No Result
View All Result
ಚಳಿಗಾಲದ ಸೋಂಕುಗಳು & ಆಂಟಿಬಯೋಟಿಕ್ ದುರ್ಬಳಕೆ | ವೈರಲ್ ಯಾವುದು? ಅಪಾಯಕಾರಿ ಯಾವುದು?
English Articles

Winter Infections and Antibiotic Misuse: What Is Viral? What Is Dangerous?

by ಕಲ್ಪ ನ್ಯೂಸ್
January 12, 2026
0

Kalpa Media House  |  Bengaluru  | With a rise in cold, cough, fever, and respiratory infections during the winter season,...

Read moreDetails
ಶಿವಮೊಗ್ಗ | ಜ.5-9 | ಕೃಷಿ ವಿವಿಯಲ್ಲಿ ನಡೆಯಲಿದೆ ಅಂತಾರಾಷ್ಟ್ರೀಯ ಮಹತ್ವದ ಕಾರ್ಯಾಗಾರ

Shivamogga | An international workshop will be held at the Agricultural University from Jan 5-9

January 1, 2026
ನಿಮಗೂ ಹೊಟ್ಟೆ ಹಿಂಸೆ ಇದೆಯಾ? ಹಾಗಾದ್ರೆ `ವಿಂಟರ್ ಪಾರ್ಟಿ ಸಿಂಡ್ರೋಮ್’ ಇರಬಹುದು | ಏನಿದು ಕಾಯಿಲೆ?

Winter Party Syndrome: Festive Bingeing Triggers 25% Spike in Stomach Troubles”

January 1, 2026
ಲೆವೆಲ್ ಕ್ರಾಸಿಂಗ್ ಕಾಮಗಾರಿ | ಬೆಂಗಳೂರು–ಮೈಸೂರು ಪ್ಯಾಸೆಂಜರ್ ರೈಲು ಸಂಚಾರ ರದ್ದು

Major update of Shivamogga – Bengaluru Jana Shathabdi, Shivamogga – Chikkamagalur, Tumkur trains

December 27, 2025
ವಿಮಾನಗಳ ರದ್ದು | ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ | ಹಲವು ತುರ್ತು ಕ್ರಮ

Indian Railways Rationalises Fare Structure From Dec 26 | What charges for passengers

December 26, 2025
  • Advertise With Us
  • Grievances
  • About Us
  • Contact Us
Thursday, January 15, 2026
Follow Us
kalpa.news
">
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಉಡುಪಿ

ತಿರುಪತಿ-ಚಿಕ್ಕಮಗಳೂರು, ವಿಜಯಪುರ-ಮಂಗಳೂರು ಸೇರಿ ಹಲವು ರೈಲುಗಳ ಸಮಯ ಬದಲು

ಮೈಸೂರು ವಿಭಾಗದ ಎಕ್ಸ್'ಪ್ರೆಸ್, ಸೂಪರ್'ಫಾಸ್ಟ್ ಹಾಗೂ ಪ್ರಯಾಣಿಕ ರೈಲುಗಳ ಸಮಯ ಪರಿಷ್ಕರಣೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
December 30, 2025
in ಉಡುಪಿ, ದಕ್ಷಿಣ ಕನ್ನಡ, ಹಾಸನ
0
ಲೆವೆಲ್ ಕ್ರಾಸಿಂಗ್ ಕಾಮಗಾರಿ | ಬೆಂಗಳೂರು–ಮೈಸೂರು ಪ್ಯಾಸೆಂಜರ್ ರೈಲು ಸಂಚಾರ ರದ್ದು
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಮೈಸೂರು  |

ಮೈಸೂರು ವಿಭಾಗದ ಮೂಲಕ ಸಂಚರಿಸುವ ಹಾಗೂ ಮೈಸೂರು ವಿಭಾಗದಿಂದ ಆರಂಭವಾಗುವ/ಅಂತ್ಯಗೊಳ್ಳುವ ಹಲವು ಎಕ್ಸ್’ಪ್ರೆಸ್, ಸೂಪರ್’ಫಾಸ್ಟ್, ಮೆಮು ಮತ್ತು ಪ್ರಯಾಣಿಕ ರೈಲುಗಳ ವೇಳಾಪಟ್ಟಿಯಲ್ಲಿ ಪರಿಷ್ಕರಣೆ ಮಾಡಲಾಗಿದೆ.

ಈ ಕುರಿತಂತೆ ನೈಋತ್ಯ ರೈಲ್ವೆ ಮಾಹಿತಿ ಪ್ರಕಟಿಸಿದ್ದು, ಈ ಪರಿಷ್ಕರಣೆಯಡಿ ಕೆಲವು ರೈಲುಗಳ ಸಂಚಾರ ಸಮಯವನ್ನು ಮುಂಚಿತಗೊಳಿಸಲಾಗಿದ್ದು, ಕೆಲವು ರೈಲುಗಳ ಸಂಚಾರ ಸಮಯವನ್ನು ಮುಂದೂಡಲಾಗಿದೆ. ಈ ಬದಲಾವಣೆಗಳು ವಿವಿಧ ದಿನಾಂಕಗಳಿಂದ 01.01.2026ರಿಂದ ಜಾರಿಗೆ ಬರಲಿವೆ ಎಂದು ತಿಳಿಸಿದೆ.

ಯಾಕಾಗಿ ಪರಿಷ್ಕರಣೆ?
ಉತ್ತಮ ಕಾರ್ಯಾಚರಣಾ ದಕ್ಷತೆ, ಸಮಯಪಾಲನೆಯ ಸುಧಾರಣೆ ಹಾಗೂ ವಿಭಾಗೀಯ ಸಂಚಾರವನ್ನು ಸಮರ್ಪಕವಾಗಿ ವ್ಯವಸ್ಥಿತಗೊಳಿಸುವ ಉದ್ದೇಶದಿಂದ ಈ ವೇಳಾಪಟ್ಟಿ ಪರಿಷ್ಕರಣೆ ಕೈಗೊಳ್ಳಲಾಗಿದೆ.

ಯಾವೆಲ್ಲಾ ರೈಲುಗಳ ಸಂಚಾರ ಬದಲಾವಣೆ?
ಈ ಬದಲಾವಣೆಗಳ ವ್ಯಾಪ್ತಿಯಲ್ಲಿ ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಅರಸೀಕೆರೆ, ದಾವಣಗೆರೆ, ಬೆಳಗಾವಿ, ಹುಬ್ಬಳ್ಳಿ, ಯಶವಂತಪುರ, ಬೆಂಗಳೂರು, ಚೆನ್ನೈ, ತಿರುಪತಿ, ಅಜ್ಮೀರ್, ವಾರಾಣಸಿ, ಗಾಂಧಿಧಾಮ್, ಬಾರ್ಮೇರ್, ಉದಯಪುರ, ಚಂಡೀಗಢ ಹಾಗೂ ಹಜ್ರತ್ ನಿಜಾಮುದ್ದೀನ್ ನಗರಗಳನ್ನು ಸಂಪರ್ಕಿಸುವ ದೀರ್ಘ ದೂರದ ರೈಲುಗಳನ್ನು ಸೇರಿದಂತೆ ಹಲವು ಮೇಲ್/ಎಕ್ಸ್’ಪ್ರೆಸ್, ಸೂಪರ್’ಫಾಸ್ಟ್ , ಮೆಮು ಮತ್ತು ಪ್ರಯಾಣಿಕ ರೈಲು ಸೇವೆಗಳು ಒಳಗೊಂಡಿವೆ.
ಪ್ರಯಾಣಿಕರು ಪರಿಷ್ಕೃತ ವೇಳಾಪಟ್ಟಿಯನ್ನು ಗಮನದಿಂದ ಪರಿಶೀಲಿಸಿ, ತಮ್ಮ ಪ್ರಯಾಣ ಆರಂಭಿಸುವ ಮೊದಲು ಎನ್ಟಿಇಎಸ್, ಐಆರ್’ಸಿಟಿಸಿ ವೆಬ್’ಸೈಟ್/ಆಪ್, 139 ಸಹಾಯವಾಣಿ ಅಥವಾ ಹತ್ತಿರದ ರೈಲು ನಿಲ್ದಾಣದ ಮೂಲಕ ರೈಲು ಸಮಯವನ್ನು ದೃಢಪಡಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ.

ಅಲ್ಲದೇ, ಈ ಕೆಳಗಿನ ಲಿಂಕ್ ಕ್ಲಿಕ್ ಮಾಡುವ ಮೂಲಕ ರೈಲ್ವೆ ಇಲಾಖೆ ಹೊರಡಿಸಿರುವ ಬದಲಾವಣೆಯ ಸಂಪೂರ್ಣ ವಿವರವನ್ನು ಪಡೆಯಬಹುದು.

https://swr.indianrailways.gov.in/view_section.jsp?fontColor=black&backgroundColor=LIGHTSTEELBLUE&lang=0&id=0,1,808,818,847,1880

ಯಶವಂತಪುರ ಜಂಕ್ಷನ್ – ಚಿಕ್ಕಮಗಳೂರು – ಚಿಕ್ಕಮಗಳೂರು(16240) ಡೈಲಿ ಎಕ್ಸ್’ಪ್ರೆಸ್ – ಬದಲಾದ ಸಮಯ 2026ರ ಜನವರಿ 1ರಿಂದ ಜಾರಿ

  • ಅಮ್ಮಸಂದ್ರ – ಹಾಲಿ ಸಮಯ 17.14/17.15, ನೂತನ ಸಮಯ 17.28/17.29
  • ಬಾಣಸಂದ್ರ – ಹಾಲಿ ಸಮಯ 17.20/17.21, ನೂತನ ಸಮಯ 17.35/17.36
  • ಅರಳಗುಪ್ಪೆಹಾಲ್ಟ್ – ಹಾಲಿ ಸಮಯ 17.26/17.27, ನೂತನ ಸಮಯ 17.41/17.42
  • ಕರಡಿ – ಹಾಲಿ ಸಮಯ 17.31/17.32, ನೂತನ ಸಮಯ 17.46/17.47
  • ತಿಪಟೂರು – ಹಾಲಿ ಸಮಯ 17.43/17.45, ನೂತನ ಸಮಯ 17.58/18.00
  • ಹೊನ್ನವಳ್ಳಿ ರಸ್ತೆ – ಹಾಲಿ ಸಮಯ 17.56/17.57, ನೂತನ ಸಮಯ 18.11/18.12
  • ಅರಸೀಕೆರೆ – ಹಾಲಿ ಸಮಯ 18.15/18.20, ನೂತನ ಸಮಯ 18.27/18.30
  • ಬಾಣಾವರ – ಹಾಲಿ ಸಮಯ 18.35/18.36, ನೂತನ ಸಮಯ 18.43/18.44
  • ದೇವನೂರು – ಹಾಲಿ ಸಮಯ 18.45/18.46, ನೂತನ ಸಮಯ 18.53/18.54
  • ಚಿಕ್ಕಮಗಳೂರು – ಹಾಲಿ ಸಮಯ 20.45, ನೂತನ ಸಮಯ 20.55

ಕಾರವಾರ-ಯಶವಂತಪುರ (16516) ಟ್ರೈ ವೀಕ್ಲಿ ಎಕ್ಸ್’ಪ್ರೆಸ್

  • ಹಾಸನ – ಹಾಲಿ ಸಮಯ 16.40/16.50, ನೂತನ ಸಮಯ 16.55/17.05

ಅರಸಿಕೆರೆ-ಬೆಂಗಳೂರು (56224) ಡೈಲಿ ಪ್ಯಾಸೆಂಜರ್

  • ಅರಸೀಕೆರೆ – ಹಾಲಿ ಸಮಯ 04.45, ನೂತನ ಸಮಯ 05.30
  • ಆದಿಹಳ್ಳಿ – ಹಾಲಿ ಸಮಯ 04.54/04.55, ನೂತನ ಸಮಯ 05.38/05.39
  • ಹೊನ್ನವಳ್ಳಿ ರಸ್ತೆ – ಹಾಲಿ ಸಮಯ 05.00/05.01, ನೂತನ ಸಮಯ 05.44/05.45
  • ಶ್ರೀಶಾರದಾನಗರ – ಹಾಲಿ ಸಮಯ 05.09/05.10, ನೂತನ ಸಮಯ 05.53/05.54
  • ತಿಪಟೂರು – ಹಾಲಿ ಸಮಯ 05.15/05.17, ನೂತನ ಸಮಯ 05.59/06.01
  • ಬನಶಂಕರಿಎಚ್ – ಹಾಲಿ ಸಮಯ 05.21/05.22, ನೂತನ ಸಮಯ 06.05/06.06
  • ಕಾರ್ಡಿ – ಹಾಲಿ ಸಮಯ 05.27/05.28, ನೂತನ ಸಮಯ 06.11/06.12
  • ಅರಳಗುಪ್ಪೆಎಚ್ – ಹಾಲಿ ಸಮಯ 05.33/05.34, ನೂತನ ಸಮಯ 06.17/06.18
  • ಬಾಣಸಂದ್ರ – ಹಾಲಿ ಸಮಯ 05.39/05.40, ನೂತನ ಸಮಯ 06.23/06.24
  • ಅಮ್ಮಸಂದ್ರ – ಹಾಲಿ ಸಮಯ 05.47/05.48, ನೂತನ ಸಮಯ 06.31/06.32

ಚಿಕ್ಕಮಗಳೂರು- ತಿರುಪತಿ (17424) ವೀಕ್ಲಿ ಎಕ್ಸ್’ಪ್ರೆಸ್ (ಶುಕ್ರವಾರ) 02.01.2026ರಿಂದ ಜಾರಿ

  • ಅರಸೀಕೆರೆ – ಹಾಲಿ ಸಮಯ 19.50/20.10, ನೂತನ ಸಮಯ 19.50/20.00
  • ತಿಪಟೂರು – ಹಾಲಿ ಸಮಯ 20.30/20.32, ನೂತನ ಸಮಯ 20.21/20.23

ತಿರುಪತಿ – ಚಿಕ್ಕಮಗಳೂರು(17423) ವೀಕ್ಲಿ ಎಕ್ಸ್’ಪ್ರೆಸ್ (ಗುರು) 01.01.2026ರಿಂದ ಜಾರಿ

  • ಬೀರೂರು – ಹಾಲಿ ಸಮಯ 08.50/09.10, ನೂತನ ಸಮಯ 08.40/09.00
  • ಬಿಸಿಲಿಹಳ್ಳಿ – ಹಾಲಿ ಸಮಯ 09.25/09.27, ನೂತನ ಸಮಯ 09.18/09.20
  • ಸಖರಾಯಪಟ್ಟಣ – ಹಾಲಿ ಸಮಯ 09.39/09.40, ನೂತನ ಸಮಯ 09.32/09.33

ವಿಜಯಪುರ-ಮಂಗಳೂರು ಸೆಂಟ್ರಲ್- (17377) ಡೈಲಿ ಎಕ್ಸ್’ಪ್ರೆಸ್ 01.01.2026ರಿಂದ ಜಾರಿ

  • ಹಾವೇರಿ – ಹಾಲಿ ಸಮಯ 22.28/22.30, ನೂತನ ಸಮಯ 22.23/22.25
  • ಬ್ಯಾಡಗಿ – ಹಾಲಿ ಸಮಯ 22.46/22.47, ನೂತನ ಸಮಯ 22.38/22.39
  • ರಾಣಿಬೆನ್ನೂರು – ಹಾಲಿ ಸಮಯ 23.05/23.07, ನೂತನ ಸಮಯ 22.53/23.55
  • ಹರಿಹರ – ಹಾಲಿ ಸಮಯ 23.25/23.27, ನೂತನ ಸಮಯ 23.13/23.15
  • ದಾವಣಗೆರೆ – ಹಾಲಿ ಸಮಯ 23.43/23.45, ನೂತನ ಸಮಯ 23.30/23.32
  • ಚಿಕ್ಕಜಾಜೂರು – ಹಾಲಿ ಸಮಯ 00.20/00.21, ನೂತನ ಸಮಯ 00.05/00.07
  • ಬೀರೂರು – ಹಾಲಿ ಸಮಯ 00.58/01.00, ನೂತನ ಸಮಯ 00.52/00.54
  • ಕಡೂರು – ಹಾಲಿ ಸಮಯ 01.09/01.11, ನೂತನ ಸಮಯ 01.13/01.15
  • ಅರಸೀಕೆರೆ – ಹಾಲಿ ಸಮಯ 02.00/02.05, ನೂತನ ಸಮಯ 01.45/01.50
  • ಹಾಸನ – ಹಾಲಿ ಸಮಯ 03.00/03.10, ನೂತನ ಸಮಯ 02.35/02.45

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

http://kalpa.news/wp-content/uploads/2024/04/VID-20240426-WA0008.mp4

Tags: BENGALURUHassanIndian RailwayKannada News WebsiteLatest News KannadaMangaloremysoreShimogaShivamoggaShivamogga NewsSouth Western RailwaySWRVijayapuraಅರಸೀಕೆರೆಚಿಕ್ಕಮಗಳೂರುಚೆನ್ನೈನೈಋತ್ಯ ರೈಲ್ವೆಬೆಂಗಳೂರುಮೈಸೂರುಯಶವಂತಪುರವಾರಾಣಸಿಶಿವಮೊಗ್ಗಹಾಸನಹುಬ್ಬಳ್ಳಿ
Share197Tweet123Send
Previous Post

ವೈಕುಂಠ ಏಕಾದಶಿ ಸಂಭ್ರಮ | ಭಕ್ತರು ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಕೆ

Next Post

ಶಿಕಾರಿಪುರ | ಫೆ.21ರಂದು ಉದ್ಯೋಗ ಮೇಳ | ಸದುಪಯೋಗ ಮಾಡಿಕೊಳ್ಳಿ | ಬಿ.ವೈ. ವಿಜಯೇಂದ್ರ ಕರೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಶಿಕಾರಿಪುರ | ಫೆ.21ರಂದು ಉದ್ಯೋಗ ಮೇಳ | ಸದುಪಯೋಗ ಮಾಡಿಕೊಳ್ಳಿ | ಬಿ.ವೈ. ವಿಜಯೇಂದ್ರ ಕರೆ

ಶಿಕಾರಿಪುರ | ಫೆ.21ರಂದು ಉದ್ಯೋಗ ಮೇಳ | ಸದುಪಯೋಗ ಮಾಡಿಕೊಳ್ಳಿ | ಬಿ.ವೈ. ವಿಜಯೇಂದ್ರ ಕರೆ

Leave a Reply Cancel reply

Your email address will not be published. Required fields are marked *

  • Trending
  • Latest
ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

January 12, 2026
ಜ.14ರಂದು ಶಿವಯೋಗಿ ಶ್ರೀ ಸಿದ್ದರಾಮೇಶ್ವರರ 853ನೇ ಜಯಂತಿ ಆಚರಣೆ: ರವಿಕುಮಾರ್

ಜ.14ರಂದು ಶಿವಯೋಗಿ ಶ್ರೀ ಸಿದ್ದರಾಮೇಶ್ವರರ 853ನೇ ಜಯಂತಿ ಆಚರಣೆ: ರವಿಕುಮಾರ್

January 12, 2026
ಶಿವಮೊಗ್ಗ | ಹೃದಯಾಘಾತದಿಂದ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು

ಶಿವಮೊಗ್ಗ | ಹೃದಯಾಘಾತದಿಂದ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು

January 9, 2026
ವಿದ್ಯೆ-ಕಲೆ-ಸಂಸ್ಕಾರದ ತ್ರಿವೇಣಿ ಸಂಗಮ | ಮಂಗಳೂರಿನ ಡಾ. ಪ್ರಿಯಾ ಹರೀಶ್

ವಿದ್ಯೆ-ಕಲೆ-ಸಂಸ್ಕಾರದ ತ್ರಿವೇಣಿ ಸಂಗಮ | ಮಂಗಳೂರಿನ ಡಾ. ಪ್ರಿಯಾ ಹರೀಶ್

January 10, 2026
ಪುತ್ತೂರು | ನಾಟ್ಯ ಲೋಕದ ವೈಭವ ಧರೆಗಿಳಿಸಿದ ವಿದ್ವಾನ್ ದೀಪಕ್ ಕುಮಾರ್

ಪುತ್ತೂರು | ನಾಟ್ಯ ಲೋಕದ ವೈಭವ ಧರೆಗಿಳಿಸಿದ ವಿದ್ವಾನ್ ದೀಪಕ್ ಕುಮಾರ್

January 12, 2026
ಇಂದಿನ ಪಂಚಾಂಗ : 2026ರ ಜನವರಿ 7, ಮಂಗಳವಾರ

ಇಂದಿನ ಪಂಚಾಂಗ | 2026ರ ಜನವರಿ 15, ಗುರುವಾರ

January 14, 2026
ತೀರ್ಥಹಳ್ಳಿ ಭೀಕರ ಅಪಘಾತ | ನಾಲ್ಕಕ್ಕೆ ಏರಿದ ಸಾವಿನ ಸಂಖ್ಯೆ

ತೀರ್ಥಹಳ್ಳಿ ಭೀಕರ ಅಪಘಾತ | ನಾಲ್ಕಕ್ಕೆ ಏರಿದ ಸಾವಿನ ಸಂಖ್ಯೆ

January 14, 2026
ಅಯ್ಯಪ್ಪ ಭಕ್ತರ ಮೇಲೆ ಕೇರಳ ಪೊಲೀಸರ ಲಾಟಿಚಾರ್ಜ್ ಖಂಡಿಸಿ ಪ್ರತಿಭಟನೆ

ಅಯ್ಯಪ್ಪ ಭಕ್ತರ ಮೇಲೆ ಕೇರಳ ಪೊಲೀಸರ ಲಾಟಿಚಾರ್ಜ್ ಖಂಡಿಸಿ ಪ್ರತಿಭಟನೆ

January 14, 2026
ಭಾರತ ಬಾಲ್ಯವಿವಾಹ ಮುಕ್ತವಾಗಲು ಎಲ್ಲರ ಸಹಕಾರ ಅತ್ಯಗತ್ಯ: ನ್ಯಾ. ಸಂತೋಷ್

ಭಾರತ ಬಾಲ್ಯವಿವಾಹ ಮುಕ್ತವಾಗಲು ಎಲ್ಲರ ಸಹಕಾರ ಅತ್ಯಗತ್ಯ: ನ್ಯಾ. ಸಂತೋಷ್

January 14, 2026
ಶ್ರೀಕ್ಷೇತ್ರ ಸಿಗಂಧೂರು ಚೌಡೇಶ್ವರಿ ಜಾತ್ರಾ ಮಹೋತ್ಸವ | ವಿಶೇಷ ಪೂಜೆ ಸಲ್ಲಿಕೆ

ಶ್ರೀಕ್ಷೇತ್ರ ಸಿಗಂಧೂರು ಚೌಡೇಶ್ವರಿ ಜಾತ್ರಾ ಮಹೋತ್ಸವ | ವಿಶೇಷ ಪೂಜೆ ಸಲ್ಲಿಕೆ

January 14, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL