Tuesday, June 24, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಭಾರತದಂತಹ ದೇಶದಲ್ಲಿ ಪೂಜ್ಯ ತಂದೆಯವರಿಗೋಸ್ಕರ ಒಂದೇ ದಿನ ಮೀಸಲಾಯಿತೇ!?

June 20, 2021
in Special Articles
0 0
0
Share on facebookShare on TwitterWhatsapp
Read - 2 minutes

ಕಲ್ಪ ಮೀಡಿಯಾ ಹೌಸ್

ವರ್ಷಗಳು ಉಳುರುತ್ತಿದ್ದಂತೆ ಆಚಾರ ವಿಚಾರಗಳು ಕೂಡ ಬದಲಾವಣೆಯಾಗುತ್ತದೆ. ಸಂಸ್ಕಾರಗಳು ಆಚರಣೆಗಳು ಈಗಿನ ದಿನದಲ್ಲಿ ನೆಪ ಮಾತ್ರಕ್ಕೆ ಮಾತ್ರ ಉಳಿಯುತ್ತಿದೆ ಎಂಬುದು ನಗ್ನ ಸತ್ಯ.

ಮಕ್ಕಳು ತಮ್ಮ ಯೌವನದ ಘಟ್ಟ ತಲುಪಿದಾಗ ಮತ್ತು ಮಕ್ಕಳು ಬಾಲ್ಯವಸ್ಥೆ, ಪ್ರೌಢವಸ್ಥೆ ದಿನಗಳಲ್ಲಿ ತಂದೆ ತಾಯಿಯವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡು ಹೋಗುತ್ತಿದ್ದರು. ತಮ್ಮ ಕೆಲಸದ ದಿನಗಳಲ್ಲೂ ಪೋಷಕರ ಆಶೀರ್ವಾದ ಪಡೆದುಕೊಂಡೆ ಮನೆಯಿಂದ ಹೊರಗಡೆ ನಡೆಯುತಿದ್ದುದ್ದನ್ನು ಇಲ್ಲಿ ನೆನೆಯಬೇಕು.
ಭಾರತಕ್ಕೆ ಪಾಶ್ಚಿಮಾತ್ಯ ದೇಶಗಳ ಆಕ್ರಮಣದಿಂದ ಭಾರತದ ಸಂಸ್ಕಾರ ಇಲ್ಲಿನ ಸಂಸ್ಕೃತಿ ದಿನದಿಂದ ದಿನಕ್ಕೆ ಅವನತಿ ಹೊಂದುತ್ತಾ ಬರತೊಡಗಿದೆ. ವಿದೇಶಿಯ ಸಂಸ್ಕೃತಿಗೆ ಭಾರತೀಯರು ಕ್ರಮೇಣ ತುತ್ತಾಗುತ್ತಾ ಬಂದರು. ಸ್ವಾಮಿ ವಿವೇಕಾನಂದರ ಮತ್ತು ಶ್ರೀ ರಾಮಕೃಷ್ಣ ಜಗತ್ ಗುರುಗಳ ಸಿದ್ದಾಂತಗಳು ಕೇವಲ ಪುಸ್ತಕದಲ್ಲೇ ಉಳಿದವು. ಭಾರತೀಯ ಸಂಸ್ಕೃತಿಯಲ್ಲಿ ತಂದೆ ತಾಯಿರನ್ನು ಸಾಕ್ಷಾತ್ ಶಿವ ಪಾರ್ವತಿಗೆ ಹೋಲಿಸುತ್ತಾರೆ. ವೇದಗಳಲ್ಲಿಯೂ ಕೂಡ ತಂದೆ ತಾಯಿಯರಿಗೆ ಪವಿತ್ರ ಪೂಜನೀಯ ಸ್ಥಾನವಿದೆ.

ಪುರಾಣಗಳ ಕಾಲದಿಂದಲೂ ನಿತ್ಯ ತಂದೆ ತಾಯಿಯರ ಆಶೀರ್ವಾದ ಪಡೆದರೆ ಕೋಟಿ ದೇವರ ಆಶೀರ್ವಾದ ಜೊತೆಯಲ್ಲಿ ಇರುತ್ತಿತ್ತು ಎಂಬುದು ಈಗ ಇತಿಹಾಸ.

