No Result
View All Result
Blood Donation Camp Successfully Organised at Mysuru Division
English Articles

Blood Donation Camp Successfully Organised at Mysuru Division

by ಕಲ್ಪ ನ್ಯೂಸ್
June 16, 2026
0

Kalpa Media House  | Mysuru | South Western Railway, Mysuru Division, organised a Blood Donation Camp in collaboration with Railway...

Read moreDetails
yoga | Participate online

India Launches Worldwide Campaign for International Day of Yoga 2026

June 13, 2026
Elderly Woman Found Dead

Elderly Woman Found Dead in Decomposed State in Shivamogga

June 13, 2026
AN-32 of IAF has met with an accident in Assam

IAF Aircraft Crashes During Landing at Jorhat Airbase in Assam

June 13, 2026
ಪ್ರಧಾನಿ ನರೇಂದ್ರ ಮೋದಿಗೆ ರಾಮಚಂದ್ರಾಪುರ ಮಠದ ಶ್ರೀಗಳ ಅಭಿನಂದನೆ

Ramachandrapura Seer Hails PM Narendra Modi’s Leadership

June 10, 2026
  • Advertise With Us
  • Grievances
  • About Us
  • Contact Us
Thursday, June 18, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಬಿಜೆಪಿ ನೂತನ ರಾಷ್ಟ್ರಾಧ್ಯಕ್ಷ ನಡ್ಡಾ ನೇತೃತ್ವದಲ್ಲಿ ‘ಸರ್ವಂ ಕೇಸರಿಮಯಂ’ ನಿಶ್ಚಿತ

ಜೆ.ಪಿ. ನಡ್ಡಾ ಅವರ ಜಾತಕ ವಿಮರ್ಷೆ: ಹೊರಬಿತ್ತು ಕುತೂಹಲಕಾರಿ ಮಾಹಿತಿಗಳು

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
January 14, 2020
in Army
0
ಬಿಜೆಪಿ ನೂತನ ರಾಷ್ಟ್ರಾಧ್ಯಕ್ಷ ನಡ್ಡಾ ನೇತೃತ್ವದಲ್ಲಿ ‘ಸರ್ವಂ ಕೇಸರಿಮಯಂ’ ನಿಶ್ಚಿತ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಉತ್ತರ ನಕ್ಷತ್ರ, ಕನ್ಯಾರಾಶಿಯಲ್ಲಿ ಹುಟ್ಟಿದವರು ಇವರು. ಬಹಳ ಶಿಸ್ತಿನ ಮನುಷ್ಯನೂ, ಅವಸರದ ಸ್ವಭಾವದವರೂ ಆಗಿರುವವರು. ಅಲ್ಲದೇ ಪ್ರಾಮಾಣಿಕರೂ, ಕರ್ಮ ಶ್ರದ್ಧೆಯುಳ್ಳವರೂ ಆಗಿರುವವರು ಇವರಿಗೆ ಸದ್ಯ ಶನಿದಶೆ ನಡೆಯುತ್ತಿದೆ. ಇದರಲ್ಲಿ ಈಗ ಶುಕ್ರ ಭುಕ್ತಿ ನಡೆಯುವುದು. 23ನೆಯ ಇಸವಿಯ ವರೆಗೆ ಶುಕ್ರ ಭುಕ್ತಿ ಇದೆ.

ಒಂದು ಪಕ್ಷದ ಅಧ್ಯಕ್ಷ ಎಂದರೆ ಯಜಮಾನಿಕೆ ಎಂದರ್ಥ. ಯಜಮಾನನ ಜಾತಕ ಅಪಾಯ ಸೂಚಿಸಿದರೆ ಪಕ್ಷಕ್ಕೇ ಅಪಾಯ ಎಂದರ್ಥ. ಹೇಗೆ ಬಸ್ಸೊಂದರ ಚಾಲಕನಿಗೆ ಆಕಸ್ಮಿಕ ತೊಂದರೆಯಾದರೆ ಬಸ್ಸಿನ ಪ್ರಯಾಣಿಕರಿಗೆ ತೊಂದರೆ ಬರುತ್ತದೆಯೋ ಹಾಗೆಯೇ ಮನೆಯ ಯಜಮಾನನ ಕೈಯಲ್ಲಿ ಮನೆ ಮಂದಿ ಇರುವಂತದ್ದು. 2023ರವರೆಗೆ ಇವರ ಶನಿದಶೆಯ ಶುಕ್ರ ಭುಕ್ತಿಯು ಉತ್ತಮ ಫಲ ಕಾಲ. ಅಂದರೆ ಮುಂದಿನ ಬಾರಿ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಲು ಪೂರಕ ಗ್ರಹಸ್ಥಿತಿ, ದಶಾ ಭುಕ್ತಿಗಳು ಇವರಲ್ಲಿದೆ.ಇವರಲ್ಲೊಂದು ಶೀಘ್ರ ಕೋಪದ ಗುಣವಿದೆ. ಆದರೂ ವಿವೇಚನೆ ಜಾಸ್ತಿ ಇರುವುದರಿಂದ ಅಪಾಯವಿಲ್ಲ. ಇವರ ಜಾತಕದಲ್ಲಿ ಸಂಗ್ರಾಮ ಅಗ್ನಿ ತತ್ವದ ರಾಶಿ ಧನುವಿನಲ್ಲಿ ಶನಿ ಇರುವುದರಿಂದ, ಇವರ ಅಧ್ಯಕ್ಷತೆಯು ಕೆಲವು ಬಾರಿ ನಿರ್ಣಾಯಕ ಚಿಂತನೆಯಲ್ಲಿ ಇರುತ್ತದೆ. ಅಂತಃಕಲಹಗಳಿಗೆ ಸೂಕ್ತ ವ್ಯವಸ್ಥೆ(ಶಾಸನ ಬದ್ಧವಾಗಿ) ಮಾಡಬೇಕಾಗುತ್ತದೆ ಮತ್ತು ಇವರು ಮಾಡಿಯೇ ಮಾಡುತ್ತಾರೆ.

ಇವರ ಕುಂಭ ಲಗ್ನಕ್ಕೆ ದಶಮದಲ್ಲಿ ಬುಧಾದಿತ್ಯ(ನಿಪುಣ ಯೋಗ) ಯೋಗ ಇರುವುದರಿಂದ ಮಾತಿನಲ್ಲಿ, ಸಂಘಟನೆಯಲ್ಲಿ ನಿಪುಣತೆ ಇರುತ್ತದೆ. ಅಮಿತ್ ಷಾ ಅವರ ಹಾಗೆ ಉಗ್ರತ್ವದ ಮುಖ ಇವರದ್ದಲ್ಲ. ಅಂತೂ ಪುನರುತ್ಥಾನಕ್ಕೆ ಯಾವ ಕಾಲಕ್ಕೆ ಯಾವುದು ಬೇಕೋ ಅದು ಬಿಜೆಪಿಗೆ ಲಭಿಸುವುದಂತೂ ಖಂಡಿತ. ಇದಕ್ಕೆ ಪೂರಕವಾಗಿ ಗೆಲುವು ಅಸಾಧ್ಯವಾದಂತಹ ವಿಚಾರಗಳಿಗೆ ಈಗಿನ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಕೈ ಹಾಕುತ್ತಾರೆ. ಅಂದರೆ ಪರೋಕ್ಷವಾಗಿ ನಡ್ಡಾ ಅಧ್ಯಕ್ಷಗಿರಿಗೆ ಸಹಾಯವೇ ಆಗುತ್ತದೆ. ಶನಿಗೆ ನವಮದಲ್ಲಿ ರಾಹು ಇದ್ದಾಗ ಆ ವ್ಯಕ್ತಿಯು ಯಜ್ಞಯಾಗಾದಿ(ಅಂದರೆ ಸತ್ಕರ್ಮ ನಿರತ) ಮಾಡುತ್ತಾನೆ ಎಂದರ್ಥ.  ಈಗ ನೋಡುವುದಾದರೆ ಇವರ ಅಧ್ಯಕ್ಷತೆಯಲ್ಲಿ ರಾಮ ಮಂದಿರದ ಕುಂಭಾಭಿಷೇಕ ನಡೆಯಲ್ಪಡುತ್ತದೆ.

