Saturday, June 14, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಮಂದಿರವಲ್ಲೇ ಕಟ್ಟೋಣ, ಭವ್ಯ ಮಂದಿರ ಕಟ್ಟೋಣ

ಇದು ವಿಶ್ವಗುರುವಾಗುವ ಹಾದಿಯಲ್ಲಿ ಭಾರತೀಯರ ಮಹತ್ವದ ವಿಕಾಸ ಹೆಜ್ಜೆ

November 10, 2019
in Special Articles
0 0
0
Share on facebookShare on TwitterWhatsapp
Read - 2 minutes

ಹಲವು ದಶಕಗಳ ಕಾಲ ಈ ರಾಷ್ಟ್ರದ ಜನರಿಗೆ ಬಹುದೊಡ್ಡ ರಾಜಕೀಯ, ಐತಿಹಾಸಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚರ್ಚೆಯ ವಿಷಯವಾಗಿಯೇ ಬೆಳೆದು ನಿಂತಿದ್ದ ಅಯೋಧ್ಯೆಯ ರಾಮಜನ್ಮಭೂಮಿ ವಿವಾದಕ್ಕೆ ಇಂದು ಬಹುತೇಕ ತೆರೆ ಬಿದ್ದಿದೆ. ಭಾರತದ ಸರ್ವೋಚ್ಛ ನ್ಯಾಯಾಲಯ ನೀಡಿರುವ ಐತಿಹಾಸಿಕ ತೀರ್ಪು ಭಾರತದ ಸಾರ್ವಭೌಮತೆಗೆ ಹಿಡಿದ ಕೈಗನ್ನಡಿ ಎಂದರೆ ತಪ್ಪಾಗಲಾರದು. ಈ ತೀರ್ಪು ಸರ್ವರನ್ನೂ ಸಮಧಾನ ಪಡಿಸಿದಂತಹ ತೀರ್ಪು. ಸರ್ವೋಚ್ಛ ನ್ಯಾಯಾಲಯದ ಈ ನಿರ್ಧಾರವನ್ನು ಎಲ್ಲಾ ಭಾರತೀಯರು ಗೌರವಿಸುತ್ತಾರೆ.

ಏನಿದು ವಿವಾದ?
ಭಾರತದ ಕೋಟ್ಯಾನುಕೋಟಿ ಹಿಂದುಗಳ ಅಸ್ಮಿತೆ ಶ್ರೀರಾಮ ಮತ್ತು ರಾಮಜನ್ಮಭೂಮಿ ಅಯೋಧ್ಯೆ. ಸಪ್ತ ಮೋಕ್ಷ ಭೂಮಿಗಳಲ್ಲಿ ಅಯೋಧ್ಯೆಯೂ ಒಂದು ಎಂದು ಹಿಂದುಗಳ ಗಾಢವಾದ ನಂಬಿಕೆ. ಹಾಗೆಯೇ ಆ ಸ್ಥಳದಲ್ಲೇ ಶತಮಾನಗಳಿಂದ ರಾಮನ ಪೂಜೆ ಮಾಡಿಕೊಂಡು ಬಂದಿದ್ದರಿಂದ ಮತ್ತು ಅಲ್ಲಿ ಹಿಂದೆಯೂ ಒಂದು ದೇವಾಲಯವೂ ಇತ್ತು, ಅದನ್ನು ಧ್ವಂಸಗೊಳಿಸಿ ಬಾಬರ ಮಸೀದಿಯನ್ನು ನಿರ್ಮಿಸಿದ್ದಾನೆ ಎನ್ನುವ ವಾದವನ್ನು ಹಿಂದೂ ಮಹಾಸಭಾ, ಹಿಂದೂಗಳ ಪರವಾಗಿ ವಾದವನ್ನು ಮುಂದಿಟ್ಟಿದೆ. ಆದ್ದರಿಂದ ಈ ಸ್ಥಳ ರಾಮನಿಗೆ ಸಲ್ಲಬೇಕು ಎನ್ನುವ ವಾದ ಅವರದ್ದು.

ಆದರೆ ಸುನ್ನಿ ವಕ್ಫ್‌ ಬೋರ್ಡ್ ಮುಂದಾಳತ್ವದ ಮುಸಲ್ಮಾನ ಬಂಧುಗಳ ವಾದ ಏನೆಂದರೆ, ಬಾಬರನು ಕಟ್ಟಿಸಿದ ಈ ಮಸೀದಿ ನಮಗೆ ಪವಿತ್ರವಾದದ್ದು, ಇಲ್ಲಿ ರಾಮನ ದೇವಸ್ಥಾನ ಇರಲಿಲ್ಲ. 1949ರಲ್ಲಿ ರಾಮನ ವಿಗ್ರಹವನ್ನು ಮಸೀದಿಯ ಒಳಗಡೆ ಇರಿಸಲಾಗಿದೆ. ಆದ್ದರಿಂದ ಈ ಸ್ಥಳ ನಮಗೇ ಸೇರಬೇಕಾದದ್ದು ಎನ್ನುವುದಾಗಿತ್ತು.

ಇನ್ನು ಮೂರನೆಯದಾಗಿ ನಿರ್ಮೋಹಿ ಅಖಾರದವರ ವಾದವೇನೆಂದರೆ 1934 ರ ನಂತರ ಮಸೀದಿಯಲ್ಲಿ ನಮಾಜ್ ನಡೆದಿಲ್ಲ. ಆದ್ದರಿಂದ ನಿರಂತರವಾಗಿ ಪೂಜಿಸುತ್ತಿರುವ ನಮಗೆ ಈ ಭೂಮಿ ಸೇರಬೇಕು ಎನ್ನುವುದಾಗಿತ್ತು.

ಡಿ.6, 1992,ರಲ್ಲಿ ಕರಸೇವಕರಿಂದ ಬಾಬರಿ ಮಸೀದಿ ಧ್ವಂಸಗೊಂಡ ನಂತರ ಈ ವಾದಗಳೆಲ್ಲವೂ ತಾರಕಕ್ಕೇರಿತು. ಅದರ ಅನ್ವಯ 2010ರಲ್ಲಿ ಅಲಹಬಾದ್ ಉಚ್ಛ ನ್ಯಾಯಾಲಯವು 2.77ಎಕರೆ ವಿವಾದಿತ ಭೂಮಿಯನ್ನು ಮೂರೂ ಗುಂಪಿನವರಿಗೂ ಸಮಾನ ಪಾಲು ಮಾಡಿ ಹಂಚಿತು. ಈ ತೀರ್ಪಿನಿಂದಾಗಿ ಮೂರೂ ತಂಡಗಳು ಅತೃಪ್ತರಾದ ಕಾರಣ, ವಿವಾದ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿತು.

ಆ ಪ್ರಕರಣದ ಅಂತಿಮ ತೀರ್ಪನ್ನು ಇಂದು ಸರ್ವೋಚ್ಛ ನ್ಯಾಯಾಲಯ ನೀಡಿದೆ. ತೀರ್ಪನ್ನು ನೀಡುವ ಮುನ್ನ ಎಲ್ಲರ ವಾದ ವಿವಾದಗಳನ್ನು ಗಣನೆಗೆ ತೆಗೆದುಕೊಂಡು, ಮುಖ್ಯವಾಗಿ ಭಾರತೀಯ ಪುರಾತತ್ವ ಇಲಾಖೆಯು(ಎ.ಎಸ್.ಐ) ನೀಡಿದ ಮಾಹಿತಿಯನ್ನು ಪಡೆದು ಈ ನಿರ್ಧಾರವನ್ನು ನೀಡಿದೆ.

ಹಾಗಿದ್ದರೆ ಭಾರತೀಯ ಪುರಾತತ್ವ ಇಲಾಖೆ ನೀಡಿದ ಮಾಹಿತಿ ಏನು?
ಮಸೀದಿಯ ಅಡಿಯಲ್ಲಿ ಹಿಂದೂ ಸಂಪ್ರದಾಯದ ಕಟ್ಟಡದ ಪಳೆಯುಳಿಕೆ ಇರುವುದು ಸತ್ಯ. ಆದರೆ ಅದನ್ನು ಧ್ವಂಸಗೊಳಿಸಿ ಬಾಬರಿ ಮಸೀದಿಯನ್ನು ನಿರ್ಮಿಸಿದ್ದು ಎನ್ನುವುದಕ್ಕೆ ಸಾಕ್ಷ್ಯಗಳಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.

ಇವೆಲ್ಲಾವನ್ನೂ ಗಮನದಲ್ಲಿರಿಸಿ, ವಿವಾದಿತ ಭೂ ಭಾಗ ರಾಮ ಜನ್ಮಭೂಮಿ, ಅಲ್ಲಿ ರಾಮನ ಮಂದಿರವನ್ನು ಕೇಂದ್ರ ಸರ್ಕಾರದ ಮುಂದಾಳತ್ವದಲ್ಲಿ ಕಟ್ಟಬೇಕು. ಸುನ್ನಿ ವಕ್ಫ್‌ ಬೋರ್ಡ್ ಅವರಿಗೆ ರಾಜ್ಯ ಸರ್ಕಾರ ಅಯೋಧ್ಯೆಯಲ್ಲಿಯೇ ಅಥವಾ ಕೇಂದ್ರ ಸರ್ಕಾರ ಅಯೋಧ್ಯೆ ಆ್ಯಕ್ಟ್‌ – 1993ರ ಪ್ರಕಾರ ಐದು ಎಕರೆ ಜಾಗವನ್ನು ನೀಡಬೇಕು ಎಂದು ತೀರ್ಪನ್ನು ನೀಡಿದೆ. ಹಾಗೆಯೇ ಶಿಯಾ ಹಾಗೂ ನಿರ್ಮೋಹಿ ಅಖಾರ ಅವರ ವಾದವನ್ನು ತಿರಸ್ಕರಿಸಿದೆ.

ಒಟ್ಟಿನಲ್ಲಿ ಈ ತೀರ್ಪನ್ನು ಐದೂ ಜನ ಮುಖ್ಯ ನ್ಯಾಯಮೂರ್ತಿಗಳು ಸರ್ವ ಸಮ್ಮತದಿಂದ ನೀಡಿದ್ದರಿಂದ ಮತ್ತು ಮುಖ್ಯವಾಗಿ ಬಹುತೇಕ ಮುಸಲ್ಮಾನ ಬಂಧುಗಳೊಂದಿಗೆ ಕೋಟ್ಯಾಂತರ ಹಿಂದೂಗಳೂ ಮುಕ್ತ ಮನಸ್ಸಿನಿಂದ ತೀರ್ಪನ್ನು ಸ್ವಾಗತಿಸುವುದರಿಂದ ದಶಕಗಳ ವಿವಾದಕ್ಕೆ ಬಹುತೇಕ ತೆರೆಬಿದ್ದಂತಿದೆ. ಈ ಐತಿಹಾಸಿಕ ನಿರ್ಣಯದಿಂದಾಗಿ ಭಾರತ ಇನ್ನು ಮುಂದೆ ವಿಕಾಸದ ಹಾದಿಯತ್ತ ಹೆಚ್ಚು ಗಮನವಹಿಸಲೂ ಸಾಧ್ಯವಾಗುವಂತಾಗಿದೆ.

Get In Touch With Us info@kalpa.news Whatsapp: 9481252093, 94487 22200

Tags: archaeological department of indiaAyodhya disputeFinal Verdict of AyodhyaKannada ArticleRam JanmabhoomiSupreme Court Of Indiaಅಯೋಧ್ಯೆಭಾರತೀಯ ಪುರಾತತ್ವ ಇಲಾಖೆಮಸೀದಿರಾಮ ಜನ್ಮಭೂಮಿಸುನ್ನಿ ವಕ್ಫ್‌ ಬೋರ್ಡ್ಹಿಂದೂ ಮಹಾಸಭಾ
Previous Post

ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ‘ಅಯೋಧ್ಯೆ ತೀರ್ಪಿ’ನ ಬಗ್ಗೆ ಹೇಳುತ್ತಾ ಗದ್ಗದಿತರಾಗಿದ್ದು ಏಕೆ?

Next Post

ಹಲವಾರು ಸಾಹಿತಿಗಳನ್ನು ಕೊಟ್ಟ ಮಲೆನಾಡಿಗೆ ಶಿಕ್ಷಕರು ಬರದಿರುವುದು ನಿಜಕ್ಕೂ ವಿಷಾದ: ಶಾಸಕ ಆರಗ ಜ್ಞಾನೇಂದ್ರ ವಿಷಾದ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಹಲವಾರು ಸಾಹಿತಿಗಳನ್ನು ಕೊಟ್ಟ ಮಲೆನಾಡಿಗೆ ಶಿಕ್ಷಕರು ಬರದಿರುವುದು ನಿಜಕ್ಕೂ ವಿಷಾದ: ಶಾಸಕ ಆರಗ ಜ್ಞಾನೇಂದ್ರ ವಿಷಾದ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ರಘುವರ್ಯೋ ಮುದಂ ದದ್ಯಾತ್ ಕಾಮಿತಾರ್ಥಪ್ರದಾಯಕಃ

June 14, 2025

ಜೂ.15 | ಆಶೀರ್ವಾದ ಕಣ್ಣಿನ ಆಸ್ಪತ್ರೆ ಉದ್ಘಾಟನೆ | ಕಣ್ಣಿನ ತಜ್ಞ ಡಾ.ಅರುಣ್

June 14, 2025

Medicover Hospitals Unveils State-of-the-Art Robotic Orthopedic Centre in Bengaluru

June 14, 2025
Internet Image

ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರ ಬಂದ್! ಕಾರಣವೇನು? ಎಷ್ಟು ದಿನ? ಬದಲಿ ಮಾರ್ಗ ಹೇಗೆ?

June 13, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ರಘುವರ್ಯೋ ಮುದಂ ದದ್ಯಾತ್ ಕಾಮಿತಾರ್ಥಪ್ರದಾಯಕಃ

June 14, 2025

ಜೂ.15 | ಆಶೀರ್ವಾದ ಕಣ್ಣಿನ ಆಸ್ಪತ್ರೆ ಉದ್ಘಾಟನೆ | ಕಣ್ಣಿನ ತಜ್ಞ ಡಾ.ಅರುಣ್

June 14, 2025

Medicover Hospitals Unveils State-of-the-Art Robotic Orthopedic Centre in Bengaluru

June 14, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!