Tuesday, March 10, 2026
Advertisement
ADVERTISEMENT

Tag: ದಾಸಸಾಹಿತ್ಯ ಪರಂಪರೆ

ಕಲಿಯುಗ ಕಾಮಧೇನು ವರ್ಧಂತಿ: ಕರೆದಲ್ಲಿಗೆ ಬರುವ ಕರುಣೆಯ ಬೆಳಕು ನಮ್ಮ ಗುರುರಾಯರು

ಕಲಿಯುಗ ಕಾಮಧೇನು ವರ್ಧಂತಿ: ಕರೆದಲ್ಲಿಗೆ ಬರುವ ಕರುಣೆಯ ಬೆಳಕು ನಮ್ಮ ಗುರುರಾಯರು

ಭುವನದ ಭಾಗ್ಯವೇ ಮೂರ್ತರೂಪಗೊಂಡಂತೆ ಭುವನಗಿರಿಯಲ್ಲಿ ಶ್ರೀವೇಂಕಟೇಶನ ವರಪ್ರಸಾದದಿಂದ, ವಾಯುದೇವರ ಸನ್ನಿಧಾನ ವಿಶೇಷದಿಂದ ಯುಕ್ತರಾಗಿ ವೇಂಕಟನಾಥಾಭಿಧಾನದಿಂದ, ಹಿಂದೆ ಪ್ರಹ್ಲಾದ, ಬಾಹ್ಲೀಕ, ವ್ಯಾಸತೀರ್ಥರಾಗಿ ಅವತರಿಸಿ, ವಿಷ್ಣು ಪಾರಮ್ಯವನ್ನು ಪ್ರತಿಷ್ಠಾಪಿಸಿದ ಶಂಖುಕರ್ಣರು ಅವತರಿಸಿದ ಪರಮಪವಿತ್ರವಾದ ದಿನ ಫಾಲ್ಗುಣ ಶುದ್ಧ ಸಪ್ತಮೀ. ವರಾಹನಂದಿನಿಯ ತೀರದ ಬೃಂದಾವನದಲ್ಲಿ ಆಶ್ರಿತಾಮರ ...

  • Trending
  • Latest
error: Content is protected by Kalpa News!!