No Result
View All Result
Kotak Mahindra Bank Announces Results
English Articles

Kotak Mahindra Bank Announces Results

by ಕಲ್ಪ ನ್ಯೂಸ್
May 4, 2026
0

Kalpa Media House  |  Bengaluru  | The Board of Directors of Kotak Mahindra Bank (“the Bank”) approved the audited standalone...

Read moreDetails
Landmark Heart Surgery in Davanagere | SS Narayana hospital completes first modified Bentall procedure

Landmark Heart Surgery in Davanagere | SS Narayana hospital completes first modified Bentall procedure

May 2, 2026
KRCS Shikaripura Achieves 100% Result in CBSE Class X Board Exams

KRCS Shikaripura Achieves 100% Result in CBSE Class X Board Exams

April 16, 2026
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Cancellation of Ashokapuram – KSR Bengaluru MEMU trains

April 16, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
  • Advertise With Us
  • Grievances
  • About Us
  • Contact Us
Wednesday, May 6, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಆನಂದ ಕಂದ

ಪರಂಪರ ಬೀಜರಕ್ಷಾ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
November 21, 2024
in ಆನಂದ ಕಂದ
0
ಪರಂಪರ ಬೀಜರಕ್ಷಾ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಆನಂದಕಂದ ಲೇಖನ ಮಾಲಿಕೆ-14  |
ಒಂದು ದಟ್ಟವಾದ ಕಾಡು. ಅಲ್ಲಿ ಒಂದು ಹಣ್ಣಿನ ಮರ, ಮುಳ್ಳು ಮರಗಳ ಮಧ್ಯದಲ್ಲಿ ಮರೆಯಾಗಿ ಯಾರಿಗೂ ಕಾಣದ ಹಾಗೆ ಇತ್ತು. ಆದರೆ ಆಶ್ರಯಿಸಿ ಬಂದವರನ್ನು ಎಂದೂ ದೂರ ಮಾಡುತ್ತಿರಲಿಲ್ಲ. ‘ಆದರೆ ಸುತ್ತ ಹಬ್ಬಿದ್ದ ಮುಳ್ಳುಗಳ ಕಾರಣದಿಂದ ಯಾರೂ ಬಳಿ ಬರುತ್ತಿರಲಿಲ್ಲ.

ನಾನು ಹುಟ್ಟಿದ್ದು ಪ್ರಕೃತಿಯಿಂದ ಎಂದರೆ ಅವಳಿಗೆ ಬೇಡವಾಗಿ ಇರುವುದಿಲ್ಲ. ಇಂದಲ್ಲ ನಾಳೆ ನನ್ನನ್ನು ಯಾರಾದರು ಬಳಸುತ್ತಾರೆ ಎಂಬ ನಂಬುಗೆಯಿಂದ ಜೀವನ ನಡೆಸುತ್ತಿತ್ತು.

