Monday, July 28, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಪ್ರಕಾಶ್ ಅಮ್ಮಣ್ಣಾಯ

ಮತಾಂಧರೇ, ಇದು ನಮ್ಮ ಸಂಸ್ಕೃತಿ: ಹರೇಕಳ ಹಾಜಬ್ಬ ಎಂಬ ಅಮೂಲ್ಯರತ್ನವನ್ನು ಜಗತ್ತಿಗೆ ಪರಿಚಯಿಸಿದ ಪ್ರಧಾನಿ

ಗುಣಕ್ಕೆಂದೂ ಮತ್ಸರವಿಲ್ಲ

January 27, 2020
in ಪ್ರಕಾಶ್ ಅಮ್ಮಣ್ಣಾಯ
0 0
0
Image Courtesy: Internet

Image Courtesy: Internet

Share on facebookShare on TwitterWhatsapp
Read - 2 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಒಬ್ಬರನ್ನು ಹೊಡೆದು ಹಿಂದಿಕ್ಕಿ ತಾನು ಶ್ರೇಷ್ಠನಾಗುವವನನ್ನು ಸನ್ಮಾನಿಸುವುದು ಅಂತಹ ವ್ಯಕ್ತಿಗಳು ಮಾತ್ರ. ಒಬ್ಬನ ಪರಿಶ್ರಮದ ಅನುಭವವನ್ನು ತಿಳಿಯಬೇಕಾದರೆ ಅಂತಹ ಪರಿಶ್ರಮದ ವ್ಯಕ್ತಿಯೋ ಅಥವಾ ಸೌಹಾರ್ದತೆಯನ್ನು ಬಯಸುವವನೋ ಮಾತ್ರ ಆಗಬೇಕಷ್ಟೆ. ಯಾಕೆ ಈ ಪೀಠಿಕೆ ಹಾಕಿದೆ ಎಂದು ಕಾಣಬಹುದು ನಿಮಗೆ.

ಇಂದಿನ ಪದ್ಮಶ್ರೀ ಪ್ರಶಸ್ತಿ ಪಡೆದವರಲ್ಲಿ ಒಬ್ಬರಾದ ಹರೇಳ ಹಾಜಪ್ಪ ಅವರ ವ್ಯಕ್ತಿತ್ವವನ್ನೊಮ್ಮೆ ನೋಡಿ. ಬಹಳ ಹಿಂದೆಯೇ ಇವರ ಬಗ್ಗೆ ನನಗೆ ಅಪಾರ ಗೌರವವಿತ್ತು. ಕಿತ್ತಳೆ ವ್ಯಾಪಾರ ಮಾಡಿ ಇವರು ಧನ ಸಂಪಾದನೆ ಮಾಡುತ್ತಿದ್ದರು ಎನ್ನುವುದಕ್ಕಿಂತ, ಜ್ಞಾನ ಸಂಪಾದನೆ ಮಾಡಿಕೊಂಡರು ಎಂದು ಹೇಳಿದರೆ ಅದು ಉತ್ತಮ ಶ್ಲಾಘನೆಯಾಗುತ್ತದೆ. ಹತ್ತು ಕಿತ್ತಳೆ ಒಬ್ಬ ಕೊಂಡುಕೊಂಡರೆ ಹತ್ತು ನಿಮಿಷ ಕೈಕಾಲು ಬೆರಳುಗಳನ್ನು ಅಲ್ಲಾಡಿಸುತ್ತಾ ಲೆಕ್ಕ ಹಾಕುವ ತನ್ನ ಮನೋಸ್ಥಿತಿಯು ಮುಂದಿನ ಪೀಳಿಗೆಗೆ ಬರಬಾರದು ಎಂದು ತಿಳಿದುಕೊಂಡ ಜ್ಞಾನದಿಂದಲೇ ಇವರು ಜ್ಞಾನ ದೇಗುಲ ಕಟ್ಟಿದವರು. ಇದು ಇಂದು ನಿನ್ನೆ ಕಟ್ಟಿದ್ದೇನಲ್ಲ. ಹಲವಾರು ವರ್ಷಗಳ ಪರಿಶ್ರಮ ಇದರೊಳಗಿದೆ. ಆದರೆ ಸಮಾಜ ಗುರುತಿಸಿದ್ದರೂ, ಇದರಿಂದ ಜ್ಞಾನ ಪಡೆದಿದ್ದರೂ ಮನದೊಳಗೆ ಮಾತ್ರ, ಸೀಮಿತ ಕ್ಷೇತ್ರದೊಳಗೆ ಮಾತ್ರವೇ ಇವರು ಅನುಗ್ರಹಕ್ಕೆ ಪಾತ್ರರಾಗಿದ್ದರೇ ವಿನಃ ಇಡೀ ಪ್ರಪಂಚಕ್ಕೆ ಕಾಣಲಿಲ್ಲ. ಅವರು ಕಾಯಕವೇ ಕೈಲಾಸ ಎನ್ನುವ ತಪಸ್ಸಿನಲ್ಲಿದ್ದರೇ ಹೊರತು ಪ್ರಶಸ್ತಿ ಪ್ರಶಂಸೆಗಳನ್ನು ಬಯಸಿರಲಿಲ್ಲ. ಆದರೆ ನಾವು ಯಾವಾಗ ಅವರ ಈ ಸತ್ಕರ್ಮವನ್ನು ನೋಡಿದೆವೋ ಆಗ ಅವರನ್ನು ಜಗತ್ತಿಗೇ ಪರಿಚಯಿಸಿ ಗುರುತಿಸಲು ಹೊರಟಾಗ ನಾವು ಕೃತಾರ್ಥರಾಗುತ್ತೇವೆ.

ಸರ್ವಧರ್ಮವನ್ನೂ ಅಂದಿನಿಂದ ಇಂದಿನವರೆಗೆ ಗೌರವಿಸುತ್ತಾ ಬಂದಿದೆ ನಮ್ಮ ಭಾರತೀಯ ಪರಂಪರೆ. ಎಲ್ಲೋ ಒಂದು ಕಡೆ ಇದ್ದ ಬಡ ವ್ಯಕ್ತಿಯ ಜ್ಞಾನ ಭಂಡಾರವನ್ನು ನೋಡಿ ಅವರನ್ನು ಈ ದೇಶದ ರಾಷ್ಟ್ರಪತಿಯನ್ನಾಗಿಸಿತು. ಅವರೇ ಡಾ ಅಬ್ದುಲ್ ಕಲಾಂಜಿ. ಜೋಗಿಯಾಗಿ ಅಲೆಯುತ್ತಿದ್ದ ಪಾರಮಾರ್ಥಿಕ ಚಿಂತನೆಯಲ್ಲಿದ್ದ ಶಿಶುನಾಳ ಶರೀಫರು ನಮಗೆಲ್ಲರಿಗೂ ಅಜ್ಜನಾದರು. ಹೀಗೇ ನೋಡುತ್ತಾ ಹೋದರೆ ಇನ್ನೂ ಅನೇಕರಿದ್ದಾರೆ. ಸತ್ಕಾರ್ಯಕ್ಕೆ ಎಂದೂ ಜಾತಿ, ಸಂಪ್ರದಾಯ, ಮತ, ಧರ್ಮಗಳು ಅಡ್ಡಿಯಾಗುವುದಿಲ್ಲ ಎಂದು ತೋರಿಸುವಂತದ್ದೇ ನಮ್ಮ ಭಾರತೀಯ ಪರಂಪರೆ. ಆದರೆ ದುರಂತವೆಂದರೆ ನಮ್ಮ ಸಮಾಜದೊಳಗೆ ಒಡೆದು ಆಳುವ ವಿಷದ ಬೀಜಗಳೂ ಇರುವುದರಿಂದ ಸಮಾಜವನ್ನು ಒಡೆಯುತ್ತಾ ಹೋಯ್ತು. ಒಂದಾಗಿಸಲಿಲ್ಲ. ಆದರೆ ಸಂಭವಾಮಿ ಯುಗೇ ಯುಗೇ ಎಂಬಂತೆ ಈಗಿನ ಪ್ರಧಾನಮಂತ್ರಿಯವರು ಮೂಲೆಯಲ್ಲಿದ್ದ ಅಮೂಲ್ಯರತ್ನಗಳನ್ನು ಹುಡುಕಿ ಜಗತ್ತಿಗೆ ತೋರಿಸಿದರು. ಅಂತಹ ರತ್ನಗಳಲ್ಲೊಂದು ಇವತ್ತು ಪದ್ಮಶ್ರೀ ಪ್ರಶಸ್ತಿ ಪಡೆದ ಹರೇಳ ಹಾಜಪ್ಪನವರು.

ಇದು ಯಾವುದೇ ಸಮಾಜ, ಸಮುದಾಯದಲ್ಲಿದ್ದ ವಿಷದ ಬೀಜಗಳನ್ನು ನಾಶ ಮಾಡುವುದು ಮಾತ್ರವಲ್ಲ, ನಮ್ಮನ್ನು ಕೃತಾರ್ಥರನ್ನಾಗಿಯೂ ಮಾಡುತ್ತದೆ. ಯಾವುದೋ ಮನೆಯಲ್ಲಿ ದೇವರ ಪೂಜೆ ನಡೆಯುತ್ತಿರಬೇಕಾದರೆ, ಹೇಳಿಕೆ ಗೀಳಿಕೆ ಇಲ್ಲದೆ ನಾವಲ್ಲಿಗೆ ಹೋಗಿ ಪ್ರಸಾದ ಸ್ವೀಕರಿಸಿದಾಗ ಯಾವ ಆನಂದ ಸಿಗುವುದೋ ಅದೇ ಆನಂದವವು ಹರೇಳ ಹಾಜಪ್ಪನವರನ್ನು ಗುರುತಿಸಿ ಸನ್ಮಾನಿಸುವ ಮೂಲಕ ನಾವಿಂದು ಪಡೆದೆವು. ಇದರ ಪರಿಣಾಮವಾಗಿ ಇನ್ನಷ್ಟು ಹಾಜಪ್ಪನವರು ಹುಟ್ಟಿಕೊಳ್ಳುತ್ತಾರೆ. ಯಾವುದೋ ಮತಾಂಧರ ಬಗ್ಗೆ ಕಣ್ಣೀರು ಸುರಿಸಿದರೆ ಮತ್ತೊಂದಷ್ಟು ಮತಾಂಧರು ಹುಟ್ಟಿಕೊಳ್ಳಬಹುದು. ಆ ಮತಾಂಧರ ನಾಶ ಮಾಡಿದರೆ ಅನೇಕ ಮತಾಂಧರು ಕಣ್ಮರೆಯಾಗುತ್ತಾರೆ. ಇದಕ್ಕೆ ತದ್ವಿರುದ್ಧವಾಗಿ ಸಮಾಜದಲ್ಲಿ ಇಂತಹ ಸಜ್ಜನರನ್ನು ಗುರುತಿಸಿ ಸನ್ಮಾನಿಸಿದಾಗ ದುಷ್ಟರ ಮನಃಪರಿವರ್ತನೆಯೂ, ಮತ್ತೊಂದಷ್ಟು ಸಜ್ಜನರ ಸೃಷ್ಟಿಯೂ, ನಮಗೊಂದಷ್ಟು ಕೃತಾರ್ಥತೆಯೂ ಬಂದೇ ಬರುತ್ತದೆ.

ದುಷ್ಕರ್ಮಿಗಳನ್ನು ನಾಶ ಮಾಡುವುದಕ್ಕಿಂತ ಸತ್ಕರ್ಮಿಗಳನ್ನು ಗೌರವಿಸುತ್ತಾ, ಮತ್ತೊಂದಷ್ಟು ಸತ್ಕರ್ಮಿಗಳ ಸೃಷ್ಠಿ, ಪ್ರಚೋದನೆಯ ಕಾರ್ಯ ಮಾಡಿದಾಗ ದುಷ್ಕರ್ಮಿಗಳು ನಿಷ್ಕ್ರಿಯರಾಗಿ ಸತ್ಕರ್ಮಿಗಳೂ ಆಗಬಹುದು ಅಥವಾ ದುಷ್ಕರ್ಮಗಳಿಂದ ದೂರವಾಗಬಹುದು. ಇಂದಿನ ಈ ಹಾಜಪ್ಪ ಮುಂತಾದವರ ಸನ್ಮಾನವು ಭಾರತಾಂಬೆಯ ಕಿರೀಟಕ್ಕೆ ಪೋಣಿಸುವ ಅಮೂಲ್ಯ ರತ್ನವಾಗುತ್ತದೆ.


Get in Touch With Us info@kalpa.news Whatsapp: 9481252093

Tags: FanaticsHarekala HajabbaKannada News WebsiteKarnatakaPadma Sri AwardPrakash AmmannayaSocial WorkSpecial Articleಎಪಿಜೆ ಅಬ್ದುಲ್ ಕಲಾಂಕಿತ್ತಳೆ ವ್ಯಾಪಾರಪದ್ಮಶ್ರೀ ಪ್ರಶಸ್ತಿಪ್ರಕಾಶ್ ಅಮ್ಮಣ್ಣಾಯಮತಾಂಧರುಸಾಮಾಜಿಕ ಕಾರ್ಯಹರೇಳ ಹಾಜಪ್ಪ
Previous Post

ಕೆರೆಮನೆ ಪ್ರತಿಷ್ಠಾನದ ಬ್ರಾಂಡ್ ಪ್ರಾಡಕ್ಟ್‌-ಅಭಿನೇತ್ರಿ ನೀಲ್ಕೊಡು…

Next Post

ಪಶ್ಚಿಮಘಟ್ಟದ ಮಡಿಲಿನಲ್ಲಿರುವ ಕಮಲಶಿಲೆ ಅತಿಶಯ ಕ್ಷೇತ್ರಕ್ಕೊಮ್ಮೆ ನೀವು ಭೇಟಿ ನೀಡಲೇಬೇಕು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಪಶ್ಚಿಮಘಟ್ಟದ ಮಡಿಲಿನಲ್ಲಿರುವ ಕಮಲಶಿಲೆ ಅತಿಶಯ ಕ್ಷೇತ್ರಕ್ಕೊಮ್ಮೆ ನೀವು ಭೇಟಿ ನೀಡಲೇಬೇಕು

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ತೀರ್ಥಹಳ್ಳಿ | ಬಾಳೆಬೈಲು-ಕುರುವಳ್ಳಿ ಬೈಪಾಸ್ ರಸ್ತೆಯಲ್ಲಿ ಕುಸಿಯುತ್ತಿರುವ ಗುಡ್ಡ

July 28, 2025

ಸ್ವಾತಂತ್ರ್ಯ ದಿನಾಚರಣೆಗೆ ಯಶವಂತಪುರ-ತಾಳಗುಪ್ಪ ನಡುವೆ ವಿಶೇಷ ರೈಲು | ಇಲ್ಲಿದೆ ವೇಳಾಪಟ್ಟಿ

July 28, 2025

ಹಿಂದುಳಿದ ವರ್ಗಗಳ ಹಿತ ಮರೆತ ಸಿದ್ಧರಾಮಯ್ಯ: ಈಶ್ವರಪ್ಪ ಟೀಕೆ

July 28, 2025

ರೈತರಿಗೆ ಗೊಬ್ಬರ ಪೂರೈಸಲು ಸರ್ಕಾರ ವಿಫಲ: ಡಿ.ಎಸ್. ಅರುಣ್ ಆಕ್ರೋಶ

July 28, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ತೀರ್ಥಹಳ್ಳಿ | ಬಾಳೆಬೈಲು-ಕುರುವಳ್ಳಿ ಬೈಪಾಸ್ ರಸ್ತೆಯಲ್ಲಿ ಕುಸಿಯುತ್ತಿರುವ ಗುಡ್ಡ

July 28, 2025

ಸ್ವಾತಂತ್ರ್ಯ ದಿನಾಚರಣೆಗೆ ಯಶವಂತಪುರ-ತಾಳಗುಪ್ಪ ನಡುವೆ ವಿಶೇಷ ರೈಲು | ಇಲ್ಲಿದೆ ವೇಳಾಪಟ್ಟಿ

July 28, 2025

ಹಿಂದುಳಿದ ವರ್ಗಗಳ ಹಿತ ಮರೆತ ಸಿದ್ಧರಾಮಯ್ಯ: ಈಶ್ವರಪ್ಪ ಟೀಕೆ

July 28, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!