ಜೀವನ ಶೈಲಿ ಬದಲಾದಂತೆ ಆಚಾರ ವಿಚಾರದಲ್ಲೂ ಕೂಡ ಬದಲಾವಣೆ ಹೊಂದುತ್ತಿರುವುದು ಕಾಣುತ್ತೇವೆ. ಹೆತ್ತು ಹೊತ್ತ ತಂದೆತಾಯಿರನ್ನು ಈಗಿನ ದಿನಗಳಲ್ಲಿ ಕಡೆಗಣಿಸುತ್ತಿದ್ದೇವೆ. ಅವರ ಯಾವುದೇ ಒಳ್ಳೆಯ ಸಲಹೆಗಳು ಈಗಿನ ಯುವ ತರುಣರು ತರುಣಿಯರು ಕೇಳುತ್ತಿಲ್ಲ ಎಂಬುದೇ ಅತ್ಯಂತ ದುಃಖದ ಸಂಗತಿ. ಜನ್ಮ ನೀಡಿದ ತಂದೆ ತಾಯಿರು ಜೊತೆಯಲ್ಲಿ ಇದ್ದರೆ ಮುಜುಗರ ಎಂದು ಭಾವಿಸಿ ವೃದ್ದಾಶ್ರಮ ಸೇರಿಸುತ್ತಿರುವ ಈಗಿನ ಮಕ್ಕಳಿಗೆ ಆ ಹಿರಿಯ ಜೀವಗಳ ನೋವು ಕೇಳಿಸುತ್ತಿಲ್ಲ. ಅವರ ಜೀವನದ ಅನುಭವವನ್ನು ಕೇಳಿಸಿಕೊಳ್ಳುವ ವ್ಯವಧಾನವೂ ಸಹ ಇಲ್ಲದೇ, ಕೇವಲ ಅವರ ಆಸ್ತಿ ಸಂಪಾದನೆ ಅಷ್ಟೇ ಮುಖ್ಯವಾಗಿ ಹೋಯಿತೇ ಈ ಯುಗದಲ್ಲಿ ಅನ್ನುವಂತಾಗಿದೆ. ತಾನು ಕೂಡ ನಾಳೆ ವೃದ್ಧನಾಗಿ ಸಾಯುತ್ತೀನಿ ಎಂಬುದನ್ನು ಮರೆಯುತ್ತಿದೆಯೇ ಇಂದಿನ ಯುವ ಜನಾಂಗ ಎನಿಸುತ್ತಿದೆ. ಹಿಂದಿನ ಕಾಲದಲ್ಲಿ ಪೋಷಕರಿಗೆ ಎಷ್ಟು ಕಾಳಜಿ ವಹಿಸಿ ನೋಡಿಕೊಳ್ಳುತ್ತಿದ್ದರೋ ಈ ಕಾಲದಲ್ಲಿ ಅಷ್ಟೇ ಕೆಟ್ಟ ರೀತಿಯಲ್ಲಿ ಆ ಹಿರಿಯ ಹೃದಯಗಳಿಗೆ ನೋವು ಕೊಟ್ಟು ಹೆಸರಿಗಷ್ಟೇ ತಂದೆ ತಾಯಿ ಅನ್ನುವಂತಾಗಿದೆ.
ಮನಸ್ಸಿನಲ್ಲಿ ತಂದೆ ತಾಯಿ ಎಂಬ ಭಾವನೆಗಳು ಇಲ್ಲದೆಯೇ ಈಗಿನ ಯುವ ತರುಣ ತರುಣಿಯರು ಮರ್ಯಾದೆಗೆ ಧಕ್ಕೆ ತರುವಂತಹ ಕೆಲಸಗಳು ಮಾಡುತ್ತಿದ್ದಾರೆ ಎಂಬುದು ಮುಖ್ಯವಾಗಿ ಕಾಣಿಸುತ್ತದೆ. ಪೋಷಕರು ತನ್ನ ಎಲ್ಲಾ ಸರ್ವಸ್ವವನ್ನು ಮಕ್ಕಳಿಗೋಸ್ಕರ ಧಾರೆ ಎರೆಯುತ್ತಿರುವವರಿಗೆ ಕೇವಲ ಒಂದೇ ದಿನ ಆಚರಣೆ ಸಾಕೆ? ಆ ಒಂದು ದಿನದ ಪ್ರೀತಿ ಕಾಳಜಿ ಕೇವಲ ತೋರ್ಪಡಿಕೆಗೆ ಮೀಸಲಾಯಿತೇ ಎಂಬುದೇ ದುಃಖಕರ ಸಂಗತಿಯಾಗಿದೆ.
ಇನ್ನಾದರೂ ನಮ್ಮ ಯುವ ತರುಣ ತರುಣಿಯರು ಬದಲಾಗಿ ಭಾರತೀಯ ಸಂಸ್ಕಾರ, ಸಂಸ್ಕೃತಿ ಆಚಾರ ವಿಚಾರಗಳನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಮಾದರಿಯಾಗಿ ನಿಲ್ಲಬೇಕಾಗಿದೆ.

ಎಲ್ಲ ಪೋಷಕರಿಗೆ ಶುಭವಾಗಲಿ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: BhadravathiBhanuprakash AcharyaFathers dayKannada News WebsiteLatest News KannadaMotherತಂದೆ ತಾಯಿ
Previous Post

ರಾಹುಲ್ ಗಾಂಧಿ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದ ಭದ್ರಾವತಿ ಯುವ ಕಾಂಗ್ರೆಸ್

Next Post

ಸುದೀರ್ಘ ಸಮಯದ ನಂತರ ಶಿವಮೊಗ್ಗದಲ್ಲೂ ರಸ್ತೆಗಿಳಿದ ಕೆಎಸ್‌ಆರ್‌ಟಿಸಿ ಬಸ್‌ಗಳು…!

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
Representational File Photo Only

ಸುದೀರ್ಘ ಸಮಯದ ನಂತರ ಶಿವಮೊಗ್ಗದಲ್ಲೂ ರಸ್ತೆಗಿಳಿದ ಕೆಎಸ್‌ಆರ್‌ಟಿಸಿ ಬಸ್‌ಗಳು...!

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ | ಮಣಿಪಾಲ್ ಆರೋಗ್ಯ ಕಾರ್ಡ್ ನೋಂದಣಿ ಆರಂಭ

June 24, 2025

ಸೊರಬ | ವಾಹನ ಡಿಕ್ಕಿ | ಜಿಂಕೆ ಸಾವು

June 24, 2025

ಇಂಡಿಯನ್ ಓಪನ್ ಆಫ್ ಸರ್ಫಿಂಗ್ | ಪುರುಷರ ವಿಭಾಗದಲ್ಲಿ ಶ್ರೀಕಾಂತ, ಕಮಲಿ ಮೂರ್ತಿಗೆ ಗೆಲುವು!

June 24, 2025

ಶ್ರೀ ವರಸಿದ್ಧಿ ವಿನಾಯಕನ ಸನ್ನಿಧಿಯಲ್ಲಿ ಧಾರ್ಮಿಕ – ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನ

June 24, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ | ಮಣಿಪಾಲ್ ಆರೋಗ್ಯ ಕಾರ್ಡ್ ನೋಂದಣಿ ಆರಂಭ

June 24, 2025

ಸೊರಬ | ವಾಹನ ಡಿಕ್ಕಿ | ಜಿಂಕೆ ಸಾವು

June 24, 2025

ಇಂಡಿಯನ್ ಓಪನ್ ಆಫ್ ಸರ್ಫಿಂಗ್ | ಪುರುಷರ ವಿಭಾಗದಲ್ಲಿ ಶ್ರೀಕಾಂತ, ಕಮಲಿ ಮೂರ್ತಿಗೆ ಗೆಲುವು!

June 24, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!