಶಿವಮೊಗ್ಗದ ಈ ಪ್ರದೇಶಗಳಲ್ಲಿ ಕರೆಂಟ್ ಇರುವುದಿಲ್ಲ

Next Post

ಶಿವಮೊಗ್ಗ | ಡಿ.6-7 | ಅಶೋಕ್ ಪೈ ಕಾಲೇಜಿನಲ್ಲಿ ಅನ್ವೇಷಣಾ ಕಾರ್ಯಕ್ರಮ | ಪ್ರತಿಭಾನ್ವೇಷಣಾ ಸ್ಪರ್ಧೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಶಿವಮೊಗ್ಗ | ಡಿ.6-7 | ಅಶೋಕ್ ಪೈ ಕಾಲೇಜಿನಲ್ಲಿ ಅನ್ವೇಷಣಾ ಕಾರ್ಯಕ್ರಮ | ಪ್ರತಿಭಾನ್ವೇಷಣಾ ಸ್ಪರ್ಧೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025

ಜೂನ್ 1ರಿಂದ 4 | ಮೈಸೂರು-ತಾಳಗುಪ್ಪ ಇಂಟರ್’ಸಿಟಿ ಸೇರಿ ಹಲವು ರೈಲುಗಳ ಬಗ್ಗೆ ಮಹತ್ವದ ಪ್ರಕಟಣೆ

May 31, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!