Friday, September 29, 2023
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಪ್ರಕಾಶ್ ಅಮ್ಮಣ್ಣಾಯ
    • ವಿನಯ್ ಶಿವಮೊಗ್ಗ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಪ್ರಕಾಶ್ ಅಮ್ಮಣ್ಣಾಯ

ಬಿಜೆಪಿ ಹಿರಿಯ ನಾಯಕರ ಸಾಲುಸಾಲು ನಿಧನ: ಕಾರಣವೇನು ಗೊತ್ತಾ? ಇಲ್ಲಿದೆ ಓದಿ ರೋಚಕ ವಿಚಾರ

August 24, 2019
in ಪ್ರಕಾಶ್ ಅಮ್ಮಣ್ಣಾಯ
0 0
0
Share on facebookShare on TwitterWhatsapp
Read - 2 minutes

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗೋಪಿನಾಥ್ ಮುಂಡೆ, ಅನಿಲ್ ಧವೆ, ಅನಂತಕುಮಾರ್, ಅಟಲ್ ಬಿಹಾರಿ ವಾಜಪೇಯಿ, ಮನೋಹರ್ ಪರಿಕ್ಕರ್, ಸುಷ್ಮಾ ಸ್ವರಾಜ್ ಇಹಲೋಕ ತ್ಯಜಿಸಿದರೆ ಇಂದು ಅರುಣ್ ಜೇಟ್ಲಿ ವಿಧಿವಶರಾಗಿದ್ದಾರೆ. ಬಿಜೆಪಿಯ ಪ್ರಮುಖರು ಒಬ್ಬೊಬ್ಬರಾಗಿ ಅಸ್ತಂಗತರಾಗಲು ಕಾರಣ ಇದೆ. ಏನದು? ಮುಂದೆ ಓದಿ…

ಹಿಂದೆ ತುರ್ತು ಪರಿಸ್ಥಿತಿ ಕಾಲದಲ್ಲಿ ಧರ್ಮದ ರಕ್ಷಣೆಗಾಗಿ ಹೋರಾಡಿದವರನ್ನು ದುರಾಡಳಿತದಿಂದ ಒಬ್ಬೊಬ್ಬರನ್ನು ಒದ್ದು ಜೈಲಿಗೆ ಹಾಕಿದ್ದು ಮಾತ್ರವಲ್ಲ ಅವರ ಆರೋಗ್ಯಕ್ಕೂ ಹಾನಿ ಮಾಡಿದ್ದರು. ಅಂತವರಲ್ಲಿ ಅಟಲ್ ಜೀಯಂತಹ ಮಹಾನುಭಾವರಿದ್ದರು. ಕರ್ನಾಟಕದಲ್ಲಿ ಅನಂತಕುಮಾರ್, ಯಡ್ಯೂರಪ್ಪ ಮುಂತಾದವರು ಶಿಕ್ಷೆ ಅನುಭವಿಸಿದವರು.

ಉತ್ತಮರನ್ನು ಅಪರಾಧಿಯಾಗಿ ಮಾಡಿ ತಾವು ಐಷಾರಾಮಿಯಾಗಿ ಬೆಳೆದವರೇ ಈ ಕಾಂಗ್ರೆಸ್ ನಾಯಕರು. ಹೋಗಲಿ ಈ ಕಾಂಗ್ರೆಸ್ ಮಾಡಿದ್ದೇನು? ಕೇವಲ ಲೂಟಿ ಮಾಡಿ ದೇಶವನ್ನು ಹಾಳುಗೆಡವಿದ್ದು ಬಿಟ್ಟರೆ ಬೇರೇನೂ ಇಲ್ಲ. ಈಗ ನೋಡುತ್ತಿರುವಂತೆ, ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಮಾಡಿದ್ದೇನು. ಇಂತಹ ದರಿದ್ರರ ವಿರುದ್ಧ ಹೋರಾಡಿದ್ದಕ್ಕೇ ಇವರು ಉತ್ತಮರ ಆರೋಗ್ಯ ಹರಣ ಮಾಡಿದ್ದು.

ಅಯೋಧ್ಯಾ ಪ್ರಕರಣದಲ್ಲಿ ಕರಸೇವಕರನ್ನು ಕೊಂದರು, ಸ್ವಾಮೀಜಿಗಳನ್ನು ಸೆರೆಮನೆಗೆ ತಳ್ಳಿ, ಹೀನವಾಗಿ ಹಿಂಸೆ ನೀಡಿದರು. ಎಲ್ಲೆಲ್ಲಿ ಕಾಂಗ್ರೆಸ್ ಆಡಳಿತಗಳಿತ್ತೋ, ಕಮ್ಯುನಿಸ್ಟ್‌ ಆಡಳಿತ ಇತ್ತೋ ಅಂತಹ ಕ್ಷೇತ್ರಗಳಲ್ಲಿ ಧರ್ಮದ ಪರ ಹೋರಾಡುವ ಕಾರ್ಯಕರ್ತರ ಕೊಲೆ ಮಾಡಿಸಿದರು. ದಕ್ಷ ಆಡಳಿತ ಮಾಡುವ ರಕ್ಷಕ ಅಧಿಕಾರಿಗಳನ್ನು ನಾಶ ಮಾಡಿದರು. ಯಾವುದೋ ವಿದೇಶಿ ಮಹಿಳೆಯ ಅಣತಿಯಂತೆ ದುರಾಚಾರ ಮಾಡಿದರು.

ಇನ್ನು, ಟಿಪ್ಪುವಿನಂತಹ ಮತಾಂಧನ ಜಯಂತಿ ಮಾಡಿ, ಹಿಂದುಗಳನ್ನು ಮುಗಿಸಿದರು. ಚಿತ್ತರಂಜನ್ ಎನ್ನುವ ಭಟ್ಕಳದ ಶಾಸಕರ ಕೊಲೆಯಾಯ್ತು. ಅದರ ವಿಚಾರ ಇವರಿಗೆ ದುಃಖ ಬರಲಿಲ್ಲ. ಯಾಸೀನ್ ಭಟ್ಕಳನಂತಹ ಮತಾಂಧರ ಬಗ್ಗೆ ಕನಿಕರ ಬಂತು. ಇತ್ತೀಚೆಗೆ ಅನಂತ ಕುಮಾರ್ ಹೆಗ್ಡೆಯವರನ್ನು ಭಟ್ಕಳ ಗಲಭೆ ಪ್ರಕರಣದಲ್ಲಿ ಮೊಣಕಾಲ ಮೂಳೆ ಮುರಿಯಲಿಲ್ಲವೇ. ಈಗ ಜನರಿಗೆ ಅರ್ಥವಾಗಿದೆ. ಭಾಜಪವನ್ನು ಒಕ್ಕೊರಲಿನಿಂದ ಬಹು ಸಂಖ್ಯೆಯಲ್ಲಿ ಆರಿಸಿದ್ದಾರೆ. ಆದರೆ ಇದರ ಸುಖ ಉಣ್ಣಲು, ಇನ್ನಷ್ಟು ಉತ್ತಮ ಕಾರ್ಯ ಮಾಡಲು ಭಾಜಪದ ನಾಯಕರು ಅನಾರೋಗ್ಯದಿಂದ ನಿರ್ಗಮಿಸುವಂತಾಗಿದೆ.

ಇವೆಲ್ಲದರ ಫಲ, ಕಾಂಗ್ರೆಸಿನ ಸರ್ವನಾಶವೂ, ಅದರ ನಾಯಕರ ಕಂಬಿ ಎಣಿಕೆಯೂ ನಿಶ್ಚಿತ. ಮಮತಾ ಬ್ಯಾನರ್ಜಿಯಂತಹ ಪಿಶಾಚ ಸ್ವರೂಪದ ನಾಯಕಿಗೆ ಬೆಂಬಲ ನೀಡುತ್ತಾರೆ. ಕರ್ನಾಟಕದಿಂದ ಕುಮಾರಸ್ವಾಮಿಯವರೇ ಓಡೋಡಿ ಹೋಗಿ ಮಮತಾಳಿಗೆ ಬೆಂಬಲವಾಗಿ ಬಂಗಾಳಿ ಭಾಷೆಯಲ್ಲೇ ಭಾಷಣ ಮಾಡಿದರು. ಕೊನೆಗೆ ತನ್ನ ಮುಖ್ಯಮಂತ್ರಿ ಪಟ್ಟದಿಂದಲೇ ಇಳಿದರು. ಇದು ಕೂಡಾ ಕಾಂಗ್ರೆಸಿನ ಬೆಂಬಲದಿಂದಲೇ ನಡೆಯಿತು. ಯಾಕೆಂದರೆ ಕುಮಾರಸ್ವಾಮಿಯಲ್ಲಿ ಹಿಂದುತ್ವ ಕಾಣುತ್ತಿತ್ತು. ಆದರೆ ಕಾಂಗ್ರೆಸ್ಸಿಗೆ ಮಾತ್ರ ಹಿಂದುಗಳೆಂದರೆ ಅಲರ್ಜಿಯಾಗಿತ್ತು.

ಎಲ್ಲೆಲ್ಲಿ ಧರ್ಮಕ್ಕಾಗಿ ಹೋರಾಡುತ್ತಾರೋ ಅಂತವರನ್ನು ಕೊಲ್ಲುವುದು, ಜೈಲಿಗೆ ತಳ್ಳಿ ಹಿಂಸೆ ಕೊಡುವುದೇ ಇವರ ಧರ್ಮ. ಹಿಂದೆ ರಾಕ್ಷಸರು ಮಾಡಿದ್ದೂ ಇದನ್ನೇ. ಆಕ್ರಮಣ ಮಾಡಿದ್ದ ಮುಸಲ್ಮಾನರೂ ದೇವ ಸಾನ್ನಿಧ್ಯ ಹಾಳುಗೆಡವಿದ್ದೂ, ಅಧರ್ಮ ತಾಂಡವವಾಡಿದರೆ ತಾವು ಸಾಕಷ್ಟು ಮುಕ್ಕಬಹುದು ಎಂಬುದಕ್ಕಾಗಿ. 370 ನೆಯ ವಿಧಿಯನ್ನು ರದ್ದು ಮಾಡಿದಾಗ ಕಾಣಲಿಲ್ಲವೇ ಈ ಪಾಪಿಗಳ ಆಕ್ರಂಧನ? ಆದರೆ ಧರ್ಮ ಎಂದೂ ಸಾಯದು. ಚಿತ್ರಹಿಂಸೆ ಅನುಭವಿಸಿದಂತಹ ನರೇಂದ್ರ ಮೋದಿ, ಅಮಿತ್ ಶಾ, ರಾಜನಾಥ ಸಿಂಗ್ ಇನ್ನೂ ಬದುಕಿದ್ದಾರೆ. ಅವರ ಕೈಯಲ್ಲೇ ಮಮತಾ ಸೋನಿಯಾ, ರಾಹುಲ್, ಪ್ರಿಯಾಂಕ, ವಾದ್ರಾ ಜೈಲು ಸೇರುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವೇ ಇಲ್ಲ. ಅಂದರೆ ಇವರಿಗೆ ವ್ಯಾಪಿಸಿದ ರೋಗವು 4th stageಗೆ ಹೋಗಿಯಾಗಿದೆ. ಇನ್ನು ಜೈಲೇ ಗತಿ.

BJPಗೆ ಒಂದು ಸಂದೇಶ
ಈಗ ನಾನು ಬಿಜೆಪಿಗೆ ಬರ್ತೇನೆ, ನರೇಂದ್ರ ಮೋದಿಯವರನ್ನು ಹೊಗಳುತ್ತಾ ಹೊಗಳುತ್ತಾ ಬಿಜೆಪಿಗೆ ಬರುತ್ತೇನೆ ಎನ್ನುವ ಅವಕಾಶವಾದಿಗಳ ಬಗ್ಗೆ ಎಚ್ಚರವಿರಲಿ. ಬಿಜೆಪಿಗೆ ಬರಲಿ. ಆದರೆ ಸರತಿಯ ಸಾಲಿನಲ್ಲಿ ಪೋಸ್ಟರ್ ಹಾಕುವಲ್ಲಿಂದ ತಳಮಟ್ಟದ ಕಾರ್ಯಕರ್ತನಾಗಿ ನಿಂತು, ಪಕ್ಷಕ್ಕಾಗಿ ಹಗಲಿರುಳು ದುಡಿಯಲಿ. ನಾನು ಪಕ್ಷದಲ್ಲಿ ಕೆಲಸ ಮಾಡುವಾಗ ನಮ್ಮ ನಾಯಕರಾಗಿದ್ದ ಸುಳ್ಯದ ಪುಟ್ಟಪ್ಪ ಜೋಷಿಯವರಿಗೆ ಎಷ್ಟು ಹಿಂಸೆ ನೀಡಿದ್ದಾರೆ ಎಂದು ನನ್ನ ಕಣ್ಣೆದುರಿನ ಸಾಕ್ಷಿ ಇದೆ. ಕೊನೆಗೆ ಅವರನ್ನು ವಾಹನಾಪಘಾತ ಮಾಡಿಸಿ ಮುಗಿಸಿದರು. ಹಾಗಾಗಿ, ಬಿಜೆಪಿ ಪಕ್ಷದ ಅಭಿವೃದ್ಧಿಗೆ ಇನ್ಯಾರೂ ಅಗತ್ಯವಿಲ್ಲ. ಬರುವುದಾದರೆ ಹಿಂದಿನ ಸಾಲಿನಲ್ಲಿ ನಿಂತು ಬರಲಿ. ಒಟ್ಟಿನಲ್ಲಿ ಧರ್ಮ ರಕ್ಷಣೆಯೇ ನಮ್ಮ ಗುರಿಯಾಗಿರಬೇಕು. ಅಧಿಕಾರ ಹಿಡಿಯುವುದಕ್ಕಿಂತ ಧರ್ಮ ರಕ್ಷಣೆಯೇ ನಮ್ಮ ಪರಮ ಗುರಿಯಾಗಿರಬೇಕು.

ಧರ್ಮೋ ರಕ್ಷತಿ ರಕ್ಷಿತಃ

ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ

Tags: Arun JaitleyArun Jaitley DeathAtal Bihari VajpayeeBJPBJP Leaders DeathcongressDeaths in BJPJyotirvijnanamKannada ArticleManohar ParikkarPrakash Ammannayasushma swarajಅಟಲ್ ಬಿಹಾರಿ ವಾಜಪೇಯಿಅನಂತಕುಮಾರ್ಅರುಣ್ ಜೇಟ್ಲಿಜ್ಯೋರ್ತಿವಿಜ್ಞಾನಂಪ್ರಕಾಶ್ ಅಮ್ಮಣ್ಣಾಯಬಿಜೆಪಿಮನೋಹರ್ ಪರಿಕ್ಕರ್
Previous Post

ಜೇಟ್ಲಿ ನಿಧನ: ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ಮೋದಿಗೆ ಜೇಟ್ಲಿ ಕುಟುಂಬಸ್ಥರು ಹೇಳಿದ ಮಾತು ಮೈ ಜುಮ್ ಎನಿಸುತ್ತದೆ!

Next Post

ಶಿವಮೊಗ್ಗ: ನಾಳೆ ಸಂಪುಟ ದರ್ಜೆ ಸಚಿವ ಈಶ್ವರಪ್ಪ ನಗರಕ್ಕೆ, ಆತ್ಮೀಯ ನಾಗರಿಕ ಸನ್ಮಾನ

kalpa

kalpa

Next Post

ಶಿವಮೊಗ್ಗ: ನಾಳೆ ಸಂಪುಟ ದರ್ಜೆ ಸಚಿವ ಈಶ್ವರಪ್ಪ ನಗರಕ್ಕೆ, ಆತ್ಮೀಯ ನಾಗರಿಕ ಸನ್ಮಾನ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/https://kalahamsa.in/services/https://kalahamsa.in/services/

Recent News

ಕಾಂಗ್ರೆಸ್ ವಿರುದ್ಧ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ತೀವ್ರ ವಾಗ್ದಾಳಿ

September 28, 2023

ಕಿಕ್ಕಿರಿದ ಜನಸ್ತೋಮದ ನಡುವೆ ಹಿಂದೂ ಮಹಾಸಭಾ ಗಣಪತಿ ಅದ್ಧೂರಿ ಮೆರವಣಿಗೆ

September 28, 2023

ರಾಜ್ಯದ ವಿಮಾನ ನಿಲ್ದಾಣಗಳ ಬಳಿ ಲಾಜಿಸ್ಟಿಕ್ ಕೇಂದ್ರ ಸ್ಥಾಪಿಸಲು ಆಹ್ವಾನ: ಸಚಿವ ಎಂ. ಬಿ. ಪಾಟೀಲ

September 28, 2023

ನಿಖರ ಬೆಳೆ ಸಮೀಕ್ಷೆ ನಡೆಸಿ ರೈತರಿಗೆ ಆತ್ಮವಿಶ್ವಾಸ ತುಂಬಿ: ಅಧಿಕಾರಿಗಳಿಗೆ ಕೃಷಿ ಸಚಿವರ ಸೂಚನೆ

September 28, 2023
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಕಾಂಗ್ರೆಸ್ ವಿರುದ್ಧ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ತೀವ್ರ ವಾಗ್ದಾಳಿ

September 28, 2023

ಕಿಕ್ಕಿರಿದ ಜನಸ್ತೋಮದ ನಡುವೆ ಹಿಂದೂ ಮಹಾಸಭಾ ಗಣಪತಿ ಅದ್ಧೂರಿ ಮೆರವಣಿಗೆ

September 28, 2023

ರಾಜ್ಯದ ವಿಮಾನ ನಿಲ್ದಾಣಗಳ ಬಳಿ ಲಾಜಿಸ್ಟಿಕ್ ಕೇಂದ್ರ ಸ್ಥಾಪಿಸಲು ಆಹ್ವಾನ: ಸಚಿವ ಎಂ. ಬಿ. ಪಾಟೀಲ

September 28, 2023
  • About
  • Advertise
  • Privacy & Policy
  • Contact

© 2022 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಪ್ರಕಾಶ್ ಅಮ್ಮಣ್ಣಾಯ
    • ವಿನಯ್ ಶಿವಮೊಗ್ಗ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2022 Kalpa News - All Rights Reserved | Powered by Kalahamsa Infotech Pvt. ltd.

Login to your account below

Forgotten Password?

Fill the forms bellow to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!