Saturday, July 5, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಪ್ರಕಾಶ್ ಅಮ್ಮಣ್ಣಾಯ

ಬಿಜೆಪಿ ನೂತನ ರಾಷ್ಟ್ರಾಧ್ಯಕ್ಷ ನಡ್ಡಾ ನೇತೃತ್ವದಲ್ಲಿ ‘ಸರ್ವಂ ಕೇಸರಿಮಯಂ’ ನಿಶ್ಚಿತ

ಜೆ.ಪಿ. ನಡ್ಡಾ ಅವರ ಜಾತಕ ವಿಮರ್ಷೆ: ಹೊರಬಿತ್ತು ಕುತೂಹಲಕಾರಿ ಮಾಹಿತಿಗಳು

January 14, 2020
in ಪ್ರಕಾಶ್ ಅಮ್ಮಣ್ಣಾಯ
0 0
0
Share on facebookShare on TwitterWhatsapp
Read - 2 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಉತ್ತರ ನಕ್ಷತ್ರ, ಕನ್ಯಾರಾಶಿಯಲ್ಲಿ ಹುಟ್ಟಿದವರು ಇವರು. ಬಹಳ ಶಿಸ್ತಿನ ಮನುಷ್ಯನೂ, ಅವಸರದ ಸ್ವಭಾವದವರೂ ಆಗಿರುವವರು. ಅಲ್ಲದೇ ಪ್ರಾಮಾಣಿಕರೂ, ಕರ್ಮ ಶ್ರದ್ಧೆಯುಳ್ಳವರೂ ಆಗಿರುವವರು ಇವರಿಗೆ ಸದ್ಯ ಶನಿದಶೆ ನಡೆಯುತ್ತಿದೆ. ಇದರಲ್ಲಿ ಈಗ ಶುಕ್ರ ಭುಕ್ತಿ ನಡೆಯುವುದು. 23ನೆಯ ಇಸವಿಯ ವರೆಗೆ ಶುಕ್ರ ಭುಕ್ತಿ ಇದೆ.

ಒಂದು ಪಕ್ಷದ ಅಧ್ಯಕ್ಷ ಎಂದರೆ ಯಜಮಾನಿಕೆ ಎಂದರ್ಥ. ಯಜಮಾನನ ಜಾತಕ ಅಪಾಯ ಸೂಚಿಸಿದರೆ ಪಕ್ಷಕ್ಕೇ ಅಪಾಯ ಎಂದರ್ಥ. ಹೇಗೆ ಬಸ್ಸೊಂದರ ಚಾಲಕನಿಗೆ ಆಕಸ್ಮಿಕ ತೊಂದರೆಯಾದರೆ ಬಸ್ಸಿನ ಪ್ರಯಾಣಿಕರಿಗೆ ತೊಂದರೆ ಬರುತ್ತದೆಯೋ ಹಾಗೆಯೇ ಮನೆಯ ಯಜಮಾನನ ಕೈಯಲ್ಲಿ ಮನೆ ಮಂದಿ ಇರುವಂತದ್ದು. 2023ರವರೆಗೆ ಇವರ ಶನಿದಶೆಯ ಶುಕ್ರ ಭುಕ್ತಿಯು ಉತ್ತಮ ಫಲ ಕಾಲ. ಅಂದರೆ ಮುಂದಿನ ಬಾರಿ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಲು ಪೂರಕ ಗ್ರಹಸ್ಥಿತಿ, ದಶಾ ಭುಕ್ತಿಗಳು ಇವರಲ್ಲಿದೆ.ಇವರಲ್ಲೊಂದು ಶೀಘ್ರ ಕೋಪದ ಗುಣವಿದೆ. ಆದರೂ ವಿವೇಚನೆ ಜಾಸ್ತಿ ಇರುವುದರಿಂದ ಅಪಾಯವಿಲ್ಲ. ಇವರ ಜಾತಕದಲ್ಲಿ ಸಂಗ್ರಾಮ ಅಗ್ನಿ ತತ್ವದ ರಾಶಿ ಧನುವಿನಲ್ಲಿ ಶನಿ ಇರುವುದರಿಂದ, ಇವರ ಅಧ್ಯಕ್ಷತೆಯು ಕೆಲವು ಬಾರಿ ನಿರ್ಣಾಯಕ ಚಿಂತನೆಯಲ್ಲಿ ಇರುತ್ತದೆ. ಅಂತಃಕಲಹಗಳಿಗೆ ಸೂಕ್ತ ವ್ಯವಸ್ಥೆ(ಶಾಸನ ಬದ್ಧವಾಗಿ) ಮಾಡಬೇಕಾಗುತ್ತದೆ ಮತ್ತು ಇವರು ಮಾಡಿಯೇ ಮಾಡುತ್ತಾರೆ.

ಇವರ ಕುಂಭ ಲಗ್ನಕ್ಕೆ ದಶಮದಲ್ಲಿ ಬುಧಾದಿತ್ಯ(ನಿಪುಣ ಯೋಗ) ಯೋಗ ಇರುವುದರಿಂದ ಮಾತಿನಲ್ಲಿ, ಸಂಘಟನೆಯಲ್ಲಿ ನಿಪುಣತೆ ಇರುತ್ತದೆ. ಅಮಿತ್ ಷಾ ಅವರ ಹಾಗೆ ಉಗ್ರತ್ವದ ಮುಖ ಇವರದ್ದಲ್ಲ. ಅಂತೂ ಪುನರುತ್ಥಾನಕ್ಕೆ ಯಾವ ಕಾಲಕ್ಕೆ ಯಾವುದು ಬೇಕೋ ಅದು ಬಿಜೆಪಿಗೆ ಲಭಿಸುವುದಂತೂ ಖಂಡಿತ. ಇದಕ್ಕೆ ಪೂರಕವಾಗಿ ಗೆಲುವು ಅಸಾಧ್ಯವಾದಂತಹ ವಿಚಾರಗಳಿಗೆ ಈಗಿನ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಕೈ ಹಾಕುತ್ತಾರೆ. ಅಂದರೆ ಪರೋಕ್ಷವಾಗಿ ನಡ್ಡಾ ಅಧ್ಯಕ್ಷಗಿರಿಗೆ ಸಹಾಯವೇ ಆಗುತ್ತದೆ. ಶನಿಗೆ ನವಮದಲ್ಲಿ ರಾಹು ಇದ್ದಾಗ ಆ ವ್ಯಕ್ತಿಯು ಯಜ್ಞಯಾಗಾದಿ(ಅಂದರೆ ಸತ್ಕರ್ಮ ನಿರತ) ಮಾಡುತ್ತಾನೆ ಎಂದರ್ಥ.  ಈಗ ನೋಡುವುದಾದರೆ ಇವರ ಅಧ್ಯಕ್ಷತೆಯಲ್ಲಿ ರಾಮ ಮಂದಿರದ ಕುಂಭಾಭಿಷೇಕ ನಡೆಯಲ್ಪಡುತ್ತದೆ.

Image Courtesy: Internet

‘ಸರ್ವಂ ಕೇಸರಿಮಯಂ’ ಎಂದು ಇಡೀ ಜಗತ್ತೇ ಕೇಸರಿಮಯವಾಗಿ, ಮುಂದಿನ ಚುನಾವಣೆಯ ವೇಳೆಗೆ ವಿಪಕ್ಷಕ್ಕೆ ಬಿಜೆಪಿಯವರೇ ನಾಯಕನಾಗಿ ಹೋಗುವ ಪ್ರಸಂಗ ಬಂದೊದಗುತ್ತದೆ. ಈಗಾಗಲೇ ಮತಾಂತರಿಗಳೊಡನೆ ಬೃಹತ್ ಮೂರ್ತಿ ಸ್ಥಾಪನೆ, ನುಸುಳುಕೋರ ಅಕ್ರಮಿಗರಿಗೆ ಬೆಂಬಲವಾಗಿ ನಿಲ್ಲುವುದು, ರಾಜ ಧರ್ಮವನ್ನು ಸರಾಸಗಟಾಗಿ ತಿರಸ್ಕರಿಸಿ ಕಲ್ಲು ತೂರಾಟ ಮುಂತಾದ ಅನೈತಿಕ ಕಾರ್ಯಕ್ಕೆ ವಿಪಕ್ಷಗಳು ಒಗ್ಗಟ್ಟಾಗುವುದನ್ನು ನೋಡಿದರೆ ಇದ್ದ ನೀರನ್ನು ಬಂದ ನೀರು ಕೊಚ್ಚಿಕೊಂಡು ಹೋಯ್ತು ಎಂಬ ಗಾದೆಯ ಮಾತು ನೆನಪಾಗುತ್ತದೆ. ಯಾವಾಗ ಒಬ್ಬ ಮನುಷ್ಯನೋ, ಪಕ್ಷವೋ ನೈತಿಕ ಸಾಮರ್ಥ್ಯ ಕಳೆದುಕೊಂಡು, ಪ್ರಜ್ಞೆಯನ್ನೂ ಕಳೆದುಕೊಂಡರೆ ಹೀನ ಕಾರ್ಯಗಳನ್ನೆಸಗುತ್ತಾ ಮೂಲೆಗುಂಪಾಗುತ್ತಾನೆ.

ದೇಶದ ಮುಕ್ಕಾಲು ಪಾಲು ಜನರಿಗೆ ಈಗಾಗಲೇ ಅರಿವಾಗಿದೆ. ಅಲ್ಪಸಂಖ್ಯಾತರಿಗೂ ಅರಿವಾಗುತ್ತಿದೆ. ನಮ್ಮ ಉದ್ಧಾರಕ್ಕಾಗಿ ನಮಗೆ ಬೆಂಬಲ ನೀಡುವುದಲ್ಲ, ಕೇವಲ ಮತಕ್ಕಾಗಿ ಓಲೈಕೆ ಮಾಡುತ್ತಾರೆ ಎಂಬ ಅರಿವು ಎಲ್ಲರಿಗೂ ಬರುತ್ತಲಿದೆ ಮತ್ತು ಬಂದಾಗ ಈ ದೇಶದಲ್ಲಿ ಬೆರಳೆಣಿಕೆಯಲ್ಲಿ ಕಾಂಗ್ರೆಸ್ ಪರಿವಾರಗಳಿರುತ್ತದೆ. ಏನೋ ಕೆಲವು ರಾಜ್ಯಗಳಲ್ಲಿ ಬಿಜೆಪಿ ಹಿನ್ನಡೆ ಕಂಡಿರಬಹುದು. ಅದು ಕೇವಲ ಪ್ರಾದೇಶಿಕ ವಿಚಾರಗಳಿಂದಾಗಿ ಆಗಿದೆಯೇ ಹೊರತು, ರಾಷ್ಟ್ರೀಯ ವಿಚಾರಕ್ಕಾಗಿ ಅಲ್ಲವೇ ಅಲ್ಲ. ಈ ವಿರೋಧಿಸುವ ನೇತೃತ್ವ ಹೊತ್ತ ರಾಜಕಾರಣಿಗಳು ಜೈಲು ಸೇರಲಿದ್ದಾರೆ ಮತ್ತು ಪ್ರಜಾ ಹಕ್ಕನ್ನು ಕಳೆದುಕೊಂಡು ದೇಶ ಬಿಟ್ಟು ಹೋಗುವ ದಿನವೂ ದೂರವಿಲ್ಲ.


Get in Touch With Us info@kalpa.news Whatsapp: 9481252093

Tags: 2024 Parliament ElectionAstrologersAstrologyastrologypostsBJPBJP National PresidentcongressJ P NaddaJ P Nadda HoroscopeJagat Prakash NaddaKannada News WebsitePM Narendra ModiPrakash AmmannayaSarvam Kesarimayamzodiacsignsಜೆ.ಪಿ. ನಡ್ಡಾಬಿಜೆಪಿ ರಾಷ್ಟ್ರಾಧ್ಯಕ್ಷಲೋಕಸಭಾ ಚುನಾವಣೆಸರ್ವಂ ಕೇಸರಿಮಯಂ
Previous Post

ಮಾಯಾನಗರಿಯ ಇಟ್ಟಮಡುವಿನಲ್ಲಿ ಅಖಂಡ ಬ್ರಹ್ಮಚಾರಿ ಅಯ್ಯಪ್ಪನ ವೈಭವ

Next Post

ಕುತೂಹಲ ಮೂಡಿಸಿದೆ ಶಿವಮೊಗ್ಗದ ಪ್ರತಿಭೆಗಳೂ ನಟಿಸಿರುವ ‘ಮಾಲ್ಗುಡಿ ಡೇಸ್’ ಚಿತ್ರ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಕುತೂಹಲ ಮೂಡಿಸಿದೆ ಶಿವಮೊಗ್ಗದ ಪ್ರತಿಭೆಗಳೂ ನಟಿಸಿರುವ ‘ಮಾಲ್ಗುಡಿ ಡೇಸ್’ ಚಿತ್ರ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ತೀರ್ಥಹಳ್ಳಿ | ಕೋಣೆ ಒಳಗೆ ಸೇರಿವೆ ಶಾಲಾ ಮಕ್ಕಳಿಗಾಗಿ ಬಂದಿರುವ ಬ್ಯಾಗ್

July 5, 2025

ಗಮನಿಸಿ! ಈ ದಿನಗಳು ಅರಸೀಕೆರೆ-ಮೈಸೂರು, ಬೆಂಗಳೂರು-ಮೈಸೂರು ಪ್ಯಾಸೆಂಜರ್ ರೈಲುಗಳು ರದ್ದು

July 5, 2025

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ | ತಪ್ಪಿದ ಭಾರೀ ಅನಾಹುತ

July 5, 2025

134ನೇ ಫುಟ್ಬಾಲ್ ದುರಂದ್ ಕಪ್’ಗೆ ರಾಷ್ಟ್ರಪತಿಗಳಿಂದ ಚಾಲನೆ | ಏನಿದರ ವಿಶೇಷ?

July 5, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ತೀರ್ಥಹಳ್ಳಿ | ಕೋಣೆ ಒಳಗೆ ಸೇರಿವೆ ಶಾಲಾ ಮಕ್ಕಳಿಗಾಗಿ ಬಂದಿರುವ ಬ್ಯಾಗ್

July 5, 2025

ಗಮನಿಸಿ! ಈ ದಿನಗಳು ಅರಸೀಕೆರೆ-ಮೈಸೂರು, ಬೆಂಗಳೂರು-ಮೈಸೂರು ಪ್ಯಾಸೆಂಜರ್ ರೈಲುಗಳು ರದ್ದು

July 5, 2025

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ | ತಪ್ಪಿದ ಭಾರೀ ಅನಾಹುತ

July 5, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!