ಅದು ತನ್ನ ಹಿಂದಿನ ನೆನಪಿಗೆ ಹೋಯಿತು. ಬಿಸಿಲಿನಿಂದ ತಾಪ ಹೆಚ್ಚಾದಾಗ ತನ್ನ ನೆರಳನ್ನು ಆಶ್ರಯಿಸಿ ಬಂದಿದ್ದ, ತನ್ನ ಕೊಂಬೆಯನ್ನು ಆಶ್ರಯಿಸಿ ಅಲ್ಲೇ ಹುಟ್ಟಿ ಬೆಳೆದಿರುವ ಅನೇಕ ಪ್ರಾಣಿ, ಪಕ್ಷಿಗಳು, ಅವುಗಳ ಜೀವನ, ಕಾಡಿನಲ್ಲಿದ್ದ ತನ್ನದೇ ಜಾತಿಯ ಮರಗಳ ನಡುವೆ ನಡೆಯುತ್ತಿದ್ದ ಸಂವಹನ, ನಂತರ ಕಾಡಿನಲ್ಲಿ ಬೇರೆ ಮುಳ್ಳು ಮರಗಳ ಆಗಮನ, ತನ್ನ ಜಾತಿಯ ಮರಗಳ ನಾಶ ಇವೆಲ್ಲವನ್ನು ನೆನೆದು ದುಃಖಿಸಿತು. ತಾನು ಉದುರಿಸಿದ ಬೀಜ ಬೆಳೆಯಲು ಅಸಾಧ್ಯ ಎಂದು ತಿಳಿದರೂ ಅದು ಒಂದಿಷ್ಟು ಬೀಜಗಳನ್ನು ಉದುರಿಸಿತು. ಆ ಮರದಲ್ಲೇ ಹುಟ್ಟಿ-ಬೆಳೆದಿದ್ದ ಒಂದು ಪಕ್ಷಿ ಆ ಮರದ ಬೀಜಗಳ ದುಃಸ್ಥಿತಿಯನ್ನು ಕಂಡು ಮರುಕಪಟ್ಟಿತು. ತಾನು ಆ ಮರದ ಕೊಂಬೆಗಳಲ್ಲಿ ಆಡಿ ಬೆಳೆದಿದ್ದನ್ನು ನೆನಪಿಸಿಕೊಂಡಿತು. ತನಗೆ ಆಶ್ರಯ ಕೊಟ್ಟ ಮರಕ್ಕೆ ನೆರವಾಗಲು ನಿರ್ಧರಿಸಿತು. ತನ್ನ ಎಲ್ಲಾ ಮಿತ್ರ ಪಕ್ಷಿಗಳಿಂದ ಕೂಡಿ ಆ ಬೀಜಗಳನ್ನು ಪಕ್ಕದ ಕಾಡಿಗೆ ಒಯ್ಯಿತು.
ಸೂಕ್ತ ಜಾಗಗಳಲ್ಲಿ ಆ ಮರದ ಬೀಜಗಳನ್ನು ಉದುರಿಸುತ್ತಾ ಬಂದವು. ಪ್ರತಿದಿನ ಅಲ್ಲಿದ್ದ ಒಂದು ಕೆರೆಯಲ್ಲಿ ತಮ್ಮ ತಮ್ಮ ಮೈ ಒದ್ದೆ ಮಾಡಿಕೊಂಡು ತಾವು ಬೀಜಗಳನ್ನು ಉದುರಿಸಿದ್ದ ಜಾಗದಲ್ಲಿ ತಮ್ಮ ಮೈ ಜಾಡಿಸಿಕೊಳ್ಳುತ್ತಿದ್ದವು. ಕಾಲ ಕ್ರಮೇಣ ಆ ಬೀಜಗಳು ಚಿಗುರೊಡೆದವು. ಬೆಳೆದು ಗಿಡದಿಂದ ಮರವಾಗುವವರೆಗೂ ಆ ಪಕ್ಷಿಯ ಸಂಪೂರ್ಣ ಕುಲ ಈ ಮರಗಳಿಗೆ ಸಹಾಯ ಮಾಡುತ್ತಲೇ ಬಂದವು. ಮರಗಳು ಆ ಪಕ್ಷಿಗಳಿಗೆ ಎಂದೂ ಕೃತಜ್ಞವಾಗಿ ಇದ್ದವು. ಅಷ್ಟೇ ಅಲ್ಲದೆ ಆ ಮರಗಳು ಎಲ್ಲರಿಗೂ ತಮ್ಮ ತಮ್ಮ ಹಣ್ಣುಗಳನ್ನು ನೀಡುತ್ತಿದ್ದವು. ಇದರಿಂದ ಆ ಪಕ್ಷಿಗಳು ಬಹಳ ಸಂತೋಷ ಪಟ್ಟವು.

ಇದು ನನಗೆ ಗೋಚರವಾದ ಕಥೆ. ಇದರಲ್ಲಿರುವ ಆ ಮರ ನಮ್ಮ ಪರಂಪರೆ. ಕಲೆಗಳು ಅದರ ಬೀಜ, ಆಧುನಿಕತೆ ಎಂಬ ಮುಳ್ಳಿನ ಮರಗಳಿಂದ ಪರಂಪರೆಯ ಇರುವು ಮರೆತು ಹೋಗುತ್ತಿದೆ. ಪಕ್ಷಿಗಳು ಆ ಮರದ ಬೀಜಗಳನ್ನು ರಕ್ಷಿಸಿದ ಹಾಗೆ ಆ ಕಲೆಗಳನ್ನು ರಕ್ಷಿಸಲು ನಾವೆಲ್ಲರೂ ಸಂಘಟಿತರಾಗಿ ಪ್ರಯತ್ನಿಸಬೇಕು.
ಹರಿ-ಗುರು ಕಾರುಣ್ಯ, ಸಂಸ್ಕೃತಿ, ಸಂಸ್ಕಾರವೆಂಬ ಕೆರೆಯ ನೀರನ್ನು ಒದಗಿಸೋಣ. ಹೇಗೆ ಹಕ್ಕಿಗಳು ಆ ಮರದ ಸಂಕಷ್ಟವನ್ನು ಉಪೇಕ್ಷೆ ಮಾಡಲಿಲ್ಲವೋ, ತಮ್ಮ ಒಗ್ಗಟ್ಟಿನ ಸಮಾನ ಪ್ರಯತ್ನದಿಂದ ಮರ ಬೆಳೆಸಿದವೋ.. ಹಾಗೆಯೇ ನಮ್ಮ ಪರಂಪರೆಯನ್ನು, ಪರಂಪರಾಗತ ಕಲೆಗಳನ್ನು, ನಾವು ಒಗ್ಗಟ್ಟಿನಿಂದ ರಕ್ಷಿಸಬೇಕು, ಕಿತ್ತೊಗೆಯಲಾಗದ ಆಧುನಿಕತೆ ಎಂಬ ಮುಳ್ಳನ್ನು ನಮ್ಮ ಪರಂಪರೆಯೆಂಬ ವೃಕ್ಷಕ್ಕೆ ಸಂರಕ್ಷಣೆಯ ಬೇಲಿಯಂತೆ ಪೂರಕವಾಗಿಸಲು ಪ್ರಯತ್ನಿಸೋಣ. ಅದಕ್ಕಾಗಿ ನಾವೆಲ್ಲಾ ಆ ಹಕ್ಕಿಗಳಂತೆ ಒಗ್ಗೂಡಿ ಕ್ರಿಯಾಶೀಲರಾಗಿ ಸತತವಾಗಿ ಪರಿಶ್ರಮಿಸೋಣ. ಪರಂಪರೆಯ ಬೀಜಗಳನ್ನು ರಕ್ಷಿಸಿ, ಬೆಳೆಸಲು ಪಕ್ಷಿ ಪ್ರಯತ್ನ (ಅವಿರತ ಪ್ರಯತ್ನ) ಮಾಡೋಣ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

http://kalpa.news/wp-content/uploads/2024/04/VID-20240426-WA0008.mp4

Kalahamsa Infotech private limited

Tags: AnandakandaBENGALURUKannada News WebsiteLatest News KannadaMagadiPurnapramathi SchoolPurnapramati Gurukulaಆನಂದಕಂದಕಾಡುಕಾರುಣ್ಯಪರಂಪರೆಬೀಜಮರಲೇಖನ ಮಾಲಿಕೆ
Share196Tweet123Send
Previous Post

ಮಾಜಿ ಗೃಹ ಸಚಿವ ಆರಗ ಜಾನೇಂದ್ರರಿಗೆ ಗ್ಲೋಬಲ್ ಆಚಿವರ್ಸ್ ಪ್ರಶಸ್ತಿ | ನ. 22ರಂದು ಪ್ರದಾನ

Next Post

ಶಿವಮೊಗ್ಗ | ಕರ್ನಾಟಕ ಸಂಘದಲ್ಲಿ ನಾಳೆ-ನಾಡಿದ್ದು ಛಾಯಾಚಿತ್ರ-ನಾಣ್ಯ ಪ್ರದರ್ಶನ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಶಿವಮೊಗ್ಗ | ಕರ್ನಾಟಕ ಸಂಘದಲ್ಲಿ ನಾಳೆ-ನಾಡಿದ್ದು ಛಾಯಾಚಿತ್ರ-ನಾಣ್ಯ ಪ್ರದರ್ಶನ

ಶಿವಮೊಗ್ಗ | ಕರ್ನಾಟಕ ಸಂಘದಲ್ಲಿ ನಾಳೆ-ನಾಡಿದ್ದು ಛಾಯಾಚಿತ್ರ-ನಾಣ್ಯ ಪ್ರದರ್ಶನ

Leave a Reply Cancel reply

Your email address will not be published. Required fields are marked *

  • Trending
  • Latest
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಕೌಶಲ ಆಧಾರಿತ ಶಿಕ್ಷಣ ನೀಡಲು ರಾಷ್ಟ್ರೀಯ ಶಿಕ್ಷಣ ನೀತಿ ಸಹಕಾರಿ: ಪ್ರೊ. ಅನಿಲ್ ಸಹಸ್ರಬುಧೆ

ಕೌಶಲ ಆಧಾರಿತ ಶಿಕ್ಷಣ ನೀಡಲು ರಾಷ್ಟ್ರೀಯ ಶಿಕ್ಷಣ ನೀತಿ ಸಹಕಾರಿ: ಪ್ರೊ. ಅನಿಲ್ ಸಹಸ್ರಬುಧೆ

May 6, 2026
ಗಮನಿಸಿ! ಜ.21-22ರಂದು ಶಿವಮೊಗ್ಗ ನಗರ, ಗ್ರಾಮಾಂತರದ ಈ ಬಡಾವಣೆಗಳಲ್ಲಿ ಕರೆಂಟ್ ಇರಲ್ಲ

ಗಮನಿಸಿ! ಮೇ 7-8ರಂದು ಶಿವಮೊಗ್ಗದ ಈ ಬಡಾವಣೆಗಳಲ್ಲಿ ಕರೆಂಟ್ ಇರಲ್ಲ

May 6, 2026
ಉದ್ಯೋಗ ಹುಡುಕುವವರಾಗದೆ, ಉದ್ಯೋಗ ಸೃಷ್ಟಿಕರ್ತರಾಗಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್

ಉದ್ಯೋಗ ಹುಡುಕುವವರಾಗದೆ, ಉದ್ಯೋಗ ಸೃಷ್ಟಿಕರ್ತರಾಗಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್

May 6, 2026
ಕುವೆಂಪು ವಿವಿ | 10 ಬಂಗಾರದ ಪದಕ ಮುಡಿಗೇರಿಸಿಕೊಂಡ ಅಭಿಷೇಕ್ | ಒಟ್ಟು 155 ವಿದ್ಯಾರ್ಥಿಗಳಿಗೆ ಚಿನ್ನದ ಗರಿ

ಕುವೆಂಪು ವಿವಿ | 10 ಬಂಗಾರದ ಪದಕ ಮುಡಿಗೇರಿಸಿಕೊಂಡ ಅಭಿಷೇಕ್ | ಒಟ್ಟು 155 ವಿದ್ಯಾರ್ಥಿಗಳಿಗೆ ಚಿನ್ನದ ಗರಿ

May 6, 2026
ಭಾರತದ ಗುರು ಪರಂಪರೆ ಇಡೀ ಜಗತ್ತಿಗೇ ಮಾದರಿ: ಸುರೇಶ್ ಋಗ್ವೇದಿ

ಭಾರತದ ಗುರು ಪರಂಪರೆ ಇಡೀ ಜಗತ್ತಿಗೇ ಮಾದರಿ: ಸುರೇಶ್ ಋಗ್ವೇದಿ

May 6, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL