Read - < 1 minute
ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಆರ್ಯವೈಶ್ಯ ಸಮಾಜದ ಯುವ ಡಾಕ್ಟರ್, ಸದಾ ಹಸನ್ಮುಖಿ, ಸೇವಾ ಮನೋಭಾವದ ವ್ಯಕ್ತಿಯಾದ ಡಾ. ಎಸ್.ವಿ. ಭರತ್ ರವರು ಇಂಡಿಯನ್ ಡೆಂಟಲ್ ಅಸೋಸಿಯೇಷನ್ ನ ಕರ್ನಾಟಕದ ರಾಜ್ಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ವಾಸವಿ ಯುವಜನ ಸಂಘ, ವಿನಾಯಕ ನಗರ, ಇವರ ವತಿಯಿಂದ ಶುಭ ಹಾರೈಸಿ ಅಭಿನಂದಿಸಲಾಯಿತು. ವಾಸವಿ ಯುವಜನ ಸಂಘ ವಿನಾಯಕ ನಗರ ಅಧ್ಯಕ್ಷ ಸಿ. ಆರ್. ಶ್ರೀನಿವಾಸ್, ಕಾರ್ಯದರ್ಶಿಗಳಾದ ಎಸ್. ಎನ್. ಶ್ರೀನಾಗ್, ಸಹ- ಕಾರ್ಯದರ್ಶಿ ಡಿ. ಪಿ. ಸಂದೀಪ್, ಕಾರ್ತಿಕ್ ಜಂಪಲೆ, ಹೆಚ್. ಎಂ. ಸಂದೀಪ್ ಹಾಗೂ ಹಿರಿಯರಾದ ಹೆಚ್. ಆರ್. ಮಂಜುನಾಥ್ ಉಪಸ್ಥಿತರಿದ್ದರು.
Also read: ಡಿ.28ರಂದು ನಿಧಿಗೆ ಸರ್ಕಾರಿ ಪ್ರೌಢಶಾಲೆಗೆ ವಿಜ್ಞಾನ ಪ್ರಯೋಗಾಲಯ ಹಸ್ತಾಂತರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post