ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದಲ್ಲಿ ಉಲ್ಬಣಗೊಂಡಿರುವ ಗಲಭೆ ಸಂಫೂರ್ಣ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಶುಕ್ರವಾರದವರೆಗೂ ಕರ್ಫ್ಯೂವನ್ನು #Curfew ವಿಸ್ತರಣೆ ಮಾಡಲಾಗಿದೆ.
Also read: ಚರ್ಚೆಯೇ ಇಲ್ಲದೆ ಶಾಸಕರ ವೇತನ ಭತ್ಯೆ ಭಾರೀ ಹೆಚ್ಚಳ: ಯಾರಿಗೆ ಎಷ್ಟು ಸಂಬಳ, ಭತ್ಯೆ?
ಈ ಕುರಿತಂತೆ ಮಾತನಾಡಿರುವ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, #DC Selvamani ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಶುಕ್ರವಾರದವರೆಗೂ ಕಫ್ಯೂ ಹಾಗೂ ಸೆಕ್ಷನ್ ಮುಂದುವರೆಸಲಾಗುತ್ತದೆ. ಮುಂಜಾಗ್ರತಾ ಕ್ರಮವಾಗಿ ಶುಕ್ರವಾರದವರೆಗೂ ನಗರ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದಿದ್ದಾರೆ.
Also read: ಖ್ಯಾತ ರೇಡಿಯೋ ಜಾಕಿ ರಚನಾ ವಿಧಿವಶ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post