Image Courtesy: Internet

‘ಸರ್ವಂ ಕೇಸರಿಮಯಂ’ ಎಂದು ಇಡೀ ಜಗತ್ತೇ ಕೇಸರಿಮಯವಾಗಿ, ಮುಂದಿನ ಚುನಾವಣೆಯ ವೇಳೆಗೆ ವಿಪಕ್ಷಕ್ಕೆ ಬಿಜೆಪಿಯವರೇ ನಾಯಕನಾಗಿ ಹೋಗುವ ಪ್ರಸಂಗ ಬಂದೊದಗುತ್ತದೆ. ಈಗಾಗಲೇ ಮತಾಂತರಿಗಳೊಡನೆ ಬೃಹತ್ ಮೂರ್ತಿ ಸ್ಥಾಪನೆ, ನುಸುಳುಕೋರ ಅಕ್ರಮಿಗರಿಗೆ ಬೆಂಬಲವಾಗಿ ನಿಲ್ಲುವುದು, ರಾಜ ಧರ್ಮವನ್ನು ಸರಾಸಗಟಾಗಿ ತಿರಸ್ಕರಿಸಿ ಕಲ್ಲು ತೂರಾಟ ಮುಂತಾದ ಅನೈತಿಕ ಕಾರ್ಯಕ್ಕೆ ವಿಪಕ್ಷಗಳು ಒಗ್ಗಟ್ಟಾಗುವುದನ್ನು ನೋಡಿದರೆ ಇದ್ದ ನೀರನ್ನು ಬಂದ ನೀರು ಕೊಚ್ಚಿಕೊಂಡು ಹೋಯ್ತು ಎಂಬ ಗಾದೆಯ ಮಾತು ನೆನಪಾಗುತ್ತದೆ. ಯಾವಾಗ ಒಬ್ಬ ಮನುಷ್ಯನೋ, ಪಕ್ಷವೋ ನೈತಿಕ ಸಾಮರ್ಥ್ಯ ಕಳೆದುಕೊಂಡು, ಪ್ರಜ್ಞೆಯನ್ನೂ ಕಳೆದುಕೊಂಡರೆ ಹೀನ ಕಾರ್ಯಗಳನ್ನೆಸಗುತ್ತಾ ಮೂಲೆಗುಂಪಾಗುತ್ತಾನೆ.

ದೇಶದ ಮುಕ್ಕಾಲು ಪಾಲು ಜನರಿಗೆ ಈಗಾಗಲೇ ಅರಿವಾಗಿದೆ. ಅಲ್ಪಸಂಖ್ಯಾತರಿಗೂ ಅರಿವಾಗುತ್ತಿದೆ. ನಮ್ಮ ಉದ್ಧಾರಕ್ಕಾಗಿ ನಮಗೆ ಬೆಂಬಲ ನೀಡುವುದಲ್ಲ, ಕೇವಲ ಮತಕ್ಕಾಗಿ ಓಲೈಕೆ ಮಾಡುತ್ತಾರೆ ಎಂಬ ಅರಿವು ಎಲ್ಲರಿಗೂ ಬರುತ್ತಲಿದೆ ಮತ್ತು ಬಂದಾಗ ಈ ದೇಶದಲ್ಲಿ ಬೆರಳೆಣಿಕೆಯಲ್ಲಿ ಕಾಂಗ್ರೆಸ್ ಪರಿವಾರಗಳಿರುತ್ತದೆ. ಏನೋ ಕೆಲವು ರಾಜ್ಯಗಳಲ್ಲಿ ಬಿಜೆಪಿ ಹಿನ್ನಡೆ ಕಂಡಿರಬಹುದು. ಅದು ಕೇವಲ ಪ್ರಾದೇಶಿಕ ವಿಚಾರಗಳಿಂದಾಗಿ ಆಗಿದೆಯೇ ಹೊರತು, ರಾಷ್ಟ್ರೀಯ ವಿಚಾರಕ್ಕಾಗಿ ಅಲ್ಲವೇ ಅಲ್ಲ. ಈ ವಿರೋಧಿಸುವ ನೇತೃತ್ವ ಹೊತ್ತ ರಾಜಕಾರಣಿಗಳು ಜೈಲು ಸೇರಲಿದ್ದಾರೆ ಮತ್ತು ಪ್ರಜಾ ಹಕ್ಕನ್ನು ಕಳೆದುಕೊಂಡು ದೇಶ ಬಿಟ್ಟು ಹೋಗುವ ದಿನವೂ ದೂರವಿಲ್ಲ.


Get in Touch With Us info@kalpa.news Whatsapp: 9481252093

Tags: 2024 Parliament ElectionAstrologersAstrologyastrologypostsBJPBJP National PresidentcongressJ P NaddaJ P Nadda HoroscopeJagat Prakash NaddaKannada News WebsitePM Narendra ModiPrakash AmmannayaSarvam Kesarimayamzodiacsignsಜೆ.ಪಿ. ನಡ್ಡಾಬಿಜೆಪಿ ರಾಷ್ಟ್ರಾಧ್ಯಕ್ಷಲೋಕಸಭಾ ಚುನಾವಣೆಸರ್ವಂ ಕೇಸರಿಮಯಂ
Share295Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಮಾಯಾನಗರಿಯ ಇಟ್ಟಮಡುವಿನಲ್ಲಿ ಅಖಂಡ ಬ್ರಹ್ಮಚಾರಿ ಅಯ್ಯಪ್ಪನ ವೈಭವ

Next Post

ಕುತೂಹಲ ಮೂಡಿಸಿದೆ ಶಿವಮೊಗ್ಗದ ಪ್ರತಿಭೆಗಳೂ ನಟಿಸಿರುವ ‘ಮಾಲ್ಗುಡಿ ಡೇಸ್’ ಚಿತ್ರ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಕುತೂಹಲ ಮೂಡಿಸಿದೆ ಶಿವಮೊಗ್ಗದ ಪ್ರತಿಭೆಗಳೂ ನಟಿಸಿರುವ ‘ಮಾಲ್ಗುಡಿ ಡೇಸ್’ ಚಿತ್ರ

ಕುತೂಹಲ ಮೂಡಿಸಿದೆ ಶಿವಮೊಗ್ಗದ ಪ್ರತಿಭೆಗಳೂ ನಟಿಸಿರುವ ‘ಮಾಲ್ಗುಡಿ ಡೇಸ್’ ಚಿತ್ರ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ರಸ್ತೆ ಬಿಟ್ಟು ಫುಟ್‌ಪಾತ್‌ಗೆ ನುಗ್ಗಿದ ಕಾರು | ಪಾದಚಾರಿ ಮಹಿಳೆಗೆ ಗಂಭೀರ ಗಾಯ

ರಸ್ತೆ ಬಿಟ್ಟು ಫುಟ್‌ಪಾತ್‌ಗೆ ನುಗ್ಗಿದ ಕಾರು | ಪಾದಚಾರಿ ಮಹಿಳೆಗೆ ಗಂಭೀರ ಗಾಯ

June 18, 2026
ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಅಭಿನಯದ ‘ಲವ್ ಮಾಕ್‌ಟೇಲ್ 3’ ಜೂ.21ರಂದು ಜೀ ಕನ್ನಡದಲ್ಲಿ

ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಅಭಿನಯದ ‘ಲವ್ ಮಾಕ್‌ಟೇಲ್ 3’ ಜೂ.21ರಂದು ಜೀ ಕನ್ನಡದಲ್ಲಿ

June 18, 2026
Rescue of 10 cows being transported illegally in Holehonnur

ಹೊಳೆಹೊನ್ನೂರು | ಅಕ್ರಮವಾಗಿ ಸಾಗಿಸುತ್ತಿದ್ದ 10 ಗೋವುಗಳ ರಕ್ಷಣೆ | ಚಾಲಕ ಮುನೀರ್ ವಶಕ್ಕೆ

June 17, 2026
CMCRI Chitradurga

ಚಿತ್ರದುರ್ಗ | CMCRIನಲ್ಲಿ ತಜ್ಞರ ವಿಶೇಷ ಉಪನ್ಯಾಸ | ವಿದ್ಯಾರ್ಥಿಗಳಿಗೆ ಹೊಸ ದಿಕ್ಕು

June 17, 2026
ಜೆಸಿಐ ಶಿವಮೊಗ್ಗ ರಾಯಲ್ಸ್ ಘಟಕದ ವತಿಯಿಂದ ರಕ್ತದಾನ ಶಿಬಿರ

ಜೆಸಿಐ ಶಿವಮೊಗ್ಗ ರಾಯಲ್ಸ್ ಘಟಕದ ವತಿಯಿಂದ ರಕ್ತದಾನ ಶಿಬಿರ

June 17, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL