ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು
February 4, 2026
Kalpa Media House | Shikaripura | Kumadvathi Residential Central School (KRCS), Shikaripura, has achieved a 100% pass result in the...
Read moreDetailsಕಲಿಯುಗ ಕಲ್ಪತರು, ಕಲ್ಪವೃಕ್ಷ, ಕಾಮಧೇನು ಎಂದೇ ಪ್ರಖ್ಯಾತರಾದ ಶ್ರೀ ರಾಘವೇಂದ್ರ ಗುರುಸಾರ್ವಭೌಮರು ಮನುಕುಲದ ಏಳಿಗೆಗೆ ಮತ್ತು ಧರ್ಮಪ್ರಚಾರಕ್ಕಾಗಿ ಅವತರಿಸಿದ ದೈವಾಂಶ ಸಂಭೂತರು ಇವರ 348ನೇ ವರ್ಷದ ಆರಾಧನೆಯು ಇಂದಿನಿಂದ ಮೂರು ದಿನಗಳ ದೇಶದೆಲ್ಲೆಡೆ ಮತ್ತು ವಿದೇಶಗಳಲ್ಲಿಯೂ ಬಹಳ ವಿಜ್ರಂಭಣೆಯಿಂದ ನೆರವೇರಿಸಲಾಗುತ್ತದೆ. ಶ್ರೀ ...
ತಮ್ಮ ಸಿದ್ಧಾಂತ ಮತ್ತು ಕೃತಿಗಳ ಮೂಲಕ ಜನರಿಗೆ ಆಧ್ಯಾತ್ಮದ ಬೆಳಕನ್ನು ತೋರಿದ ಶ್ರೀ ವಿಜಯೀಂದ್ರತೀರ್ಥರು ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಪರಮಗುರುಗಳು. ಜೂನ್ 30 ವಿಜಯೀಂದ್ರ ಆರಾಧನೆ ಹಿನ್ನೆಲೆಯಲ್ಲಿ ಈ ಬರಹ. ನಮ್ಮ ದೇಶದ ಪ್ರತಿಯೊಬ್ಬ ದಾರ್ಶನಿಕರೂ ತಮ್ಮ ತಮ್ಮ ಚಿಂತನೆಗಳ ಪಕ್ವತೆ-ಪೂರ್ಣತೆಗಳನ್ನು ...
ಮಂತ್ರಾಲಯ: ಕಲಿಯುಗ ಕಾಮಧೇನು, ನಂಬಿದವರ ಪಾಲಿನ ಕಲ್ಪವೃಕ್ಷ ಎಂದೇ ಖ್ಯಾತರಾಗಿರುವ ಕರುಣೆಯ ಬೆಳಕು ಶ್ರೀರಾಘವೇಂದ್ರ ಸ್ವಾಮಿಗಳ ಮಹಿಮೆ ಅಪಾರವಾವಿದೆ. ನಂಬಿ ಬಂದ ಭಕುತರ ಪಾಲಿನ ಗುರುರಾಯರ ಪವಾಡಗಳು ಕಲಿಯುಗದಲ್ಲಿ ಲಕ್ಷಾಂತರ ಮಂದಿಯ ಅನುಭವಕ್ಕೆ ಬಂದಿದ್ದು, ಇಂತಹ ಸಾಲಿಗೆ ಈಗ ಹೊಸ ಘಟನೆಯೊಂದು ...
ಇತ್ತೀಚೆಗೆ ಶ್ರೀ ಧೀರೇಂದ್ರತೀರ್ಥ ಗುರುಗಳ ಆರಾಧನೆಯಂದು ಹೊಸರಿತ್ತಿ ಕ್ಷೇತ್ರಕ್ಕೆ ಹೋಗಿದ್ದೆವು. ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಉಪನ್ಯಾಸವಾದ ನಂತರ ಚಿತ್ರದುರ್ಗ ಶ್ರೀರಾಘವೇಂದ್ರ ಸ್ವಾಮಿಗಳವರ ಮಠಕ್ಕೆ ಇತ್ತೀಚೆಗೆ ವರ್ಗಾವಣೆಯಾಗಿ ಬಂದಿರುವ ವ್ಯವಸ್ಥಾಪಕರು ಒಂದು ಶ್ರೀರಾಯರ ಮಹಿಮಾ ವೃತ್ತಾಂತವನ್ನು ತಿಳಿಸಿದರು. ಚಿತ್ರದುರ್ಗದ ಶ್ರೀಮಠದಲ್ಲಿ ನೀರಿನ ತೊಂದರೆಯಿಂದ ...
ಭುವನದ ಭಾಗ್ಯವೇ ಮೂರ್ತರೂಪಗೊಂಡಂತೆ ಭುವನಗಿರಿಯಲ್ಲಿ ಶ್ರೀವೇಂಕಟೇಶನ ವರಪ್ರಸಾದದಿಂದ, ವಾಯುದೇವರ ಸನ್ನಿಧಾನ ವಿಶೇಷದಿಂದ ಯುಕ್ತರಾಗಿ ವೇಂಕಟನಾಥಾಭಿಧಾನದಿಂದ, ಹಿಂದೆ ಪ್ರಹ್ಲಾದ, ಬಾಹ್ಲೀಕ, ವ್ಯಾಸತೀರ್ಥರಾಗಿ ಅವತರಿಸಿ, ವಿಷ್ಣು ಪಾರಮ್ಯವನ್ನು ಪ್ರತಿಷ್ಠಾಪಿಸಿದ ಶಂಖುಕರ್ಣರು ಅವತರಿಸಿದ ಪರಮಪವಿತ್ರವಾದ ದಿನ ಫಾಲ್ಗುಣ ಶುದ್ಧ ಸಪ್ತಮೀ. ವರಾಹನಂದಿನಿಯ ತೀರದ ಬೃಂದಾವನದಲ್ಲಿ ಆಶ್ರಿತಾಮರ ...
ಚನ್ನಗಿರಿ: ಈಗ ದಾವಣಗೆರೆ ತಾಲೂಕಿನ ಅಡಕೆ ಕೃಷಿಕರ ನಾಡಾಗಿದೆ. ಏಕಾಂಗಿಯಾಗಿ ಬ್ರಿಟಿಷರ ವಿರುದ್ಧಬಂಡೆದ್ದ ದೋಂಢ್ಯಿಯಾ ವಾಘ್ ಜನ್ನತಾಳಿದ ಊರು.ಕೆಳದಿ ಚನ್ನಮ್ಮನ ಕೋಟೆಯಿರುವ ಸ್ಥಳ. ಇಂತಹ ಚನ್ನಗಿರಿಯಲ್ಲಿ ಮಂತ್ರಾಲಯ ಶ್ರೀರಾಘವೇಂದ್ರ ಯತಿಗಳ ಮೃತ್ತಿಕಾ ಬೃಂದಾವನವಿದೆ. ಸ್ವತಃ ಶ್ರೀರಾಯರೇ ಶ್ಯಾನುಭೋಗ ದೊಡ್ಡ ನರಸಪ್ಪನವರ ಸ್ವಪ್ನದಲ್ಲಿ ...
Copyright © 2026 Kalpa News. Designed by KIPL