Friday, May 16, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ನಿಮ್ಮ ಮನೆಯಲ್ಲೇ ವಾಸವಿ ಜಯಂತಿ ಆಚರಿಸಿ, ಅಲಂಕಾರದ ಫೋಟೋ ಕಳುಹಿಸಿ, ಆಕರ್ಷಕ ಬಹುಮಾನ ಗೆಲ್ಲಿ

ಶಿವಮೊಗ್ಗ ಆರ್ಯವೈಶ್ಯ ವಾಸವಿ ಚಾರಿಟಬಲ್ ಟ್ರಸ್ಟ್(ಬಡಾವಣೆ), ಶಿವಮೊಗ್ಗ: ಲಾಕ್’ಡೌನ್ ವೇಳೆ ಆಚರಣೆ ಹೇಗೆ? ಇಲ್ಲಿದೆ ಆರ್ಯವೈಶ್ಯರಿಗೆ ಸೂಚನೆಗಳು

April 28, 2020
in Special Articles
0 0
0
Share on facebookShare on TwitterWhatsapp
Read - 3 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಶಿವಮೊಗ್ಗ: ದೇಶದಾದ್ಯಂತ ಕೊರೋನಾ ವೈರಸ್ ಲಾಕ್’ಡೌನ್ ಪರಿಣಾಮವಾಗಿ ಎಲ್ಲ ರೀತಿಯ ಹಬ್ಬ ಹರಿದಿನಗಳಿಗೆ ಬ್ರೇಕ್ ಬಿದ್ದಿದ್ದು, ನಮ್ಮ ಮನೆಗಳಲ್ಲಿಯೇ ಎಲ್ಲ ಆಚರಣೆ ಮಾಡಬೇಕಿದೆ.

ಅದರಂತೆಯೇ ಮೇ 2ರಂದು ವಾಸವಿ ಜಯಂತಿ ಆಚರಣೆಯಿದ್ದು, ಈ ಬಾರಿ ಆಚರಣೆ ಹೇಗೆ ಎಂದು ಚಿಂತಿಸುತ್ತಿರುವ ಆರ್ಯವೈಶ್ಯ ಸಮುದಾಯದ ಬಾಂಧವರಿಗೆ ಶಿವಮೊಗ್ಗ ಆರ್ಯವೈಶ್ಯ ವಾಸವಿ ಚಾರಿಟಬಲ್ ಟ್ರಸ್ಟ್‌ (ಬಡಾವಣೆ) ವತಿಯಿಂದ ಕೆಲವೊಂದು ಸೂಚನೆಗಳನ್ನು ನೀಡಲಾಗಿದೆ. ಈ ಕುರಿತಂತೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಈ ವರ್ಷದ ವಾಸವಿ ಜಯಂತೋತ್ಸವ ಸಮಾರಂಭವು ಶ್ರೀ ಶಾರ್ವರಿ ನಾಮದ ವೈಶಾಖ ಶುದ್ದ ದಶಮಿಯ 2 ನೆಯ ಮೇ 2020 ನೆಯ ಶನಿವಾರದಂದು ಆಚರಿಸಲಾಗುವುದೆಂದು ತಿಳಿಸಲು ಸಂತೋಷವೆನಿಸುತ್ತಿದೆ. ಆದರೆ ಪ್ರಸ್ತುತ ದೇಶದಾದ್ಯಂತ ಮಹಾಮಾರಿಯಾಗಿ ಹರಡುತ್ತಿರುವ ಕೊರೋನಾದ ಅವಸ್ಥೆಯಿಂದ ಹೊರ ಬರಲು ಆರೋಗ್ಯದ ಅನೇಕ ಚಿಕಿತ್ಸಕ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಈ ಬಾರಿಯ ವಾಸವಿ ಜಯಂತಿಯನ್ನು ಶ್ರದ್ದಾಪೂರ್ವಕವಾಗಿ ನಿಮ್ಮ ನಿಮ್ಮ ಮನೆಗಳಲ್ಲಿ ವಿಶೇಷ ವಿಧಾನದ ರೀತಿಯಲ್ಲಿ ಆಚರಿಸಿ, ಇಡೀ ಮಾನವ ಸಂಕುಲ ಈ ಮಹಾಮಾರಿ ಸಂಕಟದಿಂದ ಪಾರಾಗುವಂತೆ ಶ್ರೀ ಮಾತೆ ವಾಸವಿ ದೇವಿಯ ಪ್ರಾರ್ಥನೆ ಮೂಲಕ ಆಚರಿಸುವಂತೆ ಆಗಲಿ ಎಂದು ಆಶಿಸುತ್ತೇವೆ. ಈ ನಿಟ್ಟಿನಲ್ಲಿ ಕೆಳಗೆ ಸೂಚಿಸಿರುವ ಕೆಲವು ಅಂಶಗಳನ್ನು ಅಳವಡಿಸಿಕೊಳ್ಳಲು ಶಿವಮೊಗ್ಗ ಆರ್ಯವೈಶ್ಯ ವಾಸವಿ ಚಾರಿಟಬಲ್ ಟ್ರಸ್ಟ್‌ (ಬಡಾವಣೆ) ಮನವಿ ಮಾಡುತ್ತಿದೆ.

1) ಮೇ 2ರ ಶನಿವಾರದಂದು ಪ್ರಾತಃ ಕಾಲ ಮುಂಚೆ ಎದ್ದು ಮನೆಯಲ್ಲಿ ಎಲ್ಲರು ಅಭ್ಯಂಜನ ಸ್ನಾನ ಮಾಡಿ.

2) ಪೂಜಾ ಕೋಣೆಯಲ್ಲಿ ಶ್ರೀ ವಾಸವಿ ಕನ್ಯಕಾಪರಮೇಶ್ವರಿ ದೇವಿಯ ಭಾವಚಿತ್ರ ಅಥವಾ ವಿಗ್ರಹ ಹಾಗೂ ಕಳಸ ಪ್ರತಿಷ್ಠಾಪನೆ ಮಾಡಿ ದೇವರಿಗೆ ತುಪ್ಪದ ದೀಪ ಹಚ್ಚಿ ವಿಶೇಷ ಪೂಜಾ ಅಲಂಕಾರ ಮಾಡಿ. ಪೂಜೆಗೆ ಮುಂಚೆ ವಿನಾಯಕನನ್ನು ಸಾಂಕೇತಿಕವಾಗಿ ಪೂಜಿಸಿ.

3) ಶ್ರೀ ಮಾತೆ ವಾಸವಿ ದೇವಿಯ ವಿಗ್ರಹಕ್ಕೆ ಪಂಚಾಮೃತಗಳಿಂದ ಅಭೀಷೇಕ ಮಾಡಿ.

4) ನಿಮ್ಮ ಮನೆಯಲ್ಲಿ ಇರುವ ಶ್ರೀ ವಾಸವಿ ದೇವಿಯ ಅಷ್ಟೋತ್ತರ ನಾಮಾವಳಿ ಹಾಗೂ ಸಹಸ್ರನಾಮಾವಳಿ ಪುಸ್ತಕವನ್ನು ಪಠಿಸುತ್ತ ಕುಂಕುಮಾರ್ಚನೆ ಹಾಗೂ ಪುಷ್ಪಾರ್ಚನೆ ಮಾಡಿ.

5) ವಿಶೇಷವಾಗಿ ಧೂಪದಾರತಿ ಅಥವಾ ಊದಿನಕಡ್ಡಿ ಮಂಗಳಾರತಿ ಮಾಡಿ.

6) ಫಲ ತಾಂಬೂಲ ಹಾಗೂ ನೈವೇದ್ಯ ಸೇವೆ ಮಾಡಿರಿ. ನೈವೇದ್ಯಕ್ಕಾಗಿ ಖಾರ ಪೊಂಗಲ್ ಮತ್ತು ಸಿಹಿ ಪೊಂಗಲ್ (ಉಪಹಾರಕ್ಕೆ ಸೇರಿ) ಮಾಡಬಹುದು.

7) ಮಹಾಮಂಗಳಾರತಿ ಜೊತೆಗೆ ಐದು ರೀತಿಯ ಆರತಿಯನ್ನು ಶ್ರೀಮಾತೆ ವಾಸವಿ ದೇವಿಗೆ ಬೆಳಗಿ. ಈ ಸಂದರ್ಭದಲ್ಲಿ ಧ್ವನಿ ಮುದ್ರಿತ ವಾಗಿರುವ ಆರತಿ ಹಾಡನ್ನು ಹಾಕಿ ಕೊಂಡರೆ ಸಮಯ ಸ್ಪೂರ್ತಿಯಾಗುತ್ತದೆ. ಈ ಕೆಳಗಿನ ಲಿಂಕ್’ನಲ್ಲಿ ಶ್ರೀ ವಾಸವಿ ದೇವಿಯ ಆರತಿ ಹಾಡು ಲಭ್ಯವಿರುತ್ತದೆ.  https://youtu.be/yaA_Hf9BeM4

8) ಕುಂಟುಂಬದವರೆಲ್ಲರೂ ಜೊತೆಗೂಡಿ ಮಹಾ ಮಂಗಳಾರತಿ ತೆಗೆದುಕೊಂಡು, ಅಕ್ಷತೆ ಪುಷ್ಪ ಕೈಯಲ್ಲಿ ಹಿಡಿದುಕೊಂಡು ಸರ್ವೇ ಜನಃ ಸುಖಿನೊ ಭವಂತು ಎಂದು ಮಂತ್ರವನ್ನು ಪಠಿಸುತ್ತ ದೀರ್ಘ ನಮಸ್ಕಾರ ಮಾಡಿ. ಈ ಸಮಯದಲ್ಲಿ ವಿಶೇಷವಾಗಿ ದೇಶಕ್ಕೆ ಕೊರೋನಾ ಮಹಾಮಾರಿ ಸಂಕಟದಿಂದ ಮುಕ್ತಿ ಸಿಗಲೆಂದು ಪ್ರಾರ್ಥಿಸಿರಿ. ಪಾನಕ ಹಾಗೂ ಕೊಸಂಬರಿ ಪ್ರಸಾದ ಸ್ವೀಕರಿಸಿ.

9) ನಂತರ ವಾಸವಿ ದೇವಿಯ ಬಗ್ಗೆ ಹಾಡು ಹೇಳುವುದಿದ್ದರೆ ಹೇಳಿ ಆರತಿ ಮಾಡಿ. ಪೂಜಾ ಕೈಂಕರ್ಯವನ್ನು ಸಲ್ಲಿಸಬಹುದು.

10) ನಿಮ್ಮ ಮನೆಯಲ್ಲಿ ಸಣ್ಣ ವಯಸ್ಸಿನ ಹೆಣ್ಣು ಮಕ್ಕಳಿದ್ದರೆ ಕನ್ನಿಕ ಪೂಜೆ ನೆರವೇರಿಸಿ ತಾಂಬೂಲ ಉಡುಗೊರೆ ನೀಡಬಹುದು.

11) ಮಧ್ಯಾಹ್ನದ ಭೋಜನದ ಸಮಯದಲ್ಲಿ ಹೋಳಿಗೆ ಅಥವಾ ಬೆಲ್ಲದ ಒಂದು ಸಿಹಿ ಅಡಿಗೆ ಮಾಡಬಹುದು.

12) ಸಂಜೆ ದೀಪ ಹಚ್ಚಿದ ನಂತರ ಶ್ರೀಮಾತೆ ವಾಸವಿ ದೇವಿಯ ಪಾರಾಯಣ ಓದಿ ವಿಶೇಷ ಆರತಿ ಮತ್ತು ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಿ.











ಈ ರೀತಿ ಮೇಲೆ ತಿಳಿಸಿದ ಕೆಲವು ಸೂಚನೆಗಳನ್ನು ಪರಾಮರ್ಶಿಸಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮ ಮನೆಯಲ್ಲಿ ನಿಮ್ಮ ಕುಟುಂಬದವರೊಂದಿಗೆ ವಾಸವಿ ಜಯಂತಿಯನ್ನು ವಿಜೃಂಭಣೆಯಿಂದ, ಸಾರ್ಥಕತೆಯಿಂದ ಆಚರಿಸಿ ಎಂದು ಶಿವಮೊಗ್ಗ ಆರ್ಯವೈಶ್ಯ ವಾಸವಿ ಚಾರಿಟಬಲ್ ಟ್ರಸ್ಟ್‌ (ಬಡಾವಣೆ) ವತಿಯಿಂದ ಸಮಾಜ ಬಾಂದವರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ.

ಶ್ರೀ ಮಾತೆ ವಾಸವಿ ಜಯಂತೋತ್ಸವದ ವಿಶೇಷ ಅಲಂಕಾರದ ಭಾವಚಿತ್ರವನ್ನು ವಾಟ್ಸಪ್ ಮುಖಾಂತರ 05-05-2020 ರೊಳಗಾಗಿ ಕಳುಹಿಸಿರಿ ಮತ್ತು ವಿಶೇಷ ಮೂರು ಬಹುಮಾನಗಳನ್ನು ಪಡೆಯಿರಿ. ಭಾವಚಿತ್ರ ಕಳುಹಿಸಬೇಕಾದ ವಾಟ್ಸಪ್ ಸಂಖ್ಯೆ: 9945776583

ನಿಮ್ಮ ಅನಿಸಿಕೆಗಳಿಗೆ ಸಂಪರ್ಕಿಸಿ
1. ಶ್ರೀ ಟಿ.ಎಸ್. ವೆಂಕಟಸುಬ್ಬಯ್ಯ ಶೆಟ್ಟಿ
9844026593

2. ಶ್ರೀ ಎಚ್.ಎಸ್. ಮಂಜುನಾಥ್
9448244214

3. ಶ್ರೀ ಎಸ್.ವಿ. ನಾಗೇಂದ್ರ
9845670388

4. ಶ್ರೀ ಡಿ.ಎಲ್. ಮಂಜುನಾಥ್
9945776583

5. ಶ್ರೀ ಸಿ.ಎನ್. ಶ್ರೀನಿವಾಸ್
9844082326

Get in Touch With Us info@kalpa.news Whatsapp: 9481252093

Tags: Arya Vaishya CommunityCoronavirusIndiaLockDownKannadaNewsWebsiteLatestNewsKannadaSri Kanyakaparameshwari DeviSri Vasavi DeviVasavi Jayantiಆರ್ಯವೈಶ್ಯ ವಾಸವಿ ಚಾರಿಟಬಲ್ ಟ್ರಸ್ಟ್‌ಕೊರೋನಾ ವೈರಸ್ವಾಸವಿ ಜಯಂತೋತ್ಸವಶ್ರೀ ವಾಸವಿ ಕನ್ಯಕಾಪರಮೇಶ್ವರಿ ದೇವಿಶ್ರೀ ವಾಸವಿ ದೇವಿ
Previous Post

ಉಜ್ವಲಾ ಫಲಾನುಭವಿಗಳಿಗೆ ಮೂರು ತಿಂಗಳು ಉಚಿತ ಸಿಲಿಂಡರ್: ರಾಜ್ಯ ಸರ್ಕಾರ ಘೋಷಣೆ

Next Post

ಹೆದರಿಸಿ ಹಣ ವಸೂಲಿ ಮಾಡುತ್ತಿದ್ದ ಇಬ್ಬರು ನಕಲಿ ಪೊಲೀಸ್, ಹೆಲ್ತ್‌ ಆಫೀಸರ್ ಬಂಧನ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಹೆದರಿಸಿ ಹಣ ವಸೂಲಿ ಮಾಡುತ್ತಿದ್ದ ಇಬ್ಬರು ನಕಲಿ ಪೊಲೀಸ್, ಹೆಲ್ತ್‌ ಆಫೀಸರ್ ಬಂಧನ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಅಭಿವೃದ್ಧಿ ಶೂನ್ಯ ಸರ್ಕಾರದ ವಿರುದ್ಧ ಹೋರಾಟ ಅನಿವಾರ್ಯ: ಮಾಜಿ ಸಿಎಂ ಯಡಿಯೂರಪ್ಪ

May 16, 2025

ಮೇ 18ರಂದು ‘ತರ್ಪಣ’ ಕೊಂಕಣಿ ಚಲನಚಿತ್ರ ಪ್ರದರ್ಶನ

May 16, 2025

ಎರಡು ಬಾರಿ ಕಿಡ್ನಿ ಶಸ್ತ್ರಚಿಕಿತ್ಸೆ ಗೆದ್ದ ಮಹಿಳೆ | ತಾಯಿಯ ಕಿಡ್ನಿ ಪ್ರೀತಿಯಿಂದ ಉಳಿಯಿತು ಮಗಳ ಜೀವ

May 16, 2025

Successful Second Kidney Transplant Gives New Life to 38-Year-Old Bengaluru Woman

May 16, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಅಭಿವೃದ್ಧಿ ಶೂನ್ಯ ಸರ್ಕಾರದ ವಿರುದ್ಧ ಹೋರಾಟ ಅನಿವಾರ್ಯ: ಮಾಜಿ ಸಿಎಂ ಯಡಿಯೂರಪ್ಪ

May 16, 2025

ಮೇ 18ರಂದು ‘ತರ್ಪಣ’ ಕೊಂಕಣಿ ಚಲನಚಿತ್ರ ಪ್ರದರ್ಶನ

May 16, 2025

ಎರಡು ಬಾರಿ ಕಿಡ್ನಿ ಶಸ್ತ್ರಚಿಕಿತ್ಸೆ ಗೆದ್ದ ಮಹಿಳೆ | ತಾಯಿಯ ಕಿಡ್ನಿ ಪ್ರೀತಿಯಿಂದ ಉಳಿಯಿತು ಮಗಳ ಜೀವ

May 16, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!