No Result
View All Result
ಪ್ರಧಾನಿ ನರೇಂದ್ರ ಮೋದಿಗೆ ರಾಮಚಂದ್ರಾಪುರ ಮಠದ ಶ್ರೀಗಳ ಅಭಿನಂದನೆ
English Articles

Ramachandrapura Seer Hails PM Narendra Modi’s Leadership

by ಕಲ್ಪ ನ್ಯೂಸ್
June 10, 2026
0

Kalpa Media House  |  Honavar/Sagara  | Jagadguru Shankaracharya Sri Raghaveshwara Bharathi Mahaswamiji of Ramachandrapura Math has extended his congratulations to...

Read moreDetails
ಬ್ರೇಕ್‌ಥ್ರೂ | ದೇಶ ಭದ್ರತೆಯ ಜೋಜಿಲಾ ಸುರಂಗ ಕಾಮಗಾರಿಯಲ್ಲಿ ಐತಿಹಾಸಿಕ ಸಾಧನೆ

MEIL Scripts Himalayan History with Final Breakthrough of Zojila Tunnel

June 9, 2026
ಸಾಗರ | ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗುವಿಗೆ ಹಾವು ಕಚ್ಚಿ ಸಾವು

18-Month-Old Girl Dies After Falling Into Water Tank in Bagalkot

June 9, 2026
2025–26ನೇ ಹಣಕಾಸು ವರ್ಷದಲ್ಲಿ ನೈಋತ್ಯ ರೈಲ್ವೆ ಗಳಿಸಿದ ಒಟ್ಟು ಆದಾಯವೆಷ್ಟು ಗೊತ್ತಾ?

ILCAD 2026 Observed in Mysuru Division; SWR Promotes Level Crossing Safety

June 9, 2026
ಬೆಂಗಳೂರು–ತುಮಕೂರು ರೈಲು ಮಾರ್ಗದ ವಿದ್ಯುತ್ ವ್ಯವಸ್ಥೆ ಮೇಲ್ದರ್ಜೆಗೆ | ₹162.57 ಕೋಟಿ ಅನುಮೋದನೆ

Indian Railways Sanctions ₹162.57 Crore Upgrade for Bengaluru–Tumakuru Rail Section

June 9, 2026
  • Advertise With Us
  • Grievances
  • About Us
  • Contact Us
Thursday, June 11, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ರಾಷ್ಟ್ರೀಯ

ದೀಪಾವಳಿ | ನೈಋತ್ಯ ರೈಲ್ವೆಯಿಂದ ಸಾಲು ಸಾಲು ವಿಶೇಷ ರೈಲುಗಳು | ಇಲ್ಲಿದೆ ಸಂಫೂರ್ಣ ಪಟ್ಟಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
October 17, 2025
in ರಾಷ್ಟ್ರೀಯ
0
ಗಮನಿಸಿ! ಬೆಂಗಳೂರಿನಿಂದ ಹೊರಡುವ ಈ ರೈಲು ಮೂರು ದಿನಗಳ ಕಾಲ ರದ್ದು
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಹುಬ್ಬಳ್ಳಿ/ಬೆಂಗಳೂರು  |

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ಸಂಚಾರವನ್ನು ನಿಭಾಯಿಸಲು, ನೈರುತ್ಯ ರೈಲ್ವೆಯು ವಿಶೇಷ ರೈಲುಗಳನ್ನು ಚಲಾಯಿಸಲು ಮತ್ತು ಹಾಲಿ ರೈಲು ಸೇವೆಗಳ ಅವಧಿಯನ್ನು ವಿಸ್ತರಿಸಲು ನಿರ್ಧರಿಸಿದೆ.

ಈ ಕುರಿತಂತೆ ನೈಋತ್ಯ ರೈಲ್ವೆ ಮಾಹಿತಿ ನೀಡಿದ್ದು, ಹಬ್ಬದ ಹಿನ್ನೆಲೆಯಲ್ಲಿ ಒಟ್ಟು 18 ವಿಶೇಷ ರೈಲುಗಳು ಹಾಗೂ 10 ಹಾಲಿ ರೈಲು ಸೇವೆಗಳ ವಿಸ್ತರಣೆಗಳು ಮೈಸೂರು ವಿಭಾಗದ ವ್ಯಾಪ್ತಿಯ ವಿವಿಧ ಮಾರ್ಗಗಳಲ್ಲಿ ಕಾರ್ಯ ನಿರ್ವಹಿಸಲಿವೆ.

ದೀಪಾವಳಿ ವಿಶೇಷ ರೈಲುಗಳ ವಿವರಗಳು ಕೆಳಗಿನಂತಿವೆ:

  1. 06103 ತಿರುನೆಲ್ವೆಲಿ-ಶಿವಮೊಗ್ಗ ಟೌನ್ 4 (ಭಾನುವಾರ) 5,12,19,26 (ಅಕ್ಟೋಬರ್)
    ಮಾರ್ಗ: ಅರಸೀಕೆರೆ- ಬೀರೂರು – ತರೀಕೆರೇ – ಭದ್ರಾವತಿ – ಶಿವಮೊಗ್ಗ ಟೌನ್
  2. 06104 ಶಿವಮೊಗ್ಗಟೌನ್ -ತಿರುನೆಲ್ವೇಲಿ 4 (ಸೋಮವಾರ) 6,13,20,27 (ಅಕ್ಟೋಬರ್)
  3. 06237 ಮೈಸೂರು-ರಾಮನಾಥಪುರಂ 4 (ಸೋಮವಾರ) 6,13,20,27 (ಅಕ್ಟೋಬರ್)
    ಮಾರ್ಗ: ಮಂಡ್ಯ – ಕೆಎಸ್’ಆರ್ ಬೆಂಗಳೂರು – ಸೇಲಂ – ಮದುರೈ – ಮನಮಧುರೈ
  4. 06238 ರಾಮನಾಥಪುರಂ-ಮೈಸೂರು 4 (ಮಂಗಳವಾರ) 7,14,21,28 (ಅಕ್ಟೋಬರ್)
  5. 06239 ಮೈಸೂರು -ತಿರುನೆಲ್ವೇಲಿ 11 (ಸೋಮವಾರ) 15.09.2025-24.11.2025
    ಮಾರ್ಗ: ಯಲಿಯೂರು – ಮಂಡ್ಯ – ರಾಮನಗರ – ಕೆಂಗೇರಿ – ಕೆಎಸ್’ಆರ್ ಬೆಂಗಳೂರು – ಬಂಗಾರಪೇಟೆ – ಸೇಲಂ – ದಿಂಡಿಗಲ್- ಸತೂರು

  1. 06240 ತಿರುನೆಲ್ವೆಲಿ-ಮೈಸೂರು 11 (ಮಂಗಳವಾರ) 16.09.2025-25.11.2025
  2. 06244 ಕರೈಕ್ಕುಡಿ -ಮೈಸೂರು 22 (ಶುಕ್ರವಾರ, ಭಾನುವಾರ) 19.09.2025-30.11.2025
    ಮಾರ್ಗ: ಯಲಿಯೂರು – ಮಂಡ್ಯ – ರಾಮನಗರ – ಕೆಂಗೇರಿ – ಕೆಎಸ್’ಆರ್ ಬೆಂಗಳೂರು – ಬಂಗಾರಪೇಟೆ – ಸೇಲಂ – ತಿರುಚಿರಾಪಳ್ಳಿ – ಕರೈಕ್ಕುಡಿ
  3. 07313 ಎಸ್.ಎಸ್.ಎಸ್. ಹಬ್ಬಳ್ಳಿ -ಕೊಲ್ಲಂ 13 (ಭಾನುವಾರ) 5,12,19,26 (ಅಕ್ಟೋಬರ್)2,9,16,23,30 (ನವೆಂಬರ್) 7,14,21,28 (ಡಿಸೆಂಬರ್)
    ಮಾರ್ಗ: ಹಾವೇರಿ – ದಾವಣಗೆರೆ – ಬೀರೂರು – ಅರಸೀಕೆರೆ- ತುಮಕೂರು – ಪಾಳಕ್ಕಾಡ್ – ಕೊಲ್ಲಂ
  4. 07314 ಕೊಲ್ಲಂ-ಎಸ್.ಎಸ್.ಎಸ್. ಹುಬ್ಬಳ್ಳಿ 13 (ಸೋಮವಾರ) 6,13,20,27 (ಅಕ್ಟೋಬರ್) 3,10,17,24 (ನವೆಂಬರ್) 1,8,15,22,29 (ಡಿಸೆಂಬರ್)
  5. 06587 ಯಶವಂತಪುರ -ತಾಳಗುಪ್ಪ 2 (ಶುಕ್ರವಾರ) 17.10.2025 24.10.2025
    ಮಾರ್ಗ: ತುಮಕೂರು – ತಿಪಟೂರು -ಅರಸೀಕೆರೆ- ಬೀರೂರು – ತರೀಕೆರೆ – ಭದ್ರಾವತಿ – ಶಿವಮೊಗ್ಗ ಟೌನ್ – ಆನಂದಪುರ – ಸಾಗರಜಂಬಗರು – ತಾಳಗುಪ್ಪ
  6. 06588 ತಾಳಗುಪ್ಪ-ಯಶವಂತಪುರ 2 (ಶನಿವಾರ) 18.10.2025 25.10.2025
  7. 05543 ಮುಜಾಫಪುರ್-ಎಸ್.ಎಸ್.ಎಸ್. ಹುಬ್ಬಳ್ಳಿ 6 (ಶುಕ್ರವಾರ) 10.10.2025- 14.11.2025
    ಮಾರ್ಗ:ತುಮಕೂರು -ಅರಸೀಕೆರೆ – ಬೀರೂರು – ಚಿಕ್ಕಜಾಜೂರು – ದಾವಣಗೆರೆ – ರಾಣಿಬೆನ್ನೂರು – ಹಾವೇರಿ – ಕರಜಗಿ – ಎಸ್.ಎಸ್.ಎಸ್. ಹುಬ್ಬಳ್ಳಿ

  1. 05544 ಎಸ್.ಎಸ್.ಎಸ್. ಹುಬ್ಬಳ್ಳಿ -ಮುಜಾಫಪುರ್ 6 (ಮಂಗಳವಾರ) 14.10.2025-18.11.2025
  2. 07345 ಎಸ್.ಎಸ್.ಎಸ್. ಹುಬ್ಬಳ್ಳಿ -ಎಂ. ವಿಶ್ವೇಶ್ವರಯ್ಯ ಟರ್ಮಿನಸ್ ಬೆಂಗಳೂರು 1 (ಶುಕ್ರವಾರ) 17.10.2025
    ಮಾರ್ಗ: ಹಾವೇರಿ – ಹರಿಹರ – ದಾವಣಗೆರೆ – ಅರಸೀಕೆರೆ – ತುಮಕೂರು
  3. 06245 ಎಂ. ವಿಶ್ವೇಶ್ವರಯ್ಯ ಟರ್ಮಿನಸ್ ಬೆಂಗಳೂರು -ವಿಜಯಪುರ 1 (ಶುಕ್ರವಾರ) 17.10.2025
    ಮಾರ್ಗ: ತುಮಕೂರು -ಅರಸೀಕೆರೆ- ಬೀರೂರು – ಚಿಕ್ಕಜಾಜೂರು – ಚಿತ್ರದುರ್ಗ – ರಾಯದುರ್ಗ – ಬಳ್ಳಾರಿ ಕ್ಯಾಂಟ್
  4. 06246 ವಿಜಯಪುರ- ಎಂ. ವಿಶ್ವೇಶ್ವರಯ್ಯ ಟರ್ಮಿನಸ್ ಬೆಂಗಳೂರು 1 (ಬುಧವಾರ) 22.10.2025
  5. 06503 ಎಂ. ವಿಶ್ವೇಶ್ವರಯ್ಯ ಟರ್ಮಿನಸ್ ಬೆಂಗಳೂರು- ಬೆಳಗಾವಿ 1 (ಶುಕ್ರವಾರ) 17.10.2025
    ಮಾರ್ಗ: ತುಮಕೂರು – ಅರಸೀಕೆರೆ – ಬೀರೂರು – ದಾವಣಗೆರೆ – ಹರಿಹರ – ಹಾವೇರಿ – ಕರಜಗಿ
  6. 06504 ಬೆಳಗಾವಿ-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಸ್ ಬೆಂಗಳೂರು 1 (ಬುಧವಾರ) 22.10.2025

ಹಬ್ಬದ ಸಂದರ್ಭದಲ್ಲಿ ಹಾಲಿ ರೈಲುಗಳ ಅವಧಿ ವಿಸ್ತರಣೆ

  1. 06281 ಮೈಸೂರು -ಅಜ್ಮೇರ್ 9(ಶನಿವಾರ) 4,11,18,25 (ಅಕ್ಟೋಬರ್) 1,8,15,22,29 (ನವೆಂಬರ್)
    ಮಾರ್ಗ: ಹೊಳೆನರಸೀಪುರ – ಅರಸೀಕೆರೆ – ಚಿತ್ರದುರ್ಗ – ಎಸ್.ಎಸ್.ಎಸ್. ಹುಬ್ಬಳ್ಳಿ
  2. 06282 ಅಜ್ಮೇರ್ -ಮೈಸೂರು 9 (ಸೋಮವಾರ) 6,13,20,27 (ಅಕ್ಟೋಬರ್) 3,10,17,24 (ನವೆಂಬರ್) 01 (ಡಿಸೆಂಬರ್)
  3. 06211 ಮೈಸೂರು -ದರ್ಬಾಂಗಾ 12 (ಮಂಗಳವಾರ) 7,14,21,28 (ಅಕ್ಟೋಬರ್) 4,11,18,25 (ನವೆಂಬರ್) 2,9,16,23 (ಡಿಸೆಂಬರ್) ಮಾರ್ಗ: ಅರಸೀಕೆರೆ – ದಾವಣಗೆರೆ – ಎಸ್.ಎಸ್.ಎಸ್. ಹುಬ್ಬಳ್ಳಿ
  4. 06212 ದರ್ಬಾಂಗಾ-ಮೈಸೂರು 13 (ಶನಿವಾರ) 4,11,18,25 (ಅಕ್ಟೋಬರ್) 1,8,15,22,29 (ನವೆಂಬರ್) 6,13,20,27(ಡಿಸೆಂಬರ್)

  1. 06529 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಸ್ ಬೆಂಗಳೂರು -ಗೋಮತಿನಗರ 12 (ಸೋಮವಾರ)6,13,20,27 (ಅಕ್ಟೋಬರ್) 3,10,17,24 (ನವೆಂಬರ್) 1,8,15,22 (ಡಿಸೆಂಬರ್)
    ಮಾರ್ಗ: ಅರಸೀಕೆರೆ – ದಾವಣಗೆರೆ – ಹಾವೇರಿ – ಎಸ್.ಎಸ್.ಎಸ್. ಹುಬ್ಬಳ್ಳಿ
  2. 06530 ಗೋಮತಿನಗರ-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಸ್ ಬೆಂಗಳೂರು 13(ಶುಕ್ರವಾರ)3,10,17,24,31 (ಅಕ್ಟೋಬರ್) 7,14,21,28 (ನವೆಂಬರ್) 5,12,19,26 (ಡಿಸೆಂಬರ್)
  3. 07033 ನರ್ಸಾಪುರ -ಮೈಸೂರು(ಸೋಮವಾರ, ಶುಕ್ರವಾರ 19.09.2025
    ಮಾರ್ಗ: ಸಿಕಂದರಾಬಾದ್ – ವಿಕಾರಾಬಾದ್ – ರಾಯಚೂರು – ಗುಂಟಕಲ್ – ಯಲಹಂಕ – ಕೆಎಸ್’ಆರ್ ಬೆಂಗಳೂರು – ಮೈಸೂರು
  4. 07034 ಮೈಸೂರು -ನರ್ಸಾಪುರ/ಮಂಗಳವಾರ , ಶನಿವಾರ 20.09.2025
  5. 07357 ಎಸ್.ಎಸ್.ಎಸ್. ಹುಬ್ಬಳ್ಳಿ -ರಾಕ್ಸೌಲ್ 13 (ಶನಿವಾರ) 4,11,18,25 (ಅಕ್ಟೋಬರ್) 1,8,15,22,29 (ನವೆಂಬರ್) 6,13,20,27 (ಡಿಸೆಂಬರ್)
    ಮಾರ್ಗ: ಕರಜಗಿ – ಹಾವೇರಿ – ದಾವಣಗೆರೆ – ಬೀರೂರು – ತುಮಕೂರು
  6. 07358 ರಾಕ್ಸೌಲ್ -ಎಸ್.ಎಸ್.ಎಸ್. ಹುಬ್ಬಳ್ಳಿ 13 (ಮಂಗಳವಾರ) 7,14,21,28 (ಅಕ್ಟೋಬರ್), 4,11,18,25 (ನವೆಂಬರ್) 2,9,16,23,30 (ಡಿಸೆಂಬರ್)

ನೈಋತ್ಯ ರೈಲ್ವೆ ವಿನಂತಿ:
ಇನ್ನು, ವಿಶೇಷ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಮುಂಚಿತವಾಗಿಯೇ ಪ್ರಯಾಣದ ಯೋಜನೆ ಮಾಡಿಕೊಂಡು, ಟಿಕೇಟ್ ಮುಂಚಿತವಾಗಿಯೇ ಕಾಯ್ದಿರಿಸಿಕೊಳ್ಳಲು ಕೋರಿದೆ. ಇದರಿಂದ ಕೊನೆಯ ಕ್ಷಣದ ತೊಂದರೆಗಳನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದೆ.

ವಿವರವಾದ ಸಮಯ ಮತ್ತು ನಿಲ್ದಾಣಗಳ ಮಾಹಿತಿಗಾಗಿ, ಪ್ರಯಾಣಿಕರು https://www.indianrail.gov.in ವೆಬ್’ಸೈಟ್’ಗೆ ಭೇಟಿ ನೀಡಬಹುದು ಅಥವಾ IRCTC ಮೊಬೈಲ್ ಅಪ್ಲಿಕೇಶನ್’ಗಳನ್ನು ಬಳಸಬಹುದು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   

http://kalpa.news/wp-content/uploads/2024/04/VID-20240426-WA0008.mp4

 

Tags: BENGALURUDeapavaliHaveriHubliIndian RailwayIRCTCKannada News WebsiteLatest News KannadamysoreSpecial TrainTamil Naduಅರಸೀಕೆರೆತಿರುನೆಲ್ವೆಲಿದಿಂಡಿಗಲ್ದೀಪಾವಳಿ ಹಬ್ಬನೈಋತ್ಯ ರೈಲ್ವೆಬೆಂಗಳೂರುಮಂಡ್ಯರಾಮನಾಥಪುರಂಶಿವಮೊಗ್ಗಹಾವೇರಿಹಾವೇರಿ ಗ್ಯಾಂಗ್ ರೇಪ್ ಪ್ರಕರಣಹುಬ್ಬಳ್ಳಿ
Share196Tweet123Send
Previous Post

ದೀಪಾವಳಿ | ಬೆಂಗಳೂರು-ವಾಸ್ಕೋ, ಹುಬ್ಬಳ್ಳಿ-ವಾಟ್ವಾ ನಡುವೆ ವಿಶೇಷ ರೈಲು | ಹೀಗಿದೆ ವಿವರ

Next Post

ಬಸ್-ಲಾರಿ ಭೀಕರ ಅಪಘಾತ | ಇಬ್ಬರಿಗೆ ಗಂಭೀರ ಗಾಯ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಬಸ್-ಲಾರಿ ಭೀಕರ ಅಪಘಾತ | ಇಬ್ಬರಿಗೆ ಗಂಭೀರ ಗಾಯ

ಬಸ್-ಲಾರಿ ಭೀಕರ ಅಪಘಾತ | ಇಬ್ಬರಿಗೆ ಗಂಭೀರ ಗಾಯ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ನರೇಂದ್ರ ಮೋದಿಯವರನ್ನು ಪ್ರಧಾನಿ ಹುದ್ದೆಯಿಂದ ವಜಾಗೊಳಿಸಬೇಕು: ರಾಷ್ಟ್ರಪತಿಗಳಿಗೆ ಮನವಿ

ಈ ದಾಖಲೆ ನಿರ್ಮಿಸುತ್ತೇನೆಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ | ಪ್ರಧಾನಿ ಮೋದಿ ಭಾವುಕ ಮಾತು

June 11, 2026
ILCAD-2026: Week-long Level Crossing Safety Campaign Concludes in Hubballi Division

ILCAD-2026: Week-long Level Crossing Safety Campaign Concludes in Hubballi Division

June 11, 2026
ಮಾವನನ್ನೇ ಕುತ್ತಿಗೆ ಸೀಳಿ ಹತ್ಯೆಗೆ ಯತ್ನಿಸಿದ ಅಳಿಯ | ಕಾರಣವೇನು?

ಬುರ್ಖಾ ಧರಿಸಿ ಅನುಮಾನಾಸ್ಪದವಾಗಿ ಓಡಾಟ: ಮೂವರು ಯುವಕರು ಪೊಲೀಸರ ವಶಕ್ಕೆ

June 11, 2026
ಜಾಗತಿಕ ಕಾರ್ಮಿಕ ಸಮ್ಮೇಳನ | ಏನಿದು ಭಾರತದ 29 ಕಾರ್ಮಿಕ ಕಾನೂನುಗಳು – 4 ಲೇಬರ್ ಕೋಡ್’ಗಳು?

ಜಾಗತಿಕ ಕಾರ್ಮಿಕ ಸಮ್ಮೇಳನ | ಏನಿದು ಭಾರತದ 29 ಕಾರ್ಮಿಕ ಕಾನೂನುಗಳು – 4 ಲೇಬರ್ ಕೋಡ್’ಗಳು?

June 11, 2026
ಪ್ರಧಾನಿ ನರೇಂದ್ರ ಮೋದಿಗೆ ರಾಮಚಂದ್ರಾಪುರ ಮಠದ ಶ್ರೀಗಳ ಅಭಿನಂದನೆ

Ramachandrapura Seer Hails PM Narendra Modi’s Leadership

June 10, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL