No Result
View All Result
Bengaluru Gets a World-Class Electronics Co-Innovation Hub as Henkel Launches Advanced Application Center
English Articles

Bengaluru Gets a World-Class Electronics Co-Innovation Hub as Henkel Launches Advanced Application Center

by ಕಲ್ಪ ನ್ಯೂಸ್
March 17, 2026
0

Kalpa Media House  |  Bengaluru | Henkel today announced the launch of its Customer Application Center in Bengaluru, reinforcing its...

Read moreDetails
Malnad is a Cultural ‘Gharana’ of Great Minds: Dr. Jayamala at Sahyadri Utsava

Malnad is a Cultural ‘Gharana’ of Great Minds: Dr. Jayamala at Sahyadri Utsava

March 13, 2026
ABB deepens Karnataka footprint with new investments to serve high growth emerging sectors

ABB deepens Karnataka footprint with new investments to serve high growth emerging sectors

March 12, 2026
“Rasamum Rasayanamum- Artistry meets Chemistry”

“Rasamum Rasayanamum- Artistry meets Chemistry”

March 11, 2026
ಕಾನಹಳ್ಳಿಯಲ್ಲಿ ಹಾನಗಲ್ಲಿನ ಕದಂಬ ಹೆಮ್ಮಾಡಿದೇವನ ಅವಧಿಯ ವೀರಗಲ್ಲು ಪತ್ತೆ

T20 World Cup Stars Suryakumar Yadav & Tilak Varma Make Strategic Investment in TRUZON Solar

March 11, 2026
  • Advertise With Us
  • Grievances
  • About Us
  • Contact Us
Tuesday, March 17, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ರಾಷ್ಟ್ರೀಯ

ದೀಪಾವಳಿ | ನೈಋತ್ಯ ರೈಲ್ವೆಯಿಂದ ಸಾಲು ಸಾಲು ವಿಶೇಷ ರೈಲುಗಳು | ಇಲ್ಲಿದೆ ಸಂಫೂರ್ಣ ಪಟ್ಟಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
October 17, 2025
in ರಾಷ್ಟ್ರೀಯ
0
ಗಮನಿಸಿ! ಬೆಂಗಳೂರಿನಿಂದ ಹೊರಡುವ ಈ ರೈಲು ಮೂರು ದಿನಗಳ ಕಾಲ ರದ್ದು
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಹುಬ್ಬಳ್ಳಿ/ಬೆಂಗಳೂರು  |

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ಸಂಚಾರವನ್ನು ನಿಭಾಯಿಸಲು, ನೈರುತ್ಯ ರೈಲ್ವೆಯು ವಿಶೇಷ ರೈಲುಗಳನ್ನು ಚಲಾಯಿಸಲು ಮತ್ತು ಹಾಲಿ ರೈಲು ಸೇವೆಗಳ ಅವಧಿಯನ್ನು ವಿಸ್ತರಿಸಲು ನಿರ್ಧರಿಸಿದೆ.

ಈ ಕುರಿತಂತೆ ನೈಋತ್ಯ ರೈಲ್ವೆ ಮಾಹಿತಿ ನೀಡಿದ್ದು, ಹಬ್ಬದ ಹಿನ್ನೆಲೆಯಲ್ಲಿ ಒಟ್ಟು 18 ವಿಶೇಷ ರೈಲುಗಳು ಹಾಗೂ 10 ಹಾಲಿ ರೈಲು ಸೇವೆಗಳ ವಿಸ್ತರಣೆಗಳು ಮೈಸೂರು ವಿಭಾಗದ ವ್ಯಾಪ್ತಿಯ ವಿವಿಧ ಮಾರ್ಗಗಳಲ್ಲಿ ಕಾರ್ಯ ನಿರ್ವಹಿಸಲಿವೆ.

ದೀಪಾವಳಿ ವಿಶೇಷ ರೈಲುಗಳ ವಿವರಗಳು ಕೆಳಗಿನಂತಿವೆ:

  1. 06103 ತಿರುನೆಲ್ವೆಲಿ-ಶಿವಮೊಗ್ಗ ಟೌನ್ 4 (ಭಾನುವಾರ) 5,12,19,26 (ಅಕ್ಟೋಬರ್)
    ಮಾರ್ಗ: ಅರಸೀಕೆರೆ- ಬೀರೂರು – ತರೀಕೆರೇ – ಭದ್ರಾವತಿ – ಶಿವಮೊಗ್ಗ ಟೌನ್
  2. 06104 ಶಿವಮೊಗ್ಗಟೌನ್ -ತಿರುನೆಲ್ವೇಲಿ 4 (ಸೋಮವಾರ) 6,13,20,27 (ಅಕ್ಟೋಬರ್)
  3. 06237 ಮೈಸೂರು-ರಾಮನಾಥಪುರಂ 4 (ಸೋಮವಾರ) 6,13,20,27 (ಅಕ್ಟೋಬರ್)
    ಮಾರ್ಗ: ಮಂಡ್ಯ – ಕೆಎಸ್’ಆರ್ ಬೆಂಗಳೂರು – ಸೇಲಂ – ಮದುರೈ – ಮನಮಧುರೈ
  4. 06238 ರಾಮನಾಥಪುರಂ-ಮೈಸೂರು 4 (ಮಂಗಳವಾರ) 7,14,21,28 (ಅಕ್ಟೋಬರ್)
  5. 06239 ಮೈಸೂರು -ತಿರುನೆಲ್ವೇಲಿ 11 (ಸೋಮವಾರ) 15.09.2025-24.11.2025
    ಮಾರ್ಗ: ಯಲಿಯೂರು – ಮಂಡ್ಯ – ರಾಮನಗರ – ಕೆಂಗೇರಿ – ಕೆಎಸ್’ಆರ್ ಬೆಂಗಳೂರು – ಬಂಗಾರಪೇಟೆ – ಸೇಲಂ – ದಿಂಡಿಗಲ್- ಸತೂರು

  1. 06240 ತಿರುನೆಲ್ವೆಲಿ-ಮೈಸೂರು 11 (ಮಂಗಳವಾರ) 16.09.2025-25.11.2025
  2. 06244 ಕರೈಕ್ಕುಡಿ -ಮೈಸೂರು 22 (ಶುಕ್ರವಾರ, ಭಾನುವಾರ) 19.09.2025-30.11.2025
    ಮಾರ್ಗ: ಯಲಿಯೂರು – ಮಂಡ್ಯ – ರಾಮನಗರ – ಕೆಂಗೇರಿ – ಕೆಎಸ್’ಆರ್ ಬೆಂಗಳೂರು – ಬಂಗಾರಪೇಟೆ – ಸೇಲಂ – ತಿರುಚಿರಾಪಳ್ಳಿ – ಕರೈಕ್ಕುಡಿ
  3. 07313 ಎಸ್.ಎಸ್.ಎಸ್. ಹಬ್ಬಳ್ಳಿ -ಕೊಲ್ಲಂ 13 (ಭಾನುವಾರ) 5,12,19,26 (ಅಕ್ಟೋಬರ್)2,9,16,23,30 (ನವೆಂಬರ್) 7,14,21,28 (ಡಿಸೆಂಬರ್)
    ಮಾರ್ಗ: ಹಾವೇರಿ – ದಾವಣಗೆರೆ – ಬೀರೂರು – ಅರಸೀಕೆರೆ- ತುಮಕೂರು – ಪಾಳಕ್ಕಾಡ್ – ಕೊಲ್ಲಂ
  4. 07314 ಕೊಲ್ಲಂ-ಎಸ್.ಎಸ್.ಎಸ್. ಹುಬ್ಬಳ್ಳಿ 13 (ಸೋಮವಾರ) 6,13,20,27 (ಅಕ್ಟೋಬರ್) 3,10,17,24 (ನವೆಂಬರ್) 1,8,15,22,29 (ಡಿಸೆಂಬರ್)
  5. 06587 ಯಶವಂತಪುರ -ತಾಳಗುಪ್ಪ 2 (ಶುಕ್ರವಾರ) 17.10.2025 24.10.2025
    ಮಾರ್ಗ: ತುಮಕೂರು – ತಿಪಟೂರು -ಅರಸೀಕೆರೆ- ಬೀರೂರು – ತರೀಕೆರೆ – ಭದ್ರಾವತಿ – ಶಿವಮೊಗ್ಗ ಟೌನ್ – ಆನಂದಪುರ – ಸಾಗರಜಂಬಗರು – ತಾಳಗುಪ್ಪ
  6. 06588 ತಾಳಗುಪ್ಪ-ಯಶವಂತಪುರ 2 (ಶನಿವಾರ) 18.10.2025 25.10.2025
  7. 05543 ಮುಜಾಫಪುರ್-ಎಸ್.ಎಸ್.ಎಸ್. ಹುಬ್ಬಳ್ಳಿ 6 (ಶುಕ್ರವಾರ) 10.10.2025- 14.11.2025
    ಮಾರ್ಗ:ತುಮಕೂರು -ಅರಸೀಕೆರೆ – ಬೀರೂರು – ಚಿಕ್ಕಜಾಜೂರು – ದಾವಣಗೆರೆ – ರಾಣಿಬೆನ್ನೂರು – ಹಾವೇರಿ – ಕರಜಗಿ – ಎಸ್.ಎಸ್.ಎಸ್. ಹುಬ್ಬಳ್ಳಿ

  1. 05544 ಎಸ್.ಎಸ್.ಎಸ್. ಹುಬ್ಬಳ್ಳಿ -ಮುಜಾಫಪುರ್ 6 (ಮಂಗಳವಾರ) 14.10.2025-18.11.2025
  2. 07345 ಎಸ್.ಎಸ್.ಎಸ್. ಹುಬ್ಬಳ್ಳಿ -ಎಂ. ವಿಶ್ವೇಶ್ವರಯ್ಯ ಟರ್ಮಿನಸ್ ಬೆಂಗಳೂರು 1 (ಶುಕ್ರವಾರ) 17.10.2025
    ಮಾರ್ಗ: ಹಾವೇರಿ – ಹರಿಹರ – ದಾವಣಗೆರೆ – ಅರಸೀಕೆರೆ – ತುಮಕೂರು
  3. 06245 ಎಂ. ವಿಶ್ವೇಶ್ವರಯ್ಯ ಟರ್ಮಿನಸ್ ಬೆಂಗಳೂರು -ವಿಜಯಪುರ 1 (ಶುಕ್ರವಾರ) 17.10.2025
    ಮಾರ್ಗ: ತುಮಕೂರು -ಅರಸೀಕೆರೆ- ಬೀರೂರು – ಚಿಕ್ಕಜಾಜೂರು – ಚಿತ್ರದುರ್ಗ – ರಾಯದುರ್ಗ – ಬಳ್ಳಾರಿ ಕ್ಯಾಂಟ್
  4. 06246 ವಿಜಯಪುರ- ಎಂ. ವಿಶ್ವೇಶ್ವರಯ್ಯ ಟರ್ಮಿನಸ್ ಬೆಂಗಳೂರು 1 (ಬುಧವಾರ) 22.10.2025
  5. 06503 ಎಂ. ವಿಶ್ವೇಶ್ವರಯ್ಯ ಟರ್ಮಿನಸ್ ಬೆಂಗಳೂರು- ಬೆಳಗಾವಿ 1 (ಶುಕ್ರವಾರ) 17.10.2025
    ಮಾರ್ಗ: ತುಮಕೂರು – ಅರಸೀಕೆರೆ – ಬೀರೂರು – ದಾವಣಗೆರೆ – ಹರಿಹರ – ಹಾವೇರಿ – ಕರಜಗಿ
  6. 06504 ಬೆಳಗಾವಿ-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಸ್ ಬೆಂಗಳೂರು 1 (ಬುಧವಾರ) 22.10.2025

ಹಬ್ಬದ ಸಂದರ್ಭದಲ್ಲಿ ಹಾಲಿ ರೈಲುಗಳ ಅವಧಿ ವಿಸ್ತರಣೆ

  1. 06281 ಮೈಸೂರು -ಅಜ್ಮೇರ್ 9(ಶನಿವಾರ) 4,11,18,25 (ಅಕ್ಟೋಬರ್) 1,8,15,22,29 (ನವೆಂಬರ್)
    ಮಾರ್ಗ: ಹೊಳೆನರಸೀಪುರ – ಅರಸೀಕೆರೆ – ಚಿತ್ರದುರ್ಗ – ಎಸ್.ಎಸ್.ಎಸ್. ಹುಬ್ಬಳ್ಳಿ
  2. 06282 ಅಜ್ಮೇರ್ -ಮೈಸೂರು 9 (ಸೋಮವಾರ) 6,13,20,27 (ಅಕ್ಟೋಬರ್) 3,10,17,24 (ನವೆಂಬರ್) 01 (ಡಿಸೆಂಬರ್)
  3. 06211 ಮೈಸೂರು -ದರ್ಬಾಂಗಾ 12 (ಮಂಗಳವಾರ) 7,14,21,28 (ಅಕ್ಟೋಬರ್) 4,11,18,25 (ನವೆಂಬರ್) 2,9,16,23 (ಡಿಸೆಂಬರ್) ಮಾರ್ಗ: ಅರಸೀಕೆರೆ – ದಾವಣಗೆರೆ – ಎಸ್.ಎಸ್.ಎಸ್. ಹುಬ್ಬಳ್ಳಿ
  4. 06212 ದರ್ಬಾಂಗಾ-ಮೈಸೂರು 13 (ಶನಿವಾರ) 4,11,18,25 (ಅಕ್ಟೋಬರ್) 1,8,15,22,29 (ನವೆಂಬರ್) 6,13,20,27(ಡಿಸೆಂಬರ್)

  1. 06529 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಸ್ ಬೆಂಗಳೂರು -ಗೋಮತಿನಗರ 12 (ಸೋಮವಾರ)6,13,20,27 (ಅಕ್ಟೋಬರ್) 3,10,17,24 (ನವೆಂಬರ್) 1,8,15,22 (ಡಿಸೆಂಬರ್)
    ಮಾರ್ಗ: ಅರಸೀಕೆರೆ – ದಾವಣಗೆರೆ – ಹಾವೇರಿ – ಎಸ್.ಎಸ್.ಎಸ್. ಹುಬ್ಬಳ್ಳಿ
  2. 06530 ಗೋಮತಿನಗರ-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಸ್ ಬೆಂಗಳೂರು 13(ಶುಕ್ರವಾರ)3,10,17,24,31 (ಅಕ್ಟೋಬರ್) 7,14,21,28 (ನವೆಂಬರ್) 5,12,19,26 (ಡಿಸೆಂಬರ್)
  3. 07033 ನರ್ಸಾಪುರ -ಮೈಸೂರು(ಸೋಮವಾರ, ಶುಕ್ರವಾರ 19.09.2025
    ಮಾರ್ಗ: ಸಿಕಂದರಾಬಾದ್ – ವಿಕಾರಾಬಾದ್ – ರಾಯಚೂರು – ಗುಂಟಕಲ್ – ಯಲಹಂಕ – ಕೆಎಸ್’ಆರ್ ಬೆಂಗಳೂರು – ಮೈಸೂರು
  4. 07034 ಮೈಸೂರು -ನರ್ಸಾಪುರ/ಮಂಗಳವಾರ , ಶನಿವಾರ 20.09.2025
  5. 07357 ಎಸ್.ಎಸ್.ಎಸ್. ಹುಬ್ಬಳ್ಳಿ -ರಾಕ್ಸೌಲ್ 13 (ಶನಿವಾರ) 4,11,18,25 (ಅಕ್ಟೋಬರ್) 1,8,15,22,29 (ನವೆಂಬರ್) 6,13,20,27 (ಡಿಸೆಂಬರ್)
    ಮಾರ್ಗ: ಕರಜಗಿ – ಹಾವೇರಿ – ದಾವಣಗೆರೆ – ಬೀರೂರು – ತುಮಕೂರು
  6. 07358 ರಾಕ್ಸೌಲ್ -ಎಸ್.ಎಸ್.ಎಸ್. ಹುಬ್ಬಳ್ಳಿ 13 (ಮಂಗಳವಾರ) 7,14,21,28 (ಅಕ್ಟೋಬರ್), 4,11,18,25 (ನವೆಂಬರ್) 2,9,16,23,30 (ಡಿಸೆಂಬರ್)

ನೈಋತ್ಯ ರೈಲ್ವೆ ವಿನಂತಿ:
ಇನ್ನು, ವಿಶೇಷ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಮುಂಚಿತವಾಗಿಯೇ ಪ್ರಯಾಣದ ಯೋಜನೆ ಮಾಡಿಕೊಂಡು, ಟಿಕೇಟ್ ಮುಂಚಿತವಾಗಿಯೇ ಕಾಯ್ದಿರಿಸಿಕೊಳ್ಳಲು ಕೋರಿದೆ. ಇದರಿಂದ ಕೊನೆಯ ಕ್ಷಣದ ತೊಂದರೆಗಳನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದೆ.

ವಿವರವಾದ ಸಮಯ ಮತ್ತು ನಿಲ್ದಾಣಗಳ ಮಾಹಿತಿಗಾಗಿ, ಪ್ರಯಾಣಿಕರು https://www.indianrail.gov.in ವೆಬ್’ಸೈಟ್’ಗೆ ಭೇಟಿ ನೀಡಬಹುದು ಅಥವಾ IRCTC ಮೊಬೈಲ್ ಅಪ್ಲಿಕೇಶನ್’ಗಳನ್ನು ಬಳಸಬಹುದು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   

http://kalpa.news/wp-content/uploads/2024/04/VID-20240426-WA0008.mp4

 

Tags: BENGALURUDeapavaliHaveriHubliIndian RailwayIRCTCKannada News WebsiteLatest News KannadamysoreSpecial TrainTamil Naduಅರಸೀಕೆರೆತಿರುನೆಲ್ವೆಲಿದಿಂಡಿಗಲ್ದೀಪಾವಳಿ ಹಬ್ಬನೈಋತ್ಯ ರೈಲ್ವೆಬೆಂಗಳೂರುಮಂಡ್ಯರಾಮನಾಥಪುರಂಶಿವಮೊಗ್ಗಹಾವೇರಿಹಾವೇರಿ ಗ್ಯಾಂಗ್ ರೇಪ್ ಪ್ರಕರಣಹುಬ್ಬಳ್ಳಿ
Share196Tweet123Send
Previous Post

ದೀಪಾವಳಿ | ಬೆಂಗಳೂರು-ವಾಸ್ಕೋ, ಹುಬ್ಬಳ್ಳಿ-ವಾಟ್ವಾ ನಡುವೆ ವಿಶೇಷ ರೈಲು | ಹೀಗಿದೆ ವಿವರ

Next Post

ಬಸ್-ಲಾರಿ ಭೀಕರ ಅಪಘಾತ | ಇಬ್ಬರಿಗೆ ಗಂಭೀರ ಗಾಯ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಬಸ್-ಲಾರಿ ಭೀಕರ ಅಪಘಾತ | ಇಬ್ಬರಿಗೆ ಗಂಭೀರ ಗಾಯ

ಬಸ್-ಲಾರಿ ಭೀಕರ ಅಪಘಾತ | ಇಬ್ಬರಿಗೆ ಗಂಭೀರ ಗಾಯ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ತರೀಕೆರೆ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಬೆಂಗಳೂರು ಆಕಾಶವಾಣಿ ಮುಖ್ಯಸ್ಥ ಶಂಕರ ನಾರಾಯಣ ಆಯ್ಕೆ

ತರೀಕೆರೆ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಬೆಂಗಳೂರು ಆಕಾಶವಾಣಿ ಮುಖ್ಯಸ್ಥ ಶಂಕರ ನಾರಾಯಣ ಆಯ್ಕೆ

March 17, 2026
ಕೌಟುಂಬಿಕ ಬಾಂಧವ್ಯ ಬೆಳೆಸುವಲ್ಲಿ ಯುವ ಜನಾಂಗ ಜಾಗೃತರಾಗಿ: ದಿನೇಶ್ ಕರೆ

ಕೌಟುಂಬಿಕ ಬಾಂಧವ್ಯ ಬೆಳೆಸುವಲ್ಲಿ ಯುವ ಜನಾಂಗ ಜಾಗೃತರಾಗಿ: ದಿನೇಶ್ ಕರೆ

March 17, 2026
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ

ಅಡುಗೆ ಅನಿಲ ಸಿಲಿಂಡರ್‌ಗಾಗಿ ಸಹಾಯವಾಣಿ | ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾಹಿತಿ

March 17, 2026
Bengaluru Gets a World-Class Electronics Co-Innovation Hub as Henkel Launches Advanced Application Center

Bengaluru Gets a World-Class Electronics Co-Innovation Hub as Henkel Launches Advanced Application Center

March 17, 2026
ಹೆನ್ಕೆಲ್‌ ನ ಅತ್ಯಾಧುನಿಕ ಅಪ್ಲಿಕೇಶನ್ ಸೆಂಟರ್ ಆರಂಭ | ಬೆಂಗಳೂರಿನಲ್ಲಿ ವಿಶ್ವದರ್ಜೆಯ ಎಲೆಕ್ಟ್ರಾನಿಕ್ಸ್ ಕೋ- ಇನ್ನೋವೇಶನ್ ಹಬ್ ಸ್ಥಾಪನೆ

ಹೆನ್ಕೆಲ್‌ ನ ಅತ್ಯಾಧುನಿಕ ಅಪ್ಲಿಕೇಶನ್ ಸೆಂಟರ್ ಆರಂಭ | ಬೆಂಗಳೂರಿನಲ್ಲಿ ವಿಶ್ವದರ್ಜೆಯ ಎಲೆಕ್ಟ್ರಾನಿಕ್ಸ್ ಕೋ- ಇನ್ನೋವೇಶನ್ ಹಬ್ ಸ್ಥಾಪನೆ

March 17, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL