No Result
View All Result
Olectra Deploys 4,000 Electric Buses in India Milestone
English Articles

Olectra Creates History | First Company in India to Deploy 4,000 Electric Buses

by kalpa News
July 31, 2026
0

ಕಲ್ಪ ಮೀಡಿಯಾ ಹೌಸ್  |  Mumbai  | Olectra Greentech Limited (OGL), India’s leading electric mobility company, has achieved a historic milestone...

Read moreDetails
Indian Railways Recruits 5.56 Lakh Since 2014

Indian Railways Recruits 5.56 Lakh Since 2014 | 1.61 Lakh More Vacancies Underway

July 30, 2026
11-Year-Old Mysuru Girl Writes Children's Ramayana in Just 15 Days

11-Year-Old Mysuru Girl Writes Children’s Ramayana in Just 15 Days

July 27, 2026
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
  • Advertise With Us
  • Grievances
  • About Us
  • Contact Us
Sunday, August 2, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Rail Dairy (ರೈಲ್ವೆ ಸುದ್ದಿಗಳು)

ಮೈಸೂರು – ಅಜ್ಮೀರ್ ನಡುವಿನ ರೈಲು ಸೇವೆಯ ಮುಂದುವರಿಕೆ | ಎಷ್ಟು ಕಾಲ?

kalpa News by kalpa News
February 3, 2026
in Rail Dairy (ರೈಲ್ವೆ ಸುದ್ದಿಗಳು)
0
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಮೈಸೂರು  |

ಮುಂಬರುವ ಹೋಳಿ ಹಾಗೂ ಬೇಸಿಗೆಯ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸುವ ಉದ್ದೇಶದಿಂದ, 06281/06282 ಸಂಖ್ಯೆಯ ಮೈಸೂರು – ಅಜ್ಮೀರ್- ಮೈಸೂರು ಎಕ್ಸ್’ಪ್ರೆಸ್ ವಿಶೇಷ ರೈಲು #Mysore – Ajmer Mysore Express Special Train ಸೇವೆಯನ್ನು ಮುಂದುವರಿಸಲು ತೀರ್ಮಾನಿಸಿದೆ.

ಈ ಕುರಿತಂತೆ ರೈಲ್ವೆ ಇಲಾಖೆ ಮಾಹಿತಿ ನೀಡಿದ್ದು, ಈ ರೈಲು ಈಗಿನ ಮಾರ್ಗ, ನಿಲ್ದಾಣಗಳು, ಶುಲ್ಕ ವ್ಯವಸ್ಥೆ ಹಾಗೂ ಕೋಚ್ ಸಂಯೋಜನೆಯನ್ನು ಉಳಿಸಿಕೊಂಡು, ಪಶ್ಚಿಮ ರೈಲ್ವೇ ವ್ಯಾಪ್ತಿಯಲ್ಲಿ ಪರಿಷ್ಕೃತ ವೇಳಾಪಟ್ಟಿಯೊಂದಿಗೆ ಒಟ್ಟು 17 ಹೆಚ್ಚುವರಿ ಪ್ರಯಾಣಗಳನ್ನು ನಡೆಸಲಿದೆ. ಜೊತೆಗೆ, ಈ ಸೇವೆಯನ್ನು ಉತ್ತರ ಪಶ್ಚಿಮ ರೈಲ್ವೆ ವ್ಯಾಪ್ತಿಯ ಅಜ್ಮೀರ್ನಿಂದ ಮರ್ಡಾ ಜಂ ಕ್ಷನ್’ವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದೆ.
06281 ಸಂಖ್ಯೆಯ ಮೈಸೂರು – ಮರ್ಡಾ ಜಂ ಕ್ಷನ್ ಎಕ್ಸ್’ಪ್ರೆಸ್ ವಿಶೇಷ, ಇದನ್ನು ಮೊದಲಿನಿಂದಲೇ 31.01.2026ರವರೆಗೆ ಸಂಚರಿಸಲು ಅಧಿಸೂಚಿಸಲಾಗಿದೆ. ಇದೀಗ 07, 14, 21 ಮತ್ತು 28 ಫೆಬ್ರವರಿ 2026; 07, 14, 21 ಮತ್ತು 28 ಮಾರ್ಚ್ 2026; 04, 11, 18 ಮತ್ತು 25 ಏಪ್ರಿಲ್ 2026; ಹಾಗೂ 02, 09, 16, 23 ಮತ್ತು 30 ಮೇ 2026 (ಶನಿವಾರಗಳು) ರಂದು ಸಂಚರಿಸಲು ವಿಸ್ತರಿಸಲಾಗಿದೆ.

ಪರಿಷ್ಕೃತ ವೇಳಾಪಟ್ಟಿಯಂತೆ, ಈ ರೈಲು ವಸಾಯಿ ರೋಡ್’ನಲ್ಲಿ 12.00/12.05 ಗಂಟೆಗೆ, ಸೂರತ್’ನಲ್ಲಿ 14.43/14.48 ಗಂಟೆಗೆ, ವಡೋದರ ಜಂ ಕ್ಷನ್’ನಲ್ಲಿ 16.20/16.25 ಗಂಟೆಗೆ, ರತ್ನಾಂ ಜಂ ಕ್ಷನ್’ನಲ್ಲಿ 20.00/20.10 ಗಂಟೆಗೆ, ಮಂದಸೋರ್’ನಲ್ಲಿ 21.25/21.27 ಗಂಟೆಗೆ, ನೀಮಚ್’ನಲ್ಲಿ 22.18/22.20 ಗಂಟೆಗೆ, ಚಿತ್ತೌರ್ಗಢ ಜಂ ಕ್ಷನ್’ನಲ್ಲಿ 00.05/00.10 ಗಂಟೆಗೆ, ಭಿಲ್ವಾರದಲ್ಲಿ 01.30/01.35 ಗಂಟೆಗೆ, ಬಿಜೈನಗರದಲ್ಲಿ 02.40/02.42 ಗಂಟೆಗೆ, ನಾಸಿರಾಬಾದ್’ನಲ್ಲಿ 03.34/03.36 ಗಂಟೆಗೆ ಮತ್ತು ಅಜ್ಮೀರ್ ಜಂಕ್ಷನ್’ನಲ್ಲಿ 04.15/04.25 ಗಂಟೆಗೆ ತಲುಪಿ ಹೊರಡಲಿದೆ, ಮತ್ತು ಮರ್ಡಾ ಜಂ ಕ್ಷನ್’ಗೆ ಬೆಳಿಗ್ಗೆ 05.00 ಗಂಟೆಗೆ ತಲುಪಲಿದೆ.
ಇನ್ನು, 06282 ಸಂಖ್ಯೆ ಮರ್ಡಾ ಜಂ ಕ್ಷನ್ – ಮೈಸೂರು ಎಕ್ಸ್’ಪ್ರೆಸ್ ವಿಶೇಷ, ಇದನ್ನು ಮೊದಲಿನಿಂದಲೇ 02.02.2026ರವರೆಗೆ ಸಂಚರಿಸಲು ಅಧಿಸೂಚಿಸಲಾಗಿದೆ. ಇದೀಗ 09, 16 ಮತ್ತು 23 ಫೆಬ್ರವರಿ 2026; 02, 09, 16, 23 ಮತ್ತು 30 ಮಾರ್ಚ್ 2026; 06, 13, 20 ಮತ್ತು 27 ಏಪ್ರಿಲ್ 2026; 04, 11, 18 ಮತ್ತು 25 ಮೇ 2026; ಹಾಗೂ 01 ಜೂನ್ 2026 (ಸೋಮವಾರಗಳು) ರಂದು ಸಂಚರಿಸಲು ವಿಸ್ತರಿಸಲಾಗಿದೆ. ಪರಿಷ್ಕೃತ ವೇಳಾಪಟ್ಟಿಯಂತೆ, ಈ ರೈಲು ಮರ್ಡಾ ಜಂಕ್ಷನ್’ನಿಂದ ಸಂಜೆ 18.20 ಗಂಟೆಗೆ ಹೊರಟು, ಅಜ್ಮೀರ್ ಜಂ ಕ್ಷನ್’ಗೆ18.40 ಗಂಟೆಗೆ ತಲುಪಿ 18.50 ಗಂಟೆಗೆ ಹೊರಡಲಿದೆ.

ನಂತರ ನಾಸಿರಾಬಾದ್ 19.36/19.38 ಗಂಟೆ, ಬಿಜೈನಗರ 20.20/20.22 ಗಂಟೆ, ಭಿಲ್ವಾರ 21.30/21.35 ಗಂಟೆ, ಚಿತ್ತೌರ್ಗಢ ಜಂ ಕ್ಷನ್ 23.35/23.45 ಗಂಟೆ, ನೀಮಚ್ 00.57/00.59 ಗಂಟೆ, ಮಂದಸೋರ್ 01.44/01.49 ಗಂಟೆ, ರತ್ನಾಂ ಜಂ ಕ್ಷನ್ 03.50/04.00 ಗಂಟೆ, ವಡೋದರ ಜಂ ಕ್ಷನ್ 07.40/07.50 ಗಂಟೆ, ಸೂರತ್ 10.05/10.10 ಗಂಟೆ ಮತ್ತು ವಸಾಯಿ ರೋಡ್ 13.20/13.25 ಗಂಟೆಗೆ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿ, ನಂತರ ಮೈಸೂರಿನತ್ತ ಮುಂದುವರೆಯಲಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   

http://kalpa.news/wp-content/uploads/2024/04/VID-20240426-WA0008.mp4

  

Tags: Kannada NewsKannada News LiveKannada News OnlineKannada News WebsiteKannada WebsiteLatest News KannadamysoreMysore - Ajmer Mysore Express Special TrainNews in KannadaNews Kannadaಮೈಸೂರುಮೈಸೂರು - ಅಜ್ಮೀರ್- ಮೈಸೂರು ಎಕ್ಸ್'ಪ್ರೆಸ್ ವಿಶೇಷ ರೈಲು
Share213Tweet133Send
Aniruddha Vasishta S R

Aniruddha Vasishta S R

Editor-in-Chief

Previous Post

ಬೆಂಗಳೂರು | ಏರ್’ಪೋರ್ಟ್ ರನ್’ವೇನಲ್ಲಿ ಬೀದಿನಾಯಿಗಳು | ಕೆಲಕಾಲ ಆತಂಕ

Next Post

ಗಮನಿಸಿ! ಫೆ. 5, 6 ಶಿವಮೊಗ್ಗ ನಗರ 7ರಂದು ಗ್ರಾಮಾಂತರದ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

kalpa News

kalpa News

Next Post
ಗಮನಿಸಿ! ಜ.21-22ರಂದು ಶಿವಮೊಗ್ಗ ನಗರ, ಗ್ರಾಮಾಂತರದ ಈ ಬಡಾವಣೆಗಳಲ್ಲಿ ಕರೆಂಟ್ ಇರಲ್ಲ

ಗಮನಿಸಿ! ಫೆ. 5, 6 ಶಿವಮೊಗ್ಗ ನಗರ 7ರಂದು ಗ್ರಾಮಾಂತರದ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

Leave a Reply Cancel reply

Your email address will not be published. Required fields are marked *

No Result
View All Result
Olectra Deploys 4,000 Electric Buses in India Milestone
English Articles

Olectra Creates History | First Company in India to Deploy 4,000 Electric Buses

by kalpa News
July 31, 2026
0

ಕಲ್ಪ ಮೀಡಿಯಾ ಹೌಸ್  |  Mumbai  | Olectra Greentech Limited (OGL), India’s leading electric mobility company, has achieved a historic milestone...

Read moreDetails
Indian Railways Recruits 5.56 Lakh Since 2014

Indian Railways Recruits 5.56 Lakh Since 2014 | 1.61 Lakh More Vacancies Underway

July 30, 2026
11-Year-Old Mysuru Girl Writes Children's Ramayana in Just 15 Days

11-Year-Old Mysuru Girl Writes Children’s Ramayana in Just 15 Days

July 27, 2026
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL