No Result
View All Result
GE Aerospace to Invest ₹100 Crore in Pune Facility, Boosting India Manufacturing
English Articles

GE Aerospace to Invest ₹100 Crore in Pune Facility, Boosting India Manufacturing

by ಕಲ್ಪ ನ್ಯೂಸ್
May 20, 2026
0

Kalpa Media House  |  Bengaluru  | GE Aerospace announced an investment of ₹100 crore in its manufacturing facility in Pune,...

Read moreDetails
Marriott Bonvoy Expands ICC Partnership to Include Women’s T20 World Cup 2026

Marriott Bonvoy Expands ICC Partnership to Include Women’s T20 World Cup 2026

May 19, 2026
Indriya Launches Customer-Owned Gold Exchange Programme to Promote Responsible Gold Consumption

Indriya Launches Customer-Owned Gold Exchange Programme to Promote Responsible Gold Consumption

May 19, 2026
Ashwini Vaishnaw Flags Off Bengaluru–Mumbai Express; Announces Vande Bharat Sleeper Soon

Ashwini Vaishnaw Flags Off Bengaluru–Mumbai Express; Announces Vande Bharat Sleeper Soon

May 18, 2026
Amazon India to deploy 1,000 Eicher electric trucks for Amazon Now operations

Amazon India to deploy 1,000 Eicher electric trucks for Amazon Now operations

May 18, 2026
  • Advertise With Us
  • Grievances
  • About Us
  • Contact Us
Wednesday, May 20, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಬಿಜೆಪಿ ಹಿರಿಯ ನಾಯಕರ ಸಾಲುಸಾಲು ನಿಧನ: ಕಾರಣವೇನು ಗೊತ್ತಾ? ಇಲ್ಲಿದೆ ಓದಿ ರೋಚಕ ವಿಚಾರ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
August 24, 2019
in Army
0
ಬಿಜೆಪಿ ಹಿರಿಯ ನಾಯಕರ ಸಾಲುಸಾಲು ನಿಧನ: ಕಾರಣವೇನು ಗೊತ್ತಾ? ಇಲ್ಲಿದೆ ಓದಿ ರೋಚಕ ವಿಚಾರ
Share on FacebookShare on TwitterShare on WhatsApp

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗೋಪಿನಾಥ್ ಮುಂಡೆ, ಅನಿಲ್ ಧವೆ, ಅನಂತಕುಮಾರ್, ಅಟಲ್ ಬಿಹಾರಿ ವಾಜಪೇಯಿ, ಮನೋಹರ್ ಪರಿಕ್ಕರ್, ಸುಷ್ಮಾ ಸ್ವರಾಜ್ ಇಹಲೋಕ ತ್ಯಜಿಸಿದರೆ ಇಂದು ಅರುಣ್ ಜೇಟ್ಲಿ ವಿಧಿವಶರಾಗಿದ್ದಾರೆ. ಬಿಜೆಪಿಯ ಪ್ರಮುಖರು ಒಬ್ಬೊಬ್ಬರಾಗಿ ಅಸ್ತಂಗತರಾಗಲು ಕಾರಣ ಇದೆ. ಏನದು? ಮುಂದೆ ಓದಿ…

ಹಿಂದೆ ತುರ್ತು ಪರಿಸ್ಥಿತಿ ಕಾಲದಲ್ಲಿ ಧರ್ಮದ ರಕ್ಷಣೆಗಾಗಿ ಹೋರಾಡಿದವರನ್ನು ದುರಾಡಳಿತದಿಂದ ಒಬ್ಬೊಬ್ಬರನ್ನು ಒದ್ದು ಜೈಲಿಗೆ ಹಾಕಿದ್ದು ಮಾತ್ರವಲ್ಲ ಅವರ ಆರೋಗ್ಯಕ್ಕೂ ಹಾನಿ ಮಾಡಿದ್ದರು. ಅಂತವರಲ್ಲಿ ಅಟಲ್ ಜೀಯಂತಹ ಮಹಾನುಭಾವರಿದ್ದರು. ಕರ್ನಾಟಕದಲ್ಲಿ ಅನಂತಕುಮಾರ್, ಯಡ್ಯೂರಪ್ಪ ಮುಂತಾದವರು ಶಿಕ್ಷೆ ಅನುಭವಿಸಿದವರು.

ಉತ್ತಮರನ್ನು ಅಪರಾಧಿಯಾಗಿ ಮಾಡಿ ತಾವು ಐಷಾರಾಮಿಯಾಗಿ ಬೆಳೆದವರೇ ಈ ಕಾಂಗ್ರೆಸ್ ನಾಯಕರು. ಹೋಗಲಿ ಈ ಕಾಂಗ್ರೆಸ್ ಮಾಡಿದ್ದೇನು? ಕೇವಲ ಲೂಟಿ ಮಾಡಿ ದೇಶವನ್ನು ಹಾಳುಗೆಡವಿದ್ದು ಬಿಟ್ಟರೆ ಬೇರೇನೂ ಇಲ್ಲ. ಈಗ ನೋಡುತ್ತಿರುವಂತೆ, ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಮಾಡಿದ್ದೇನು. ಇಂತಹ ದರಿದ್ರರ ವಿರುದ್ಧ ಹೋರಾಡಿದ್ದಕ್ಕೇ ಇವರು ಉತ್ತಮರ ಆರೋಗ್ಯ ಹರಣ ಮಾಡಿದ್ದು.

ಅಯೋಧ್ಯಾ ಪ್ರಕರಣದಲ್ಲಿ ಕರಸೇವಕರನ್ನು ಕೊಂದರು, ಸ್ವಾಮೀಜಿಗಳನ್ನು ಸೆರೆಮನೆಗೆ ತಳ್ಳಿ, ಹೀನವಾಗಿ ಹಿಂಸೆ ನೀಡಿದರು. ಎಲ್ಲೆಲ್ಲಿ ಕಾಂಗ್ರೆಸ್ ಆಡಳಿತಗಳಿತ್ತೋ, ಕಮ್ಯುನಿಸ್ಟ್‌ ಆಡಳಿತ ಇತ್ತೋ ಅಂತಹ ಕ್ಷೇತ್ರಗಳಲ್ಲಿ ಧರ್ಮದ ಪರ ಹೋರಾಡುವ ಕಾರ್ಯಕರ್ತರ ಕೊಲೆ ಮಾಡಿಸಿದರು. ದಕ್ಷ ಆಡಳಿತ ಮಾಡುವ ರಕ್ಷಕ ಅಧಿಕಾರಿಗಳನ್ನು ನಾಶ ಮಾಡಿದರು. ಯಾವುದೋ ವಿದೇಶಿ ಮಹಿಳೆಯ ಅಣತಿಯಂತೆ ದುರಾಚಾರ ಮಾಡಿದರು.

ಇನ್ನು, ಟಿಪ್ಪುವಿನಂತಹ ಮತಾಂಧನ ಜಯಂತಿ ಮಾಡಿ, ಹಿಂದುಗಳನ್ನು ಮುಗಿಸಿದರು. ಚಿತ್ತರಂಜನ್ ಎನ್ನುವ ಭಟ್ಕಳದ ಶಾಸಕರ ಕೊಲೆಯಾಯ್ತು. ಅದರ ವಿಚಾರ ಇವರಿಗೆ ದುಃಖ ಬರಲಿಲ್ಲ. ಯಾಸೀನ್ ಭಟ್ಕಳನಂತಹ ಮತಾಂಧರ ಬಗ್ಗೆ ಕನಿಕರ ಬಂತು. ಇತ್ತೀಚೆಗೆ ಅನಂತ ಕುಮಾರ್ ಹೆಗ್ಡೆಯವರನ್ನು ಭಟ್ಕಳ ಗಲಭೆ ಪ್ರಕರಣದಲ್ಲಿ ಮೊಣಕಾಲ ಮೂಳೆ ಮುರಿಯಲಿಲ್ಲವೇ. ಈಗ ಜನರಿಗೆ ಅರ್ಥವಾಗಿದೆ. ಭಾಜಪವನ್ನು ಒಕ್ಕೊರಲಿನಿಂದ ಬಹು ಸಂಖ್ಯೆಯಲ್ಲಿ ಆರಿಸಿದ್ದಾರೆ. ಆದರೆ ಇದರ ಸುಖ ಉಣ್ಣಲು, ಇನ್ನಷ್ಟು ಉತ್ತಮ ಕಾರ್ಯ ಮಾಡಲು ಭಾಜಪದ ನಾಯಕರು ಅನಾರೋಗ್ಯದಿಂದ ನಿರ್ಗಮಿಸುವಂತಾಗಿದೆ.

ಇವೆಲ್ಲದರ ಫಲ, ಕಾಂಗ್ರೆಸಿನ ಸರ್ವನಾಶವೂ, ಅದರ ನಾಯಕರ ಕಂಬಿ ಎಣಿಕೆಯೂ ನಿಶ್ಚಿತ. ಮಮತಾ ಬ್ಯಾನರ್ಜಿಯಂತಹ ಪಿಶಾಚ ಸ್ವರೂಪದ ನಾಯಕಿಗೆ ಬೆಂಬಲ ನೀಡುತ್ತಾರೆ. ಕರ್ನಾಟಕದಿಂದ ಕುಮಾರಸ್ವಾಮಿಯವರೇ ಓಡೋಡಿ ಹೋಗಿ ಮಮತಾಳಿಗೆ ಬೆಂಬಲವಾಗಿ ಬಂಗಾಳಿ ಭಾಷೆಯಲ್ಲೇ ಭಾಷಣ ಮಾಡಿದರು. ಕೊನೆಗೆ ತನ್ನ ಮುಖ್ಯಮಂತ್ರಿ ಪಟ್ಟದಿಂದಲೇ ಇಳಿದರು. ಇದು ಕೂಡಾ ಕಾಂಗ್ರೆಸಿನ ಬೆಂಬಲದಿಂದಲೇ ನಡೆಯಿತು. ಯಾಕೆಂದರೆ ಕುಮಾರಸ್ವಾಮಿಯಲ್ಲಿ ಹಿಂದುತ್ವ ಕಾಣುತ್ತಿತ್ತು. ಆದರೆ ಕಾಂಗ್ರೆಸ್ಸಿಗೆ ಮಾತ್ರ ಹಿಂದುಗಳೆಂದರೆ ಅಲರ್ಜಿಯಾಗಿತ್ತು.

ಎಲ್ಲೆಲ್ಲಿ ಧರ್ಮಕ್ಕಾಗಿ ಹೋರಾಡುತ್ತಾರೋ ಅಂತವರನ್ನು ಕೊಲ್ಲುವುದು, ಜೈಲಿಗೆ ತಳ್ಳಿ ಹಿಂಸೆ ಕೊಡುವುದೇ ಇವರ ಧರ್ಮ. ಹಿಂದೆ ರಾಕ್ಷಸರು ಮಾಡಿದ್ದೂ ಇದನ್ನೇ. ಆಕ್ರಮಣ ಮಾಡಿದ್ದ ಮುಸಲ್ಮಾನರೂ ದೇವ ಸಾನ್ನಿಧ್ಯ ಹಾಳುಗೆಡವಿದ್ದೂ, ಅಧರ್ಮ ತಾಂಡವವಾಡಿದರೆ ತಾವು ಸಾಕಷ್ಟು ಮುಕ್ಕಬಹುದು ಎಂಬುದಕ್ಕಾಗಿ. 370 ನೆಯ ವಿಧಿಯನ್ನು ರದ್ದು ಮಾಡಿದಾಗ ಕಾಣಲಿಲ್ಲವೇ ಈ ಪಾಪಿಗಳ ಆಕ್ರಂಧನ? ಆದರೆ ಧರ್ಮ ಎಂದೂ ಸಾಯದು. ಚಿತ್ರಹಿಂಸೆ ಅನುಭವಿಸಿದಂತಹ ನರೇಂದ್ರ ಮೋದಿ, ಅಮಿತ್ ಶಾ, ರಾಜನಾಥ ಸಿಂಗ್ ಇನ್ನೂ ಬದುಕಿದ್ದಾರೆ. ಅವರ ಕೈಯಲ್ಲೇ ಮಮತಾ ಸೋನಿಯಾ, ರಾಹುಲ್, ಪ್ರಿಯಾಂಕ, ವಾದ್ರಾ ಜೈಲು ಸೇರುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವೇ ಇಲ್ಲ. ಅಂದರೆ ಇವರಿಗೆ ವ್ಯಾಪಿಸಿದ ರೋಗವು 4th stageಗೆ ಹೋಗಿಯಾಗಿದೆ. ಇನ್ನು ಜೈಲೇ ಗತಿ.

BJPಗೆ ಒಂದು ಸಂದೇಶ
ಈಗ ನಾನು ಬಿಜೆಪಿಗೆ ಬರ್ತೇನೆ, ನರೇಂದ್ರ ಮೋದಿಯವರನ್ನು ಹೊಗಳುತ್ತಾ ಹೊಗಳುತ್ತಾ ಬಿಜೆಪಿಗೆ ಬರುತ್ತೇನೆ ಎನ್ನುವ ಅವಕಾಶವಾದಿಗಳ ಬಗ್ಗೆ ಎಚ್ಚರವಿರಲಿ. ಬಿಜೆಪಿಗೆ ಬರಲಿ. ಆದರೆ ಸರತಿಯ ಸಾಲಿನಲ್ಲಿ ಪೋಸ್ಟರ್ ಹಾಕುವಲ್ಲಿಂದ ತಳಮಟ್ಟದ ಕಾರ್ಯಕರ್ತನಾಗಿ ನಿಂತು, ಪಕ್ಷಕ್ಕಾಗಿ ಹಗಲಿರುಳು ದುಡಿಯಲಿ. ನಾನು ಪಕ್ಷದಲ್ಲಿ ಕೆಲಸ ಮಾಡುವಾಗ ನಮ್ಮ ನಾಯಕರಾಗಿದ್ದ ಸುಳ್ಯದ ಪುಟ್ಟಪ್ಪ ಜೋಷಿಯವರಿಗೆ ಎಷ್ಟು ಹಿಂಸೆ ನೀಡಿದ್ದಾರೆ ಎಂದು ನನ್ನ ಕಣ್ಣೆದುರಿನ ಸಾಕ್ಷಿ ಇದೆ. ಕೊನೆಗೆ ಅವರನ್ನು ವಾಹನಾಪಘಾತ ಮಾಡಿಸಿ ಮುಗಿಸಿದರು. ಹಾಗಾಗಿ, ಬಿಜೆಪಿ ಪಕ್ಷದ ಅಭಿವೃದ್ಧಿಗೆ ಇನ್ಯಾರೂ ಅಗತ್ಯವಿಲ್ಲ. ಬರುವುದಾದರೆ ಹಿಂದಿನ ಸಾಲಿನಲ್ಲಿ ನಿಂತು ಬರಲಿ. ಒಟ್ಟಿನಲ್ಲಿ ಧರ್ಮ ರಕ್ಷಣೆಯೇ ನಮ್ಮ ಗುರಿಯಾಗಿರಬೇಕು. ಅಧಿಕಾರ ಹಿಡಿಯುವುದಕ್ಕಿಂತ ಧರ್ಮ ರಕ್ಷಣೆಯೇ ನಮ್ಮ ಪರಮ ಗುರಿಯಾಗಿರಬೇಕು.

ಧರ್ಮೋ ರಕ್ಷತಿ ರಕ್ಷಿತಃ

ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ

Tags: Arun JaitleyArun Jaitley DeathAtal Bihari VajpayeeBJPBJP Leaders DeathcongressDeaths in BJPJyotirvijnanamKannada ArticleManohar ParikkarPrakash Ammannayasushma swarajಅಟಲ್ ಬಿಹಾರಿ ವಾಜಪೇಯಿಅನಂತಕುಮಾರ್ಅರುಣ್ ಜೇಟ್ಲಿಜ್ಯೋರ್ತಿವಿಜ್ಞಾನಂಪ್ರಕಾಶ್ ಅಮ್ಮಣ್ಣಾಯಬಿಜೆಪಿಮನೋಹರ್ ಪರಿಕ್ಕರ್
Share196Tweet123Send
Previous Post

ಜೇಟ್ಲಿ ನಿಧನ: ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ಮೋದಿಗೆ ಜೇಟ್ಲಿ ಕುಟುಂಬಸ್ಥರು ಹೇಳಿದ ಮಾತು ಮೈ ಜುಮ್ ಎನಿಸುತ್ತದೆ!

Next Post

ಶಿವಮೊಗ್ಗ: ನಾಳೆ ಸಂಪುಟ ದರ್ಜೆ ಸಚಿವ ಈಶ್ವರಪ್ಪ ನಗರಕ್ಕೆ, ಆತ್ಮೀಯ ನಾಗರಿಕ ಸನ್ಮಾನ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಶಿವಮೊಗ್ಗ: ನಾಳೆ ಸಂಪುಟ ದರ್ಜೆ ಸಚಿವ ಈಶ್ವರಪ್ಪ ನಗರಕ್ಕೆ, ಆತ್ಮೀಯ ನಾಗರಿಕ ಸನ್ಮಾನ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಕರ್ನಾಟಕಕ್ಕೆ ದೇವೇಗೌಡರ ನಿರಂತರ ಸೇವೆ ಅವಿಸ್ಮರಣೀಯ: ಸುರೇಶ್ ಋಗ್ವೇದಿ

ಕರ್ನಾಟಕಕ್ಕೆ ದೇವೇಗೌಡರ ನಿರಂತರ ಸೇವೆ ಅವಿಸ್ಮರಣೀಯ: ಸುರೇಶ್ ಋಗ್ವೇದಿ

May 20, 2026
GE Aerospace to Invest ₹100 Crore in Pune Facility, Boosting India Manufacturing

GE Aerospace to Invest ₹100 Crore in Pune Facility, Boosting India Manufacturing

May 20, 2026
ಶಿರಾಳಕೊಪ್ಪ | ರಸ್ತೆಗೆ ಮಾವಿನ ಹಣ್ಣು ಸುರಿದು ವ್ಯಾಪಾರಿಯ ಆಕ್ರೋಶ! ಕಾರಣವೇನು?

ಶಿರಾಳಕೊಪ್ಪ | ರಸ್ತೆಗೆ ಮಾವಿನ ಹಣ್ಣು ಸುರಿದು ವ್ಯಾಪಾರಿಯ ಆಕ್ರೋಶ! ಕಾರಣವೇನು?

May 20, 2026
ಸೊರಬದಲ್ಲಿ ಯುವಕನ ಅನುಮಾನಾಸ್ಪದ ಸಾವು | ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಸೊರಬದಲ್ಲಿ ಯುವಕನ ಅನುಮಾನಾಸ್ಪದ ಸಾವು | ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ

May 20, 2026
ಶಿವಮೊಗ್ಗದಲ್ಲಿ ಮೆಡಿಕಲ್ ಶಾಪ್ ಬಂದ್, ಹೇಗಿದೆ ಪ್ರತಿಕ್ರಿಯೆ?

ಶಿವಮೊಗ್ಗದಲ್ಲಿ ಮೆಡಿಕಲ್ ಶಾಪ್ ಬಂದ್, ಹೇಗಿದೆ ಪ್ರತಿಕ್ರಿಯೆ?

May 20, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL