No Result
View All Result
11-Year-Old Mysuru Girl Writes Children's Ramayana in Just 15 Days
English Articles

11-Year-Old Mysuru Girl Writes Children’s Ramayana in Just 15 Days

by kalpa News
July 27, 2026
1

Kalpa Media House  |  Mysuru  | In a remarkable literary achievement, an 11-year-old girl from Mysuru has written a 36-page...

Read moreDetails
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
  • Advertise With Us
  • Grievances
  • About Us
  • Contact Us
Tuesday, July 28, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಆನಂದ ಕಂದ

ಆನಂದಕಂದ ಲೇಖನ ಮಾಲಿಕೆ-22 | ಪದ್ಯಗಳಲ್ಲಿ ಶಬ್ದಾಲಂಕಾರಗಳು | ಸಂಚಿಕೆ-1

kalpa News by kalpa News
January 17, 2025
in ಆನಂದ ಕಂದ
0
ಆನಂದಕಂದ ಲೇಖನ ಮಾಲಿಕೆ-22 | ಪದ್ಯಗಳಲ್ಲಿ ಶಬ್ದಾಲಂಕಾರಗಳು | ಸಂಚಿಕೆ-1
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಆನಂದಕಂದ ಲೇಖನ ಮಾಲಿಕೆ-22  |
ಸಂಸ್ಕೃತ-ಕನ್ನಡ ವಾಙ್ಮಯಗಳಲ್ಲಿ ಸಮಾನವಾಗಿ ಮುಖ್ಯವಾಗಿ ಕಾಣುವ ಕಲೆ ಅವಧಾನ. ಈ ಕಲೆಯಲ್ಲಿ ಮುಖ್ಯವಾಗಿ ಕಂಡುಬರುವ ಅಂಗವೇನೆಂದರೆ ಚಿತ್ರಕಾವ್ಯ/ ಆಶುಕವಿತ್ವ. ಅವಧಾನದ ಬೇರೆಯ ಅಂಗಗಳಲ್ಲಿ ಕೇವಲ ಪದ್ಯರಚನೆಯು ಉತ್ತರವಾಗಿರುತ್ತದೆ. ಆದರೆ ಈ ಅಂಗದಲ್ಲಿ ಏನೂ ಪ್ರತಿಬಂಧಕಗಳು ಇಲ್ಲದಿರುವುದರಿಂದ ಇಲ್ಲಿ ಅಲಂಕಾರದ ಜೊತೆಯಲ್ಲಿ ಪದ್ಯರಚನೆ ಮಾಡಬೇಕಾಗಿರುತ್ತದೆ. ಆ ಅಲಂಕಾರದ ವಿಷಯದಲ್ಲಿ ಸ್ವಲ್ಪ ಚಿಂತನೆ ನಡೆಸೋಣ.

ಅಲಂಕಾರವು ಎರಡು ವಿಧ – ರ‍್ಥಾಲಂಕಾರ ಮತ್ತು ಶಬ್ದಾಲಂಕಾರ. ಶಬ್ದಾಲಂಕಾರಕ್ಕೆ ಪ್ರಸಿದ್ಧರಾದ ಕವಿಗಳ ಪಟ್ಟಿ ಮುಗಿಯುವುದೇ ಇಲ್ಲ. ಕಾಳಿದಾಸನಿಂದ ಆರಂಭಿಸಿ ಈಗಿನ ಆಧುನಿಕ ಕವಿಗಳಿಗೆಲ್ಲರಿಗೂ ಶಬ್ದಾಲಂಕಾರದ ಪರಿಚಯ ಇದ್ದೇ ಇರುತ್ತದೆ. ಈ ಶಬ್ದಾಲಂಕಾರವು ಅನುಪ್ರಾಸವೆಂದು ಹೆಸರಿಸಲ್ಪಡುತ್ತದೆ. ಅನುಪ್ರಾಸವೆಂದರೆ ಆವೃತ್ತಿ; ಸಮಾನ ಅಕ್ಷರಗಳ ಆವೃತ್ತಿ.

Also Read>> ಬೆಂಗಳೂರಿಗರಿಗೆ ಮತ್ತೊಂದು ಶಾಕ್! ಶೀಘ್ರ ಮೆಟ್ರೋ ಪ್ರಯಾಣದ ದರ ಏರಿಕೆ ಸಾಧ್ಯತೆ

ಅನುಪ್ರಾಸ ಮೂರು ವಿಧ – ಛೇಕಾನುಪ್ರಾಸ, ವೃತ್ತ್ಯನುಪ್ರಾಸ ಮತ್ತು ಲಾಟಾನುಪ್ರಾಸ. ಛೇಕಾನುಪ್ರಾಸವೆಂದರೆ ಭಿನ್ನ ರ‍್ಥ ಉಳ್ಳ ಸಮಾನ ಅಕ್ಷರಗಳ ವ್ಯವಧಾನವಿಲ್ಲದ ಆವೃತ್ತಿ.

ಉದಾ: ‘ಅಯಿ ಕೃಪಾಲಯ ಪಾಲಯ ಬಾಲಕಮ್’, ‘-ಸುಪೌರುಷ- ಧಾತುಸಪ್ತಕಧರ‍್ಯಶರ‍್ಯೌದರ‍್ಯಚಾತರ‍್ಯ |’ ಇತ್ಯಾದಿ. ವ್ಯವಧಾನ ಉಳ್ಳ ಛೇಕಾನುಪ್ರಾಸವನ್ನೇ ವೃತ್ತ್ಯನುಪ್ರಾಸವೆನ್ನುತ್ತಾರೆ.
ಉದಾ:
‘ಶ್ರೀಮನೋರಮ ಮೇರುತ್ರಿಕಕು-ದ್ಧಾಮ ಸತ್ಕಲ್ಯಾಣಗುಣನಿಃ-ಸೀಮ ಪಾವನನಾಮ ದಿವಿಜೋದ್ದಾಮ ರಘುರಾಮ|’ ಇತ್ಯಾದಿ.

ಕನ್ನಡ ಪ್ರಚುರವಾದ ದ್ವಿತೀಯಾಕ್ಷರ ಪ್ರಾಸವೂ ಈ ವೃತ್ತ್ಯನು ಪ್ರಾಸವೇ. ಕೆಲವು ಸಂಸ್ಕೃತ ಪದ್ಯಗಳಲ್ಲಿ ತೃತೀಯಾಕ್ಷರ ಪ್ರಾಸವೂ ಕಂಡುಬರುತ್ತದೆ.

ಉದಾ:
‘ರ‍್ಯೈಕ್ಷಿ ಪ್ರಭುರಿತರೈಃ ಶಿವಾಗ್ನಿಪರ‍್ವೈ-ರ‍್ನೋಪೈಕ್ಷಿ ಪ್ರಬಲತರೈಸ್ತಥಾ ಪ್ರಯತ್ನೈಃ |
ನಾವೈಕ್ಷಿ ಕ್ವಚಿದಪಿ ಶಕ್ತಿಪರ‍್ತಿರಸ್ಮಿ- ನ್ನುತ್ಪ್ರೈಕ್ಷಿ ಸ್ವಯಮಪಿ ಭೀಮ ಇತ್ಯವಶ್ಯಮ್ ||’
ಲಾಟಾನುಪ್ರಾಸವೆಂದರೆ ಸಮಾನಪದಗಳಾಗಿದ್ದರೂ ಪ್ರಕೃತ ಪದ್ಯದಲ್ಲಿ ವಿಶೇಷವಾದ ಸ್ವಾರಸ್ಯವನ್ನು ತುಂಬಿಸಲು ಮಾಡುವ ಪದಗಳ ವ್ಯವಧಾನರಹಿತ ಆರ‍್ತನೆ. ಇದು ಕನ್ನಡದಲ್ಲಿ ಬಹಳವಾಗಿ ಕಂಡುಬರುವುದಿಲ್ಲ.

ಉದಾ:
‘ಮಧು ಮಧುಕರರಾಜೋ ನಿಷ್ಪತನ್ ಪೌಷ್ಪಮಾಪ್ತುಮ್’, ‘ಆ ರವಮಂ ನರ‍್ಜಿತಕಂ- ಠೀರವರವಮಂ ನಿರಸ್ತಘನರವಮಂ-’ಎಂಬ ಈ ಹಳೆಗನ್ನಡದಲ್ಲಿ ಕಂಡುಬರುವ ಲಾಟಾನುಪ್ರಾಸ ರನ್ನನ ಗದಾಯುದ್ಧದ್ದು. ಮುಂದಿನ ಸಂಚಿಕೆಯಲ್ಲಿ ಯಮಕ ಹಾಗೂ ಚಿತ್ರ ಎಂಬ ಶಬ್ದಾಲಂಕಾರ ವಿಶೇಷಗಳೊಂದಿಗೆ ಮುಂದುವರೆಯೋಣ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: AnandakandaKannadaKannada News WebsiteLatest News KannadaSanskritಅನುಪ್ರಾಸಅಲಂಕಾರಕನ್ನಡಚಿತ್ರಕಾವ್ಯಶಬ್ದಾಲಂಕಾರಶ್ರೀಪಯೋಜ ಕಂಬಾಲೂರುಸಮಾನ ಅಕ್ಷರಸಂಸ್ಕೃತ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಕುವೆಂಪು ವಿವಿ ಸಿಂಡಿಕೇಟ್ ಸದಸ್ಯರಾಗಿ‌ ಕೆ.ಎಲ್. ಅರವಿಂದ, ವಿದ್ಯಾವಿಷಯಕ ಪರಿಷತ್ತಿಗೆ ಚಿದಾನಂದ ನೇಮಕ

Next Post

ಜನರ ಪಾಲಿಗೆ ಸರ್ಕಾರದ ನೆರವು ಮರೀಚಿಕೆ | ವಿಪಕ್ಷ ನಾಯಕ ಆರ್‌. ಅಶೋಕ ಆಕ್ರೋಶ

kalpa News

kalpa News

Next Post
ಜನರ ಪಾಲಿಗೆ ಸರ್ಕಾರದ ನೆರವು ಮರೀಚಿಕೆ | ವಿಪಕ್ಷ ನಾಯಕ ಆರ್‌. ಅಶೋಕ ಆಕ್ರೋಶ

ಜನರ ಪಾಲಿಗೆ ಸರ್ಕಾರದ ನೆರವು ಮರೀಚಿಕೆ | ವಿಪಕ್ಷ ನಾಯಕ ಆರ್‌. ಅಶೋಕ ಆಕ್ರೋಶ

Leave a Reply Cancel reply

Your email address will not be published. Required fields are marked *

No Result
View All Result
11-Year-Old Mysuru Girl Writes Children's Ramayana in Just 15 Days
English Articles

11-Year-Old Mysuru Girl Writes Children’s Ramayana in Just 15 Days

by kalpa News
July 27, 2026
1

Kalpa Media House  |  Mysuru  | In a remarkable literary achievement, an 11-year-old girl from Mysuru has written a 36-page...

Read moreDetails
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL