Tuesday, June 24, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಪ್ರಕಾಶ್ ಅಮ್ಮಣ್ಣಾಯ

ರಾಮಕೃಷ್ಣ-ವಿವೇಕಾನಂದರ ಪುನಾವತಾರ ಅಟಲ್ ಜೀ ಹಾಗೂ ಮೋದಿ

August 17, 2018
in ಪ್ರಕಾಶ್ ಅಮ್ಮಣ್ಣಾಯ
0 0
0
Share on facebookShare on TwitterWhatsapp
Read - 2 minutes

ಶಿಷ್ಯನಲ್ಲಡಗಿರುವ ಶಕ್ತಿಯನ್ನು ತಿಳಿಯಲು ಒಬ್ಬ ಗುರುವಿಗೆ ಮಾತ್ರ ಸಾಧ್ಯ. ಮಾತಾಪಿತೃಗಳಿಗೂ ಮಕ್ಕಳ ಶಕ್ತಿಯನ್ನು ಪೂರ್ಣವಾಗಿ ತಿಳಿಯಲು ಅಸಾಧ್ಯ. ಆದರೆ ಒಬ್ಬ ಗುರುವಿಗೆ ಸಾಧ್ಯ ಎಂಬುದನ್ನು ಈಗಲ್ಲ ಹಿಂದಿನಿಂದಲೇ ಸಾಬೀತು ಪಡಿಸಿದೆ.

ವಿಶ್ವಾಮಿತ್ರರು ಶ್ರೀರಾಮನಿಗೆ ಗುರುವಾಗಿ, ರಾಮನಲ್ಲಡಗಿದ್ದ ಮಹಾಶಕ್ತಿಯನ್ನರಿತು ಖರಧೂಷಣಾದಿ ದಾನವರ ವಧೆಯನ್ನೂ ಮಾಡಿಸಿ, ಗೃಹಸ್ಥಾಶ್ರಮವನ್ನೂ ಕೊಡಿಸಿ, ರಾಮಲಕ್ಷ್ಮಣರು ಮಹಾ ಪ್ರಬುದ್ಧರೆಂದು ಸಾಬೀತು ಮಾಡಿಸಿದರು.

ಜಾಂಭವನು ಹನುಮನೊಳಗಿನ ಶಕ್ತಿಯನ್ನು ತಿಳಿದು, ಹನುಮನನ್ನು ಸಮುದ್ರೋಲ್ಲಂಘನ ಮಾಡಿಸಿದ. ಗುರುದ್ರೋಣಾಚಾರ್ಯರು ವಿರೋಧಿಪಾಳಯದೊಳಗಿದ್ದರೂ, ತನ್ನ ಆಪ್ತ ಶಿಷ್ಯ ಅರ್ಜುನನನ್ನು ಕೆಣಕಿ ಅರ್ಜುನನ ಪರಾಕ್ರಮವನ್ನು ಜಗತ್ತಿಗೆ ತೋರಿಸುತ್ತಾರೆ.

ರಾಮಕೃಷ್ಣರು ಹಾಗೂ ವಿವೇಕಾನಂದರು

ಪರಮ ಪೂಜ್ಯ ರಾಮಕೃಷ್ಣ ಪರಮಹಂಸರು ಶಿಷ್ಯ ನರೇಂದ್ರನ ಶಿರದ(ಬ್ರಹ್ಮರಂದ್ರ) ಮೇಲೆ ತನ್ನ ಪಾದವನ್ನಿಟ್ಟು ಸ್ವಾಮಿ ವಿವೇಕಾನಂದರನ್ನಾಗಿಸಿ ಅಖಂಡ ಬ್ರಹ್ಮಜ್ಞಾನ ನೀಡಿ ಜಗತ್ತೇ ಮರೆಯಲಾರದ ವ್ಯಕ್ತಿಯನ್ನಾಗಿಸಿದರು.

ರಾಜಕಾರಣವೇ ಬೇಡ ಅನ್ನುತ್ತಿದ್ದ ನರೇಂದ್ರ ದಾಮೋದರ ದಾಸನನ್ನು ಮತ್ತೆ ಗುಜರಾತ್ ಮುಖ್ಯಮಂತ್ರಿಯನ್ನಾಗಿಸಿ ಇಡೀ ಭಾರತ ದೇಶದ ಮರೆಯಲಾಗದ ಪ್ರಧಾನ ಮಂತ್ರಿಯಾಗಿಸುವಂತೆ, ವಿಶ್ವಕ್ಕೇ ಮಹಾನಾಯಕನನ್ನಾಗುವಂತ ನರೇಂದ್ರ ಮೋದಿಯನ್ನಾಗಿಸಿದ ಕೀರ್ತಿ ಅಟಲ್ ಜೀಗೆ ಸೇರುತ್ತದೆ. ಹಿಂದೆ ಗುರು ಮುಂದೆ ಗುರಿ ಎನ್ನುವ ಚಿಂತನೆಯು ಈ ಗುರುಗಳಿಗಿದೆ.

ವೃಶ್ಚಿಕ ಲಗ್ನದಲ್ಲಿ ಜನನ

ವೃಶ್ಚಿಕ ಲಗ್ನವಾಗಿ, ವೃಶ್ಚಿಕ ರಾಶಿಯಲ್ಲಿ ಜನಿಸಿ ಪ್ರಧಾನಿಯಾದ ಅಟಲ್ ಜೀ ಪರಮಹಂಸರ ಪುನರಾವತಾರವಾದರೆ, ವೃಶ್ಚಿಕ ಲಗ್ನವಾಗಿ ವೃಶ್ಚಿಕ ರಾಶಿಯಲ್ಲಿ ಜನಿಸಿದ ನರೇಂದ್ರ ದಾಮೋದರ ದಾಸ ಮೋದಿಯವರು ನರೇಂದ್ರ ವಿಶ್ವನಾಥ ಸ್ವಾಮಿ ವಿವೇಕಾನಂದರ ಪುನರಾವತಾರ.

ರಾಮಕೃಷ್ಣ ಪರಮಹಂಸರು ಮಹಾತಪೋನಿಧಿಯಾಗಿ ತನಗಿಲ್ಲದ ಅಖಂಡ ಸಾವ್ರಾಜ್ಯ ಯೋಗವನ್ನು ಅಖಂಡ ಸಾವ್ರಾಜ್ಯಯೋಗದ ಶಿಷ್ಯನನ್ನು ಬೆಳೆಸಿ ಕೃತಾರ್ಥರಾದರು.

ಅಟಲ್ ಬಿಹಾರಿ ವಾಜಪೇಯಿ ಕೂಡಾ ತನ್ನಲ್ಲಿಲ್ಲದ ಅಖಂಡ ಸಾವ್ರಾಜ್ಯ ಯೋಗವನ್ನು ಅಖಂಡ ಸಾವ್ರಾಜ್ಯಯೋಗದ ನರೇಂದ್ರ ಮೋದಿಯವರನ್ನು ಬೆಳೆಸಿ ಕೃತಾರ್ಥರಾದರು.

ಅಂದು-ಇಂದೂ ನರೇಂದ್ರ

ಈ ಇಬ್ಬರು ಗುರುಗಳಿಗೂ ಈ ಅಖಂಡ ಸಾವ್ರಾಜ್ಯ ಯೋಗವೇ ಇರಲಿಲ್ಲ. ಇಬ್ಬರೂ ಗುರುಗಳಿಗೂ ಈ ಯೋಗವು ನವಾಂಶದಲ್ಲಿತ್ತು. ಅದನ್ನೇ ಶಿಷ್ಯರಿಗೆ ಧಾರೆಯೆರೆದರು. ಒಂದುವೇಳೆ ಇದ್ದುದೇ ಆಗಿದ್ದರೆ ಶಿಷ್ಯರು ಗುರುವನ್ನು ಮೀರಿಸಲು ಸಾಧ್ಯವಾಗುತ್ತಿರಲಿಲ್ಲ. ಇದನ್ನೇ ದೈವಪ್ರೇರಣೆ ಎನ್ನುವುದು.

ಅತ್ಯಂತ ಪ್ರಭಾವಿ ಗುರುಗಳು ಅತ್ಯಂತ ಶ್ರೀಮಂತ ಕುಟುಂಬದ ಶಿಷ್ಯರನ್ನು ಆರಿಸಬಹುದಿತ್ತು. ಪರಮ ಹಂಸರು ಬಡತನದಲ್ಲಿ ಬೆಳೆದ ನರೇಂದ್ರನನ್ನೂ, ಅಟಲ್ ಜೀ ಚಹಾಮಾರುವ ನರೇಂದ್ರನನ್ನೂ ಆರಿಸಿದ್ದೇ ಗುರುವಿನ ಜ್ಞಾನಕ್ಕೆ ಸರಿಸಮಾನವಾದುದಿಲ್ಲ ಎಂಬುದನ್ನು ಸಾಬೀತು ಪಡಿಸಿದೆ.

ಗುರುವೇ ಸರ್ವಸ್ವ ಎಂದ ಇಬ್ಬರೂ ಜಗತ್ತಿಗೇ ಮಾದರಿಯಾದರು. ವಂಶದ ಸಿರಿತನವೇ ಸರ್ವ ಸಂಪತ್ತು ಎಂದವರು ಧಾರುಣ ಮೃತ್ಯವಿಗೂ, ಅತ್ಯಂತ ಹೆಡ್ಡತನದ ವ್ಯಕ್ತಿತ್ವಕ್ಕೂ ಸಾಕ್ಷಿಯಾದದ್ದು ನಮ್ಮ ಕಣ್ಣಮುಂದೆ ಇದೆ. ಅಂದರೆ ಶ್ರೀಮಂತರಿಗೆ ಧನಬಲವೇ ಗುರುವಾದರೆ, ಬಡವನಿಗೆ ಜ್ಞಾನ ಬಲವೇ ಗುರುವಾಗುತ್ತದೆ.

-ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ

Tags: Atal Bihari VajpayeeAtal Ji rebirth of RamakrishnaPM Narendra ModiPrakash AmmannayaRamakrishna ParamahamsaSwami Vivekananda
Previous Post

PM Modi writes: My unbeliever Atal Ji

Next Post

ಅಟಲ್ ಜೀ ಮುಂದುವರೆದ ಆವೃತ್ತಿ ಮೋದಿ: ಹೇಗೆ ಗೊತ್ತಾ?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಅಟಲ್ ಜೀ ಮುಂದುವರೆದ ಆವೃತ್ತಿ ಮೋದಿ: ಹೇಗೆ ಗೊತ್ತಾ?

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

International Day of Yoga Celebrated at Ashokapuram Central Workshop

June 23, 2025

ಮಗಳ ಮೇಲೆ ಅತ್ಯಾಚಾರ | ತಂದೆ ಬಂಧನ

June 23, 2025

ಆರೋಗ್ಯಭರಿತ ಸುಖ ಜೀವನ ನಡೆಸಲು ಯೋಗ ಅಗತ್ಯ: ವಿನಾಯಕ ಕುಡ್ವ ಅಭಿಪ್ರಾಯ

June 23, 2025

ಶಿವಮೊಗ್ಗ | ಮುಖ್ಯಮಂತ್ರಿಗಳು ತುಟಿಕ್‍ಪಿಟಿಕ್ ಎನ್ನುತ್ತಿಲ್ಲ | ಶಾಸಕ ಚನ್ನಬಸಪ್ಪ ಗುಡುಗಿದ್ದೇಕೆ?

June 23, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

International Day of Yoga Celebrated at Ashokapuram Central Workshop

June 23, 2025

ಮಗಳ ಮೇಲೆ ಅತ್ಯಾಚಾರ | ತಂದೆ ಬಂಧನ

June 23, 2025

ಆರೋಗ್ಯಭರಿತ ಸುಖ ಜೀವನ ನಡೆಸಲು ಯೋಗ ಅಗತ್ಯ: ವಿನಾಯಕ ಕುಡ್ವ ಅಭಿಪ್ರಾಯ

June 23, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!