Thursday, July 10, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ ಶಿವಮೊಗ್ಗ

ನಮ್ಮೊಳಗಿನ ಅಮ್ಮನ ಅನುಭೂತಿಯ ಮೂರ್ತರೂಪ

ಜುಲೈ 25ರಂದು ಪೂಜಾ ರಘುನಂದನ್ ರ ಏಕವ್ಯಕ್ತಿ ರಂಗಪ್ರಯೋಗ ತಾಯಿಯಾಗುವುದೆಂದರೆ...

July 25, 2022
in ಶಿವಮೊಗ್ಗ
0 0
0
Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  |     

ವಿಶೇಷ ಲೇಖನ: ಕೆ.ವಿ. ಅಜೇಯ ಸಿಂಹ    

ಅಮ್ಮ, ಮದರ್, ಮಮ್ಮಿ, ಮಾ ಹೀಗೆ ಏನೇ ಕರೆದರೂ ಅವಳು ಅವಳೇ…ಎಲ್ಲದರಲ್ಲೂ ಮ ಕಾರವಿದೆ ಅದೇ ಮಮತೆ. ಅದೇ ಹೆಣ್ಣು. ಅವಳೇ ತಾಯಿ…ತಾಯಿಯಾಗುವುದೆಂದರೆ ಅದು ತನ್ನೊಡಲ ಕಂದನಿಗೆ ಮಾತ್ರವಲ್ಲ, ಜಗದೆಲ್ಲ ಕಂದಮ್ಮಗಳಿಗೆ ಎನ್ನುವ ಮಹೋನ್ನತ ಭಾವವನ್ನು ಮತ್ತೆ ಮತ್ತೆ ಮೂರ್ತರೂಪವಾಗಿಸುತ್ತಿದೆ ಹಾಸನದ ಹಾಸನಾಂಬಾ ಕಲಾಕ್ಷೇತ್ರದಲ್ಲಿ ಜುಲೈ 25ರಂದು ಸಂಜೆ 6:30ಕ್ಕೆ ನಡೆಯುತ್ತಿರುವ ಏಕವ್ಯಕ್ತಿ ರಂಗಪ್ರಯೋಗ ತಾಯಿಯಾಗುವುದೆಂದರೆ….

ರಂಗಕಲಾವಿದೆ ಪೂಜಾ ರಘುನಂದನ್ ಸ್ವಾನುಭವವನ್ನು ಪ್ರೇಕ್ಷಕರೆದುರು ಅನಾವರಣಗೊಳಿಸುತ್ತಿದ್ದಾರೆ. ಇದಕ್ಕೆ ಕೃಷ್ಣಮೂರ್ತಿ ಕವತ್ತಾರ್ ಅವರ ದಕ್ಷ ನಿರ್ದೇಶನವಿದೆ. ಸಮಾಜಮುಖಿಯಾಗಿ ರೋಟರಿ ಸಂಸ್ಥೆಯ ಅಧ್ಯಕ್ಷೆಯಾಗಿ ಛಾಪುಮೂಡಿಸಿರುವ, ಸೆನ್ಸಾರ್ ಮಂಡಳಿ ಸದಸ್ಯರಾಗಿರುವ ಪೂಜಾ ರಘುನಂದನ್ ಅವರ ಬದುಕಿನ ಕಥೆ ಇದು. ಬರಿದಾದ ಒಡಲು ಎಂದು ಕೊರಗುತ್ತಿರುವ ಅಸಂಖ್ಯಾತ ದಂಪತಿಗಳಿಗೆ, ಮಡಿಲು ತುಂಬುವ ಪುಟ್ಟಕಂದಮ್ಮನೆಡೆಗೆ ಕರೆದೊಯ್ಯವ ಶ್ರೇಷ್ಠತಮ ಕಾರ್ಯ ಇದಾಗಿದೆ. ಕುಂದಾನಗರಿ ಬೆಳಗಾವಿಯಲ್ಲಿ ಜನಿಸಿ, ತಾಯಿ ಹೇಮಾವತಿಯ ಮಡಿಲಾದ ಹಾಸನಕ್ಕೆ ಬಂದು ಸೇರಿದ ಪೂಜಾ ರಘುನಂದನ್ ಅವರ ಬದುಕಿನಲ್ಲಿ ನಂದುತ್ತಿದ್ದ ಆಶಾಕಿರಣವು ಮತ್ತೆ ಮಹಾಜ್ಯೋತಿಯಾದ ಕಥಾನಕ ಇದಾಗಿದೆ.

ಏಕವ್ಯಕ್ತಿ ರಂಗಪ್ರಯೋಗವೇ ಸವಾಲು
ಪಾತ್ರವೊಂದರ ಚಿತ್ರಣವನ್ನು ರಂಗಕ್ಕೆ ತರುವುದೇ ಕಲಾವಿದನಿಗೆ ಸವಾಲು, ವ್ಯಕ್ತಿಯೋರ್ವನೇ ಬೇರೇ ಬೇರೆ ಪಾತ್ರಗಳು, ಅವುಗಳ ಮನೋಧರ್ಮವನ್ನು ರಂಗದಲ್ಲಿ ತಂದು, ಪ್ರೇಕ್ಷಕನಿಗೆ ಆಪ್ತವಾಗಿ ವಿಚಾರಧಾರೆಗಳನ್ನು ಮುಟ್ಟಿಸುವುದು ಅತ್ಯಂತ ದೊಡ್ಡ ಸವಾಲು. ಇದನ್ನು ಪ್ರೀತಿಯಿಂದ ಒಪ್ಪಿಕೊಂಡಿರುವ ಪೂಜಾ ರಘುನಂದನ್ ತಾಯಿಯಾಗುವುದೆಂದರೆ…ಎನ್ನುತ್ತಾ ರಂಗಕ್ಕೆ ಬರುತ್ತಿದ್ದಾರೆ. ಇವರಿಗೆ ಬೆಂಬಲವಾಗಿ ನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ್ ನಿಂತಿದ್ದಾರೆ. ಪೂಜಾ ಪತಿ ರಘುನಂದನ್ ಹಾಗೂ ಕುಟುಂಬಸ್ಥರು ಇದರ ಜೊತೆಗೆ ನಿಂತಿದ್ದಾರೆ. ಹಾಸನದ ರಂಗಹೃದಯ ತಂಡದ ಪ್ರಸ್ತುತಿ ಇದಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀವಿದ್ಯಾ ಫೌಂಡೇಷನ್ ಇವರೊಂದಿಗೆ ಕೈಜೋಡಿಸಿದ್ದಾರೆ.

ಮಾತೃಹೃದಯಿ ನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ್
ಸ್ವತಃ ಏಕವ್ಯಕ್ತಿ ರಂಗಪ್ರಯೋಗದಲ್ಲಿ ಅಭಿನಯಿಸಿ ರಂಗಾಭಿರುಚಿಕರಲ್ಲಿ ಮನೆಮಾಡಿರುವ ಕೃಷ್ಣಮೂರ್ತಿ ಕವತ್ತಾರ್ ಸದಾ ಕ್ರಿಯಾಶೀಲ ವ್ಯಕ್ತಿ. ಶಿಸ್ತುಬದ್ದ ನಿರ್ದೇಶನಕ್ಕೆ ಹೆಸರು ಮಾಡಿದ್ದಾರೆ. ಶಿಲೆಯೂ ಕಲೆಯಾಗಬಲ್ಲ ಕೈಗುಣ ಇವರದ್ದು. ಈ ಪ್ರಯೋಗದಲ್ಲಂತೂ ಪೂಜಾ ರಘುನಂದನ್ ಅವರ ಜೀವನದ ಕಥನವನ್ನು ಸ್ವತಃ ಮನದಿಂದ ಅನುಭವಿಸುತ್ತಾ, ಪ್ರಯೋಗದ ಎಲ್ಲಾ ಭಾವಗಳನ್ನೂ ಪ್ರೀತಿಯಿಂದ ಕಟ್ಟಿಕೊಟ್ಟಿದ್ದಾರೆ. ವಿಭಿನ್ನ ರಂಗತಂತ್ರಗಳನ್ನು ಬಳಸಿ ನಾಟಕ ಕಟ್ಟುವಲ್ಲಿ ಸಿದ್ಧಹಸ್ತರಾದ ಕೃಷ್ಣಮೂರ್ತಿ ಕವತ್ತಾರ್ ರಂಗರೂಪ-ನಿರ್ದೇಶನ-ಸಂಗೀತದ ಏಕವ್ಯಕ್ತಿ ರಂಗಪ್ರಯೋಗ ತಾಯಿಯಾಗುವುದೆಂದರೆ…

ತಾಯಿಯಾಗುವುದೆಂದರೆ ಅದು ದೈಹಿಕ ಪ್ರಕ್ರಿಯೆಗಿಂತ ಮನೋನ್ನತಿಯ ಹಂತ ಎಂಬ ತಾತ್ವಿಕ ದರ್ಶನ ಇದರಲ್ಲಿದೆ. ತಾಯಿಯಾಗುವ ಕ್ಷಣ ಹಂಬಲಿಸಿ, ಕಣ್ಣೀರ್ಗರೆದ ಅಸಂಖ್ಯಾತ ಸ್ತ್ರೀಹೃದಯಗಳ ಮನದ ಮಾತಿದು. ಪಿಸುಮಾತುಗಳಲ್ಲೇ ನಡೆಯುತ್ತಿದ್ದ ಈ ವಿಚಾರವೀಗ ಅಂತಲ್ಲ, ಅಂತಿಲ್ಲ ಎಂಬುದನ್ನು ಜಗಜ್ಜಾಹೀರಾಗಿ ಗಟ್ಟಿಧ್ವನಿಯಲ್ಲಿ ಈ ಹೆಣ್ಣುಮಗಳು ಹೇಳಲು ಹೊರಟಿದ್ದಾರೆ. ಅದನ್ನು ಅಷ್ಟೇ ಸಂಭ್ರಮದಿಂದ ಹೃನ್ಮನ ತುಂಬಿಸಿಕೊಳ್ಳುವ ಪ್ರೇಕ್ಷಕರಿಗಾಗಿ ಕಾಯುತ್ತಿದ್ದಾರೆ.
ಕಂಡ ದೇವರಿಗೆಲ್ಲಾ ಹೊತ್ತ ಹರಕೆ, ಬಲ್ಲವರ ಹಾರೈಕೆ, ಸಾಮಾಜಿಕ, ಕಾನೂನಾತ್ಮಕ ಸವಾಲುಗಳು,ನೋವು- ನಲಿವುಗಳು, ಕಣ್ಣೀರು, ಆನಂದಾಶ್ರು ಹೀಗೆ ಬದುಕಿನ ಎಲ್ಲ ರಸಭಾವಗಳ ಹೂರಣವೇ ರಂಗದಲ್ಲಿ ತೆರೆದುಕೊಳ್ಳಲಿದೆ. ಧೈರ್ಯದಿಂದ ತನ್ನದೇ ಬದುಕಿನ ಕಥೆಯನ್ನು ರಂಗದಲ್ಲಿ ಕಟ್ಟಿಕೊಡುತ್ತಿರುವ ಪೂಜಾ ರಘುನಂದನ್ ಅವರಿಗೆ ಅಂತೆಯೇ ಮಾತೃಹೃದಯಿಯಾಗಿ ಒಂದರ್ಥದಲ್ಲಿ ತಾನೇ ತಾಯಿಯಾಗಿ ರಂಗರೂಪ, ಸಂಗೀತದೊಂದಿಗೆ ರಂಗನಿರ್ದೇಶನ ಮಾಡಿದ್ದಾರೆ ಹಿರಿಯ ರಂಗನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ್.

ಅಮ್ಮನ ಅಮೃತಧಾರೆಯಲ್ಲಿ ಮಿಂದಿರುವ ಸಮಸ್ತ ಜೀವಸಂಕುಲವೇ ನೋಡಬೇಕಾದ ಏಕವ್ಯಕ್ತಿ ರಂಗಪ್ರಯೋಗ ತಾಯಿಯಾಗುವುದೆಂದರೆ…
ಹೀಗಾಗಿ ನೋಡಲೇಬೇಕು:

  • ಅಮ್ಮನನ್ನು ಆರಾಧಿಸುವ ಮನಸುಗಳನ್ನು ಮುದಗೊಳಿಸುವ ರಂಗಚಿತ್ರಣ
  • ಸ್ತ್ರೀಯರನ್ನು ಗೌರವಿಸುವ ಪ್ರತಿಯೊಬ್ಬರಿಗೂ ಮನಮುಟ್ಟುವ ಕಥಾನಕ
  • ಅಭಿನಯ ಹಾಗೂ ಸಂಗೀತವನ್ನು ಮೇಳೈಸಿದ ರಂಗಪ್ರಯೋಗ
  • ಹಾಸನದ ಮೊದಲ ಮಹಿಳಾ ಏಕವ್ಯಕ್ತಿ ರಂಗಪ್ರಯೋಗ

ಪ್ರಥಮ ಪ್ರಯೋಗ ನೋಡಲು ಮರೆಯದಿರಿ
ರಂಗಹೃದಯ ತಂಡದ ಪ್ರಸ್ತುತಿಯ ಏಕವ್ಯಕ್ತಿ ರಂಗಪ್ರಯೋಗ
ತಾಯಿಯಾಗುವುದೆಂದರೆ…
ರಂಗದಲ್ಲಿ ಪೂಜಾ ರಘುನಂದನ್
ರಂಗರೂಪ-ನಿರ್ದೇಶನ-ಸಂಗೀತ : ಕೃಷ್ಣಮೂರ್ತಿ ಕವತ್ತಾರ್
ಜುಲೈ 25ರ ಸೋಮವಾರ ಸಂಜೆ 6:30ಕ್ಕೆ ಹಾಸನದ ಹಾಸನಾಂಬಾ ಕಲಾಕ್ಷೇತ್ರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Astrology in KannadaKannadaNewsKannadaNewsLiveKannadaNewsOnlineKannadaWebsiteLatest News KannadaLocal NewsMalnad NewsNewsinKannadaNewsKannadaShimogaShivamoggaShivamogga Newsಮಲೆನಾಡು_ಸುದ್ಧಿಶಿವಮೊಗ್ಗಶಿವಮೊಗ್ಗ_ನ್ಯೂಸ್
Previous Post

ಅತ್ಯಾಧುನಿಕ ಆಟೋಲೋಗಸ್‌ ಕಾರ್ಟಿಲೇಜ್‌ ಕಸಿ ಶಸ್ತ್ರಚಿಕಿತ್ಸೆ: ಕ್ಷೀಪ್ರವಾಗಿ ಚೇತರಿಸಿಕೊಂಡ ಕ್ರೀಡಾಪಟು

Next Post

ಇಂದಿರಾನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶ್ರಮಾದಾನ ಕಾರ್ಯಕ್ರಮ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಇಂದಿರಾನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶ್ರಮಾದಾನ ಕಾರ್ಯಕ್ರಮ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಎರಡು ಪ್ರತ್ಯೇಕ ಡಿಫೆನ್ಸ್‌ ಕಾರಿಡಾರ್‌ ಮಂಜೂರು ಮಾಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ

July 10, 2025

ಸಾಮಾಜಿಕ ವ್ಯವಸ್ಥೆಗೆ ಅನುಕೂಲವಾಗುವ ನಾವೀನ್ಯ ಯಂತ್ರ ಅನಾವರಣ

July 10, 2025

ಯಶಸ್ಸು ಸಾಧಿಸಲು ಗುರುಗಳ ಮಾರ್ಗದರ್ಶನ ಬಹಳ ಮುಖ್ಯ: ವಿಶ್ವನಾಥ್ ಅಭಿಪ್ರಾಯ

July 10, 2025

ಮೈದುಂಬಿದ ತುಂಗೆಗೆ ಸಂಸದ ರಾಘವೇಂದ್ರ ಬಾಗಿನ ಅರ್ಪಣೆ

July 10, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಎರಡು ಪ್ರತ್ಯೇಕ ಡಿಫೆನ್ಸ್‌ ಕಾರಿಡಾರ್‌ ಮಂಜೂರು ಮಾಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ

July 10, 2025

ಸಾಮಾಜಿಕ ವ್ಯವಸ್ಥೆಗೆ ಅನುಕೂಲವಾಗುವ ನಾವೀನ್ಯ ಯಂತ್ರ ಅನಾವರಣ

July 10, 2025

ಯಶಸ್ಸು ಸಾಧಿಸಲು ಗುರುಗಳ ಮಾರ್ಗದರ್ಶನ ಬಹಳ ಮುಖ್ಯ: ವಿಶ್ವನಾಥ್ ಅಭಿಪ್ರಾಯ

July 10, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!