No Result
View All Result
Mysore - Shivamogga - Talguppa Train
English Articles

Cancellation, Regulation and Diversion of Trains

by ಕಲ್ಪ ನ್ಯೂಸ್
June 27, 2026
0

Kalpa Media House  | Hubballi | In view of infrastructure work at Lucknow station, Northern Railway has notified the partial...

Read moreDetails
Surprise Inspection for Enhanced Passenger Safety

Surprise Inspection for Enhanced Passenger Safety

June 27, 2026
Henkel appoints Pradhyumna Ingle as Country President for India

Henkel appoints Pradhyumna Ingle as Country President for India

June 26, 2026
66% of Indians Face Health & Wellness Scams: McAfee Report Raises Alarm

66% of Indians Face Health & Wellness Scams: McAfee Report Raises Alarm

June 25, 2026
Indian Railway Fine Hike

Jan Vishwas Act 2026: Revised Railway Penalty Rules Likely from July 1

June 23, 2026
  • Advertise With Us
  • Grievances
  • About Us
  • Contact Us
Monday, June 29, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಮನರಂಜನೆಯ ಮರುಕಲ್ಪನೆಯ ಹೊಸ ಆವಿಷ್ಕಾರ ಜೀ಼ ‘ವಾಟ್ಸ್ ನೆಕ್ಸ್ಟ್’ನಲ್ಲಿ!

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
July 24, 2025
in Special Articles
0
Zee Reimagines Entertainment and Spotlights New Innovations at ‘Z’ Whats Next
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |

ಎಲ್ಲರ ಅಚ್ಚುಮೆಚ್ಚಿನ ಮಾಧ್ಯಮ ಸಂಸ್ಥೆಯಾಗಿರುವ ಜೀ಼, 854 ಮಿಲಿಯನ್ ವೀಕ್ಷಕರನ್ನು 208 ಮಿಲಿಯನ್ ಮನೆಗಳ ಮೂಲಕ ತಲುಪಿ ತನ್ನ ಹೊಸ ಬ್ರ್ಯಾಂಡ್ ಟ್ಯಾಗ್ ಲೈನ್ “ನಿಮ್ಮ ನಂಬಿಕೆಯ Z’ ಅನ್ನುವ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗಿದೆ. ಈಗ ಜನರೊಂದಿಗಿನ ಈ ಭಾಂಧವ್ಯವನ್ನು ಮತ್ತಷ್ಟು ಪುಷ್ಟಿಗೊಳಿಸಲು ‘Z What’s Next” ಅನ್ನುವ ಮೂಲಕ ನೆಟ್ವರ್ಕ್ ಟ್ರಾನ್ಸ್ಫರ್ಮೇಷನ್ ನ ಕಂಟೆಂಟ್ ತಂತ್ರಜ್ಞಾನದ ಪವರ್ ಹೌಸ್ ಮೂಲಕ ಮಾಡಲು ಹೊರಟಿದೆ.

‘Z What’s ನೆಕ್ಸ್ಟ್’ ಇಂಡಸ್ಟ್ರಿ ಯಲ್ಲಿಯೇ ಮೊದಲ ಪ್ರಯತ್ನವಾಗಿದ್ದು ಜೀ಼ ತನ್ನ ಪಾರ್ಟ್ನರ್ ಗಳ ಜೊತೆಗೂಡಿ ಮನರಂಜನೆಯ ಮರುಕಲ್ಪನೆಯನ್ನು ಮಾಡುತ್ತಿದೆ. ಇದರಲ್ಲಿ ಜೀ಼ ಯ ಕಂಟೆಂಟ್ ಗಳು ಹೇಗೆ ನಿರಾಯಾಸವಾಗಿ ಡಿವೈಸ್ ಗಳಲ್ಲಿ ಎಲ್ಲಾ ಪ್ಲಾಟ್ಫಾರ್ಮ್ ಗಳಲ್ಲಿ ಕ್ರಿಯೇಟಿವಿಟಿ ಮತ್ತು ತಂತ್ರಜ್ಞಾನದ ಜೊತೆಗೆ ನಮ್ಮ ಸಂಸ್ಕೃತಿ ಎಲ್ಲವನ್ನು ಹೇಗೆ ಸರಿದೂಗಿಸುತ್ತದೆ ಎಂಬುದನ್ನು ತೋರಿಸಿಕೊಡುತ್ತದೆ. ಮಾರುಕಟ್ಟೆದಾರರಿಗೆ ಇದು ಒಳ್ಳೆಯ ಅವಕಾಶವಾಗಿದ್ದು ಇಲ್ಲಿ 30 ಸೆಕೆಂಡ್ ಗಳ ಜಾಹಿರಾತು ಹೇಗೆ ಕ್ಯಾರೆಕ್ಟರ್ ಗಳಾಗಿ ಬದಲಾಗುತ್ತದೆ ಮತ್ತು ಜೀ಼ ಇದನ್ನು ಹೇಗೆ ವಿನ್ಯಾಸ ಗೊಳಿಸುತ್ತದೆ ಎಂದು ತೋರಿಸಿಕೊಡುವುದಲ್ಲದೇ ಭಾರತದ ಮನರಂಜನೆಯ ಮುಂದಿನ ಭವಿಷ್ಯಕ್ಕೆ ಪಾರ್ಟ್ನರ್ ಗಳನ್ನೂ ಆಹ್ವಾನಿಸುತ್ತದೆ.
ಕಂಟೆಂಟ್ ಬಗ್ಗೆ ಜನರ ಅಭಿರುಚಿ ಬದಲಾದರೂ ಇಂದಿಗೂ ದೂರದರ್ಶನ ಹೇಗೆ ವೀಕ್ಷಕರ ಅಚ್ಚುಮೆಚ್ಚಿನ ಮತ್ತು ಪವರ್ಫುಲ್ ಪ್ಲಾಟ್ಫಾರ್ಮ್ ಆಗಿರುವುದರಲ್ಲಿ ಜೀ಼ ಯ ಪ್ರಯತ್ನ ಬೆಟ್ಟದಷ್ಟಿದೆ. ಜೀ಼ ಯ ಕಂಟೆಂಟ್ ಗಳು ಟೆಲಿವಿಷನ್ ನಿಂದ, OTT, ಸೋಶಿಯಲ್ ಮೀಡಿಯಾ ಎಲ್ಲಾ ಪ್ಲಾಟ್ಫಾರ್ಮ್ ಗಳಿಗೆ ಹೇಳಿಮಾಡಿಸಿದ ಹಾಗಿದೆ. ಈಗ ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ತನ್ನ ಟೆಕ್ ಪವರ್ ಹೌಸ್ ಮತ್ತು ಉತ್ತಮ್ಮ ಕಂಟೆಂಟ್ ಮೂಲಕ ಜೀ಼ ಎರಡು ಹೈಬ್ರಿಡ್ ಚಾನೆಲ್ ಗಳನ್ನೂ ಬಿಡುಗಡೆ ಮಾಡಲು ಹೊರಟಿದೆ. ‘Z What’s Next’ ಮೂಲಕ ಬರ್ತಿದೆ 2 ಚಾನೆಲ್ ಗಳು ‘ಜೀ಼ ಪವರ್’ ಮತ್ತು ‘ಜೀ಼ ಸೋನಾರ್ ಬಾಂಗ್ಲಾ’.

ಜೀ ಪವರ್ ಕರ್ನಾಟಕದ ಯುವ ಪೀಳಿಗೆಯ ಪ್ರೇಕ್ಷಕರಿಗಾಗಿ ವಿನ್ಯಾಸಗೊಳಿಸಲಾದ ಕನ್ನಡ ಹೈಬ್ರಿಡ್ ಚಾನೆಲ್ ಆಗಿದೆ. ಈ ಹೊಸ ಚಾನೆಲ್ ದಿಟ್ಟ, ಯುವಪೀಳಿಗೆಯ ಮಹತ್ವಾಕಾಂಕ್ಷೆಯ ಕಥೆಗಳ ಮೂಲಕ ಕನ್ನಡಿಗರ ಮನಗೆಲ್ಲಲು ಸಜ್ಜಾಗಿದೆ. ಇದು ಆಗಸ್ಟ್ 2025 ರಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳನ್ನು ಮಲ್ಟಿಮೀಡಿಯಾ ಅಭಿಯಾನದೊಂದಿಗೆ ಅಧಿಕೃತವಾಗಿ ಲಾಂಚ್ ಆಗಲಿದೆ.ಇನ್ನು ಈ ಹೊಸ ಚಾನೆಲ್ ನಲ್ಲಿ ಶುರುವಿಗೆ 5 ಧಾರಾವಾಹಿಗಳು, 1 ದಿನನಿತ್ಯ ಪ್ರಸಾರ ಆಗುವ ರಿಯಾಲಿಟಿ ಶೋ, ಜೊತೆಗೆ ದಿನವೂ ಸಿನೆಮಾ ಪ್ರಸಾರ ಆಗಲಿದೆ.
‘Z’ Whats Next ನಲ್ಲಿ, ವರ್ಷಗಳಿಂದ ದೇಶದಾದ್ಯಂತ 11 ಭಾಷೆಗಳಲ್ಲಿ 50 ಚಾನೆಲ್‌ ಗಳೊಂದಿಗೆ ಮನರಂಜನೆಯಲ್ಲಿ ವೀಕ್ಷಕರಿಗೆ ಮೊದಲ ಆಯ್ಕೆ ಆಗಿರುವ ಜೀ ನೆಟ್‌ವರ್ಕ್ ಅನ್ನು ಹೈಲೈಟ್ ಮಾಡಲಾಗಿದೆ. ಜೀ ತನ್ನ ವಿಭಿನ್ನ ಕಥೆಗಳ ಮೂಲಕ ಭಾರತದ ಪ್ರತಿಯೊಂದು ಭಾಷೆಯ ವೀಕ್ಷಕರಿಗೂ ಭಾವನಾತ್ಮಕವಾಗಿ ಹಾಗು ದೃಶ್ಯಾತ್ಮಕವಾಗಿ ಹತ್ತಿರವಾಗಿದೆ. ಈ ಕಥೆಗಳಲ್ಲಿ ನಮ್ಮ ಜೀವನದ ಮೇಲೆ ಪ್ರಭಾವ ಬೀರುವ ಕೆಲವು ಪಾತ್ರಗಳು ಕೂಡ ಇರಲಿವೆ.
ಜೀ ಪವರ್ ಕರ್ನಾಟಕದ ಯುವ ಪೀಳಿಗೆಯ ಪ್ರೇಕ್ಷಕರಿಗಾಗಿ ವಿನ್ಯಾಸಗೊಳಿಸಲಾದ ಕನ್ನಡ ಹೈಬ್ರಿಡ್ ಚಾನೆಲ್ ಆಗಿದೆ. ಈ ಹೊಸ ಚಾನೆಲ್ ದಿಟ್ಟ, ಯುವಪೀಳಿಗೆಯ ಮಹತ್ವಾಕಾಂಕ್ಷೆಯ ಕಥೆಗಳ ಮೂಲಕ ಕನ್ನಡಿಗರ ಮನಗೆಲ್ಲಲು ಸಜ್ಜಾಗಿದೆ. ಇದು ಆಗಸ್ಟ್ 2025 ರಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳನ್ನು ಮಲ್ಟಿಮೀಡಿಯಾ ಅಭಿಯಾನದೊಂದಿಗೆ ಅಧಿಕೃತವಾಗಿ ಲಾಂಚ್ ಆಗಲಿದೆ.ಇನ್ನು ಈ ಹೊಸ ಚಾನೆಲ್ ನಲ್ಲಿ ಶುರುವಿಗೆ 5 ಧಾರಾವಾಹಿಗಳು, 1 ದಿನನಿತ್ಯ ಪ್ರಸಾರ ಆಗುವ ರಿಯಾಲಿಟಿ ಶೋ, ಜೊತೆಗೆ ದಿನವೂ ಸಿನೆಮಾ ಪ್ರಸಾರ ಆಗಲಿದೆ.

ಜೀ಼ ಪವರ್ ಬಿಡುಗಡೆಯ ಕುರಿತು ಮಾತನಾಡಿದ ZEELನ ದಕ್ಷಿಣ ಮತ್ತು ಪಶ್ಚಿಮ ವಿಭಾಗದ ಮುಖ್ಯ ಕ್ಲಸ್ಟರ್ ಅಧಿಕಾರಿ ಸಿಜು ಪ್ರಭಾಕರನ್, “ಕರ್ನಾಟಕದಲ್ಲಿ ಕನ್ನಡಿಗರ ಮನದಾಳವನ್ನು ಅರಿತು ಅವರಿಗೆ ತಕ್ಕಂತೆ ಕನ್ನಡದ ಸಂಸ್ಕೃತಿಗೆ ಹೊಂದುವಂತೆ ಕಥೆಗಳನ್ನು ಮಾಡಿ ಜೀ಼ ಕನ್ನಡ ಕಿರುತೆರೆಯ ಲೀಡರ್ ಆಗಿ ಹೊರಹೊಮ್ಮಿದೆ. ಕನ್ನಡಿಗರು ಎಲ್ಲಾ ತರಹದ ಕಂಟೆಂಟ್ ಗಳನ್ನೂ ಹೃತ್ಪೂರ್ವಕವಾಗಿ ಸ್ವಾಗತಿಸುತ್ತಾರೆ ಮತ್ತು ನಮಗೆ ಇದರಿಂದ ಮತ್ತಷ್ಟು ಹೆಚ್ಚಿನ ಪ್ರಯತ್ನಕ್ಕೆ ಕೈಹಾಕುವ ಹುಮ್ಮಸ್ಸು ಬರುತ್ತದೆ. ವೀಕ್ಷಕರ ಅಗತ್ಯಗಳನ್ನು ಗಮನದಲ್ಲಿ ಇಟ್ಟುಕೊಂಡು ನಾವು ಡುಯಲ್-ಚಾನೆಲ್ ಸ್ಟ್ರಾಟೆಜಿ ಮಾಡಿದ್ದು ಜೀ಼ ಕನ್ನಡ ಕೌಟುಂಬಿಕ ವೀಕ್ಷಕರನ್ನು ಮನರಂಜಿಸುವುದನ್ನು ಮುಂದುವರೆಸಲಿದ್ದು, ಜೀ಼ ಪವರ್ ಪವರ್ ಫುಲ್ ಕಥೆಗಳ ಮೂಲಕ ಕೌಟುಂಬಿಕ ಪ್ರೇಕ್ಷಕರ ಜೊತೆಗೆ ಯುವ ಪೀಳಿಗೆಯನ್ನು ಮನರಂಜಿಸಲಿದೆ” ಎಂದರು.
ಮತ್ತೊಂದೆಡೆ, ಜೀ಼ ಬಾಂಗ್ಲಾಸೋನಾರ್ ಭಾರತದಾದ್ಯಂತ ಬಂಗಾಳಿ ಮಾತನಾಡುವ ಪ್ರೇಕ್ಷಕರಿಗಾಗಿ ಇದೇ ರೀತಿಯ ಮೊದಲ ಹೈಬ್ರಿಡ್ ಚಾನೆಲ್ ಆಗಿದೆ. ಕಾದಂಬರಿ, ಕಾಲ್ಪನಿಕವಲ್ಲದ ಕಾರ್ಯಕ್ರಮಗಳು, ಚಲನಚಿತ್ರಗಳು ಮತ್ತು ಹೊಸ ಸ್ವರೂಪಗಳನ್ನು ಮಿಶ್ರಣ ಮಾಡುವ ಜೀ಼ ಬಾಂಗ್ಲಾಸೋನಾರ್ ಅನ್ನು ಸಾಂಸ್ಕೃತಿಕವಾಗಿ ಬೇರೂರಿರುವ ಆಧುನಿಕ ವೀಕ್ಷಕರಿಗಾಗಿ ನಿರ್ಮಿಸಲಾಗಿದೆ. ಆಗಸ್ಟ್ 2025 ರಲ್ಲಿ ಅಧಿಕೃತವಾಗಿ ತನ್ನ ಪ್ರಸಾರವನ್ನು ಆರಂಭಿಸಲಿದೆ ಮತ್ತು ಕೋಲ್ಕತ್ತಾ ಸೇರಿದಂತೆ ಪಶ್ಚಿಮ ಬಂಗಾಳದ ಎಲ್ಲಾ ಜಿಲ್ಲೆಗಳನ್ನು ಒಳಗೊಂಡಿರುವ ವಿಶಾಲ ಮಾಧ್ಯಮ ಪ್ರಚಾರ ಅಭಿಯಾನವನ್ನು ಹೊಂದಿರುತ್ತದೆ.

“ಪಶ್ಚಿಮ ಬಂಗಾಳವು ವಿಶೇಷವಾಗಿ ಬಂಗಾಳಿ ಸಾಮಾನ್ಯ ಮನರಂಜನಾ ವಿಭಾಗದಲ್ಲಿ ಬೆಳೆಯುತ್ತಿರುವ ಟಿವಿ ಮಾರುಕಟ್ಟೆಯಾಗಿದೆ. ಇದು ನಾವೀನ್ಯತೆ ಮತ್ತು ಹೊಸ ಮನರಂಜನೆಗೆ ಸಿದ್ಧವಾಗಿದೆ. ವಿಭಿನ್ನ ವಿಷಯ ಕೊಡುಗೆಗಳ ಮೂಲಕ ವಿಕಸನಗೊಳ್ಳುತ್ತಿರುವ ಮತ್ತು ವೈವಿಧ್ಯಮಯ ಪ್ರೇಕ್ಷಕರ ನೆಲೆಯನ್ನು ಪೂರೈಸುವ ಮೂಲಕ ನಮ್ಮ ಪ್ರಮುಖ ಚಾನೆಲ್ ಜೀ ಬಾಂಗ್ಲಾಗೆ ಪೂರಕವಾಗಿ ಜೀ ಬಾಂಗ್ಲಾ ಸೋನಾರ್ ಲಾಂಚ್ ಮಾಡಲಾಗುತ್ತಿದೆ. ವೈವಿಧ್ಯಮಯ ಪ್ರೋಗ್ರಾಮಿಂಗ್ ಸ್ಲೇಟ್‌ನೊಂದಿಗೆ ಮಾತ್ರವಲ್ಲದೆ, ಪುರುಷ ಪ್ರೇಕ್ಷಕರನ್ನು ಮನದಲ್ಲಿಟ್ಟು ಜೀ ಬಾಂಗ್ಲಾ ಸೋನಾರ್ ನ ಲಾಂಚ್ ಮಾಡಲಾಗುತ್ತಿದೆ . ಜೀ ಬಾಂಗ್ಲಾ ಸೋನಾರ್ ಅನ್ನು ಪ್ರಾರಂಭಿಸುವುದರೊಂದಿಗೆ, ಸಂಪ್ರದಾಯದಲ್ಲಿ ಬೇರೂರಿರುವ ಮತ್ತು ಸಂಬಂಧಿಸಬಹುದಾದ ಆಕರ್ಷಕ ಕಥೆಗಳನ್ನು ನಮ್ಮ ಕಾದಂಬರಿ, ಕಾಲ್ಪನಿಕವಲ್ಲದ ಮತ್ತು ಚಲನಚಿತ್ರಗಳಲ್ಲಿ ಹೇಳುವ ಮೂಲಕ ನಾವು ಇನ್ನೂ ಬಳಸದ ಸಾಮರ್ಥ್ಯವನ್ನು ಅನ್ಲಾಕ್ ಮಾಡಲಿದ್ದೇವೆ. ಇದು ನಿಜವಾಗಿಯೂ ವಿಭಿನ್ನ ಅನುಭವವನ್ನು ನೀಡುತ್ತದೆ” ಎಂದು ZEEL ನ ಪೂರ್ವ, ಉತ್ತರ ಮತ್ತು ಪ್ರೀಮಿಯಂ ಕ್ಲಸ್ಟರ್‌ನ ಮುಖ್ಯ ಕ್ಲಸ್ಟರ್ ಅಧಿಕಾರಿ ಸಾಮ್ರಾಟ್ ಘೋಷ್ ಹೇಳಿದರು.
“Zee ನೆಟ್‌ವರ್ಕ್ ಭಾರತದ ವಿಭಿನ್ನ ಕಥೆಗಳನ್ನು ಮುಂದಿಟ್ಟುಕೊಂಡು, ಎಲ್ಲ ಭಾಷೆಯಲ್ಲೂ ಪ್ರೇಕ್ಷಕರ ಮನಗೆದ್ದಿದೆ. ಜೊತೆಗೆ, ಇದು ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು, ಮನರಂಜನೆಯ ಭವಿಷ್ಯವನ್ನು ಪುನರ್ ಕಲ್ಪಿಸುತ್ತಾ, ಒಂದು ಶಕ್ತಿಯುತ ಕಂಟೆಂಟ್-ಟೆಕ್ ಕಂಪನಿಯಾಗಿ ತನ್ನ ಸ್ಥಾನವನ್ನು ಬಲಪಡಿಸುವ ಗುರಿಯಲ್ಲಿದೆ.”

ಈ ಬಗ್ಗೆ ಮಾತನಾಡಿದ ZEE Growth ಆಫೀಸರ್ ಆಶಿಶ್ ಸೆಹಗಲ್ ‘ಭಾರತದ ಮನರಂಜನೆಯು ಬಹು-ವೇದಿಕೆಯ ಜಗತ್ತಿಗೆ ಬದಲಾಗುತ್ತಿದೆ. Zee ನಲ್ಲಿ ಡಿಜಿಟಲ್‌ ಜೊತೆಗೆ ದೂರದರ್ಶನವು ಕೂಡ ನಿರಂತರ ಬೆಳವಣಿಗೆ ಕಾಣುತ್ತಿದ್ದು, ನಾವು ಈ ಅವಕಾಶವನ್ನು ಬಳಸಿಕೊಂಡು ಹೊಸ ಬದಲಾವಣೆಯನ್ನು ರೂಪಿಸಲು ಸಜ್ಜಾಗಿದೆ.

Zee ಬಾಂಗ್ಲಾಸೋನಾರ್ ಮತ್ತು Zee ಪವರ್‌ನಂತಹ ಹೊಸ ಚಾನೆಲ್ ಗಳು ವಿಭಿನ್ನ ವಿಷಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

http://kalpa.news/wp-content/uploads/2024/04/VID-20240426-WA0008.mp4

               

Tags: BangaloreKannada News WebsiteKannada_NewsKannada_News_LiveKannada_News_OnlineKannada_WebsiteLatest News KannadaNews_in_KannadaNews_KannadaZ What's Nextಬೆಂಗಳೂರು
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಇಂದಿರಾಗಾಂಧಿ ಮುಕ್ತ ವಿವಿ | ಉನ್ನತ ಶಿಕ್ಷಣಕ್ಕಾಗಿ ಅರ್ಜಿ ಸಲ್ಲಿಸಲು ಆ.15 ಕೊನೆಯ ದಿನ

Next Post

Zee Reimagines Entertainment and Spotlights New Innovations at ‘Z’ Whats Next

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
Zee Reimagines Entertainment and Spotlights New Innovations at ‘Z’ Whats Next

Zee Reimagines Entertainment and Spotlights New Innovations at ‘Z’ Whats Next

Leave a Reply Cancel reply

Your email address will not be published. Required fields are marked *

No Result
View All Result
Mysore - Shivamogga - Talguppa Train
English Articles

Cancellation, Regulation and Diversion of Trains

by ಕಲ್ಪ ನ್ಯೂಸ್
June 27, 2026
0

Kalpa Media House  | Hubballi | In view of infrastructure work at Lucknow station, Northern Railway has notified the partial...

Read moreDetails
Surprise Inspection for Enhanced Passenger Safety

Surprise Inspection for Enhanced Passenger Safety

June 27, 2026
Henkel appoints Pradhyumna Ingle as Country President for India

Henkel appoints Pradhyumna Ingle as Country President for India

June 26, 2026
66% of Indians Face Health & Wellness Scams: McAfee Report Raises Alarm

66% of Indians Face Health & Wellness Scams: McAfee Report Raises Alarm

June 25, 2026
Indian Railway Fine Hike

Jan Vishwas Act 2026: Revised Railway Penalty Rules Likely from July 1

June 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL