No Result
View All Result
Blood Donation Camp Successfully Organised at Mysuru Division
English Articles

Blood Donation Camp Successfully Organised at Mysuru Division

by ಕಲ್ಪ ನ್ಯೂಸ್
June 16, 2026
0

Kalpa Media House  | Mysuru | South Western Railway, Mysuru Division, organised a Blood Donation Camp in collaboration with Railway...

Read moreDetails
yoga | Participate online

India Launches Worldwide Campaign for International Day of Yoga 2026

June 13, 2026
Elderly Woman Found Dead

Elderly Woman Found Dead in Decomposed State in Shivamogga

June 13, 2026
AN-32 of IAF has met with an accident in Assam

IAF Aircraft Crashes During Landing at Jorhat Airbase in Assam

June 13, 2026
ಪ್ರಧಾನಿ ನರೇಂದ್ರ ಮೋದಿಗೆ ರಾಮಚಂದ್ರಾಪುರ ಮಠದ ಶ್ರೀಗಳ ಅಭಿನಂದನೆ

Ramachandrapura Seer Hails PM Narendra Modi’s Leadership

June 10, 2026
  • Advertise With Us
  • Grievances
  • About Us
  • Contact Us
Thursday, June 18, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಆನಂದ ಕಂದ

ಶುದ್ಧ ದೃಷ್ಟಿ, ಸುಂದರ ಸೃಷ್ಟಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
October 31, 2024
in ಆನಂದ ಕಂದ
0
ಶುದ್ಧ ದೃಷ್ಟಿ, ಸುಂದರ ಸೃಷ್ಟಿ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಆನಂದಕಂದ ಲೇಖನ ಮಾಲಿಕೆ-11  |
ಒಮ್ಮೆ ಪಂಡಿತರೊಬ್ಬರು ವಿಹಾರಕ್ಕಾಗಿ ನದೀತೀರಕ್ಕೆ ಹೊಗಿದ್ದರು. ಬಿಸಿಲಿನ ಝಳ ಕಡಿಮೆಯಾಗುತ್ತಾ ಇತ್ತು. ನೀರಿನ ಮೇಲೆ ತಂಗಾಳಿ ಬೀಸುತ್ತಿತ್ತು. “ಪಂಡಿತರ ಮುಂದೆ ಒಬ್ಬ ತರುಣ ಒಬ್ಬ ಹುಡುಗಿಯನ್ನು ತನ್ನ ಬೆನ್ನ ಮೇಲೆ ಹೊತ್ತುಕೊಂಡು ಬರುತ್ತಿದ್ದ. ಈ ದೃಶ್ಯವನ್ನು ಕಂಡು ಪಂಡಿತರಿಗೆ ಮುಜುಗರವಾಯಿತು. “ಛೆ, ಏನಿದು.. ಜನನಿಬಿಡ ಪ್ರದೇಶದಲ್ಲಿ ಸರಸಾಟದಲ್ಲಿ ತೊಡಗಿದ್ದಾರೆ.” ಎಂದು ಮನದಲ್ಲಿ ಬೈದುಕೊಳ್ಳುತ್ತಿರುವಾಗಲೇ ಆ ತರುಣ, ಬೆನ್ನ ಮೇಲಿಂದ ಹುಡುಗಿಯನ್ನು ಕಳಗಿಳಿಸಿದ. ಸೊಂಟಕ್ಕೊಂದು ಶೀಷೆ ಸಿಕ್ಕಿಸಿಕೊಂಡಿದ್ದ. ಅದನ್ನು ಕೈಗೆ ತೆಗೆದುಕೊಂಡು, ಮುಚ್ಚಳ ತೆರೆದು ಗಟಗಟನೆ ಕುಡಿಯಲು ಶುರು ಮಾಡಿದ. ಇದನ್ನು ನೋಡಿ ಅವಾಕ್ಕಾದ ಪಂಡಿತರು, “ಈ ಯುವಕ ಬಹಿರಂಗವಾಗಿ ಯಾವುದೇ ನಾಚಿಕೆ, ಸಂಕೋಚವಿಲ್ಲದೆ ಮದ್ಯ ಕುಡಿಯುತ್ತಿದ್ದಾನಲ್ಲ! ಹಿರಿಯರು ಹೇಳುತ್ತಿದ್ದದ್ದು ನಿಜ. ಈ ದೇಶಕ್ಕೆ ಕಲಿಗಾಲ ಬಂದುಬಿಟ್ಟಿದೆ “ಎಂದು ಕಳವಳ ಪಟ್ಟರು.

ಇನ್ನೇನು ಮಾಡುತ್ತಾನೋ ಎಂದು ಕಳವಳ ಪಡುತ್ತಾ ಮತ್ತೆ ಆ ತರುಣನ ಕಡೆ ನೋಡಿದರು. ಆ ಹುಡುಗ ಶೀಷೆಯ ಮುಚ್ಚಳ ಗಟ್ಟಿಯಾಗಿ ಮುಚ್ಚಿ ಸೊಂಟಕ್ಕೆ ಸಿಕ್ಕಿಸಿಕೊಂಡ. ಹುಲ್ಲಿನ ಮೇಲೆ ಕುಳಿತಿದ್ದ ಆ ಹುಡುಗಿಯ ಲಂಗವನ್ನು ಮೊಣಕಾಲಿನವರೆಗೆ ಮೇಲೆ ಸರಿಸಿ ಆಕೆಯ ಕಾಲುಗಳನ್ನು ಒತ್ತಿ ಒತ್ತಿ ನೀವತೊಡಗಿದ. ಇದನ್ನು ನೋಡಿದ ಪಂಡಿತರು ಕೋಪದಿಂದ ಕುದ್ದು ಹೋದರು. “ಛೇ, ಎಂತಹ ಅಸಂಸ್ಕೃತ ಜನ? ಸಾಮಾಜಿಕ ಮೌಲ್ಯವನ್ನು ಹಾಳು ಮಾಡುತ್ತಿದ್ದಾರಲ್ಲ ಇವರು” ಎಂದು ಹಿಡಿಶಾಪ ಹಾಕುತ್ತಾ ವಾಯುವಿಹಾರವನ್ನು ಮೊಟಕುಗೊಳಿಸಿ ಊರಿನಡೆಗೆ ದಾಪುಗಾಲು ಹಾಕಿದರು.
ಊರಿನ ಪಟೇಲರು, ಶಾನುಭೋಗರು ಸೇರಿದಂತೆ ಹಿರಿಯರೆಲ್ಲರನ್ನು ನದೀತೀರಕ್ಕೆ ಕರೆ ತಂದರು. “.ಆ ತರುಣ ತರುಣಿ ಬಹಳ ದೂರವೇನೂ ಹೋಗಿರಲಿಲ್ಲ. ಇದೇ ಸಮಯದಲ್ಲಿ ಅಲ್ಲಿ ಮತ್ತೊಂದು ಘಟನೆ ಸಂಭವಿಸಿತು. ಮೂರು ಮಂದಿ ಪುಟ್ಟ ಹುಡುಗರು ತೆಪ್ಪದ ಮೇಲೇರಿ ನದಿಯಲ್ಲಿ ಮೀನು ಹಿಡಿಯಲು ತೆಪ್ಪವೇರಿ ಹೋಗಿದ್ದಾರೆ. ಪ್ರವಾಹ ಸ್ವಲ್ಪ ಜಾಸ್ತಿ ಇತ್ತು. ತೆಪ್ಪ ತಿರುಗಿಕೊಂಡುಬಿಟ್ಟಿತು, ಬಂಡೆಯ ಮೂಲೆಗೆ ಡಿಕ್ಕಿ ಹೊಡೆದು, ಬೋರಲಾಗಿ ಬಿತ್ತು. ಹುಡುಗರೆಲ್ಲ ನೀರು ಪಾಲಾದರು. ಆ ದೃಶ್ಯವನ್ನು ನೋಡಿದ ತರುಣ ಕೊಡಲೇ ತರುಣಿಯನ್ನು ಕೆಳಗಿಳಿಸಿ ಮಕ್ಕಳನ್ನು ಉಳಿಸಲು ನೀರಿಗೆ ಹಾರಿದ. ಮೂರೂ ಮಕ್ಕಳನ್ನು ಸಾವಧಾನವಾಗಿ ದಂಡೆಗೆ ತಂದು ಬಿಟ್ಟ. ಬಹಳ ಬಳಲಿದವನಂತೆ ಕಾಣುತ್ತಿದ್ದ ಆತ ಮತ್ತೆ ಕುಳಿತಿದ್ದ ಆ ಹುಡುಗಿಯ ಕಾಲು ನೀವಲು ಆರಂಭಿಸಿದ. ನಡುನಡುವೆ ಶೀಷೆಯಿಂದ ದ್ರವ ಕುಡಿಯುತ್ತಾ ಇದ್ದ. ಊರಿನ ಹಿರಿಯರೆಲ್ಲ ಈ ದೃಶ್ಯವನ್ನು ಕಂಡು “ಮಕ್ಕಳನ್ನು ಉಳಿಸಿದ್ದೇನೋ ಒಳ್ಳೆಯ ಕೆಲಸ. ಆದರೆ ನಿನ್ನದು ಎಂತಹ ನಡತೆ?” ಎಂದು ಯುವಕನನ್ನು ತರಾಟೆಗೆ ತೆಗೆದುಕೊಂಡರು. ”ನಾವೆಲ್ಲ ಮಾನವಂತರಪ್ಪ. ನಮ್ಮಂತವರೇ ಇಲ್ಲಿರೋದು. ನಿನ್ನ ನಡವಳಿಕೆಯಿಂದ ನಮ್ಮ ಮಕ್ಕಳು ಪ್ರಭಾವಿತರಾಗುವುದಿಲ್ಲವೇ?” ಎಂದೆನ್ನುತ್ತಾ ಕೆಲವರು ಕೋಪದಿಂದ ನಾಲ್ಕೇಟು ಬಾರಿಸಿದರು.
ಆಗ ಆ ಹುಡುಗ ದುಃಖದಿಂದ ಅಳುತ್ತಾ,” ಸ್ವಾಮಿ,ನಾನು ಯಾವ ಅನ್ಯಾಯವನ್ನೂ ಮಾಡಿಲ್ಲ. ಈಕೆ ನನ್ನ ತಂಗಿ. ಮೊನ್ನೆಯಿಂದ ಆಕೆಯ ಎರಡೂ ಕಾಲುಗಳು ಬಿದ್ದು ಹೋಗಿವೆ. ನಮ್ಮ ಊರಲ್ಲಿ ಯಾರೂ ನಮ್ಮನ್ನು ಮುಟ್ಟಿಸಿಕೊಳ್ಳುವುದಿಲ್ಲ. ವೈದ್ಯರಲ್ಲಿಗೆ ಈಕೆಯನ್ನು ಕರೆದೊಯ್ಯಲು ಯಾರೂ ಒಂದು ಎತ್ತಿನಗಾಡಿಯನ್ನೂ ಕೂಡಲಿಲ್ಲ. ಅದಕ್ಕೆ ತಂಗಿಯನ್ನು ಬೆನ್ನ ಮೇಲೆ ಕೂರಿಸಿಕೊಂಡು ವೈದ್ಯರಲ್ಲಿಗೆ ಹೋಗುತ್ತಿದ್ದೇನೆ. ಅಲ್ಲಿ ತಲುಪುವ ಮೊದಲೇ ಇವಳು ಕಾಲು ನೋವಿನಿಂದ ನರಳುತ್ತಿದ್ದಳು. ಅದಕ್ಕೆ ಕಾಲುಗಳಿಗೆ ನೀವಿದ್ರೆ ಇವಳಿಗೆ ಸ್ವಲ್ಪ ಹಾಯೆನಿಸುತ್ತೆ ಅಂತ ತಿಕ್ಕುತ್ತಿದ್ದೇನೆ. ನಾನು ಕುಡಿಯುತ್ತಿರುವುದು ಮನೆಯಿಂದ ತಂದ ನೀರು. ನಿಮ್ಮ ನೀರನ್ನು ಮಟ್ಟಲು ನನಗೆ ನೀವು ಅವಕಾಶ ಕೊಡುವುದಿಲ್ಲ. ಶೀಷೆಯಲ್ಲಿ ಕುಡಿಯುವ ನೀರು ತಂದಿದ್ದೇನೆ. ಅದನ್ನಷ್ಟೆ ಕುಡಿಯುತ್ತಿದ್ದೇನೆ. ವಿದ್ಯೆ, ಜಾತಿ, ಮಾನದಿಂದ ದೊಡ್ಡವರಾದ ನಿಮಗೆ ನಾನು ಮಾಡುತ್ತಿರುವುದು ತಪ್ಪು ಅಂತ ಅನ್ನಿಸಿದ್ದರೆ ದಯವಿಟ್ಟು ನನ್ನನ್ನು ಕ್ಷಮಿಸಿ” ಅಂತ ಕೇಳಿಕೊಂಡ. ಊರಿನ ಹಿರಿಯರೆಲ್ಲ ತಮ್ಮ ಸಂಕುಚಿತ ಮನಸ್ಸಿನ ಆಲೋಚನೆ ಮತ್ತು ನಡೆವಳಿಕೆಗಾಗಿ ಮಾತಿಲ್ಲದೆ ತಲೆತಗ್ಗಿಸಿ ನಿಂತರು.

ಅಶ್ಲೀಲತೆ ಎನ್ನುವುದು ಮನುಷ್ಯರ ಮನಸ್ಸಿನಲ್ಲಿದೆ, ಅವರ ಕಣ್ಣಿನಲ್ಲಿದೆ. ದೃಷ್ಟಿ ಸ್ವಚ್ಛವಾಗಿದ್ದರೆ ಸೃಷ್ಟಿ ಸುಂದರವಾಗುತ್ತದೆ. ನಮ್ಮ ಮನಸ್ಸಿನಲ್ಲಿ ಕಲುಷ ತುಂಬಿಕೊಂಡಿದ್ದರೆ ಸುತ್ತಮುತ್ತಲಷ್ಟೇ ಅಲ್ಲ, ಸ್ವರ್ಗದಲ್ಲೂ ಕಲುಷತೆಯೆ ಕಂಡೀತು.ಆದ್ದರಿಂದ ಮನಸ್ಸನ್ನು ಸದಾ ಶುದ್ಧವಾಗಿ ಇಟ್ಟುಕೊಳ್ಳೋಣ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

http://kalpa.news/wp-content/uploads/2024/04/VID-20240426-WA0008.mp4

Kalahamsa Infotech private limited

Tags: AnandakandaAnandavana GurukulaCreationKannada News WebsiteLatest News KannadaPanditPurnapramathi SchoolVisionದೃಷ್ಟಿಪಂಡಿತಸೃಷ್ಟಿ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಯಾವುದೇ ಕಾರಣಕ್ಕೂ ಹಿಂದೂಗಳ ಆಸ್ತಿ ಪರಭಾರೆ ಮಾಡಲು ಬಿಡುವುದಿಲ್ಲ

Next Post

ಮೈಸೂರು | ಹಿರಿಯ ಉದ್ಯಮಿ ಎಚ್.ಆರ್. ನಾಗೇಂದ್ರರಾವ್‌ಗೆ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಮೈಸೂರು | ಹಿರಿಯ ಉದ್ಯಮಿ ಎಚ್.ಆರ್. ನಾಗೇಂದ್ರರಾವ್‌ಗೆ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ

ಮೈಸೂರು | ಹಿರಿಯ ಉದ್ಯಮಿ ಎಚ್.ಆರ್. ನಾಗೇಂದ್ರರಾವ್‌ಗೆ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಅಭಿನಯದ ‘ಲವ್ ಮಾಕ್‌ಟೇಲ್ 3’ ಜೂ.21ರಂದು ಜೀ ಕನ್ನಡದಲ್ಲಿ

ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಅಭಿನಯದ ‘ಲವ್ ಮಾಕ್‌ಟೇಲ್ 3’ ಜೂ.21ರಂದು ಜೀ ಕನ್ನಡದಲ್ಲಿ

June 18, 2026
Rescue of 10 cows being transported illegally in Holehonnur

ಹೊಳೆಹೊನ್ನೂರು | ಅಕ್ರಮವಾಗಿ ಸಾಗಿಸುತ್ತಿದ್ದ 10 ಗೋವುಗಳ ರಕ್ಷಣೆ | ಚಾಲಕ ಮುನೀರ್ ವಶಕ್ಕೆ

June 17, 2026
CMCRI Chitradurga

ಚಿತ್ರದುರ್ಗ | CMCRIನಲ್ಲಿ ತಜ್ಞರ ವಿಶೇಷ ಉಪನ್ಯಾಸ | ವಿದ್ಯಾರ್ಥಿಗಳಿಗೆ ಹೊಸ ದಿಕ್ಕು

June 17, 2026
ಜೆಸಿಐ ಶಿವಮೊಗ್ಗ ರಾಯಲ್ಸ್ ಘಟಕದ ವತಿಯಿಂದ ರಕ್ತದಾನ ಶಿಬಿರ

ಜೆಸಿಐ ಶಿವಮೊಗ್ಗ ರಾಯಲ್ಸ್ ಘಟಕದ ವತಿಯಿಂದ ರಕ್ತದಾನ ಶಿಬಿರ

June 17, 2026
ಅಡಿಕೆ ತೋಟದಲ್ಲಿ ಔಷಧಿ ಸಿಂಪಡಣೆ ಮಾಡುತ್ತಿದ್ದ ಕಾರ್ಮಿಕ ಸಾವು

ಸಹಶಿಕ್ಷಕರು, ಅಡುಗೆ ಕೆಲಸದವರೊಂದಿಗೆ ಜಗಳ | ಮುಖ್ಯ ಶಿಕ್ಷಕ ಆತ್ಮಹತ್ಯೆ

June 17, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